Breaking News

Tag Archives: New Year wishes to all the people of the country

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಗ್ರಾಂ ಪ,ಸದಸ್ಯೆ ಶ್ರೀ ಶಶಿಧರ ಎಸ್ ಮ್ಯಾಗೇರಿ

ಗುಡೂರುsc : ಇಲಕಲ್ಲ ತಾಲೂಕಿನ ಗುಡೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ನಾನು ಶ್ರೀ ಶಶಿಧರ ಶಂಕ್ರಪ್ಪ ಮ್ಯಾಗೇರಿ ಕಳೆದ ಒಂದು ವರ್ಷದಲ್ಲಿ ನನ್ನ ವಾರ್ಡಿನ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಸ್ವಲ್ಪ ಕುಂಠಿತವಾದರೆ ಈಗ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇವೆ ವಾರ್ಡಿನ ಎಲ್ಲಾ ಸಾರ್ವಜನಿಕರು  ಸಹಕರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೆ ತಮ್ಮೆಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಶ್ರೀ ಶಶಿಧರ ಶಂಕ್ರಪ್ಪ …

Read More »

ಹೊಸ ವರ್ಷದ ಶುಭಾಶಯ ಕೋರಿದ ನೂತನ ಪಟ್ಟಣ ಪಂಚಾಯತ ಸದಸ್ಯೆ ಶ್ರೀಮತಿ ಸುಮಿತ್ರಾ ಆರ್ ಲಮಾಣಿ

ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ ೦೯ ರಿಂದ ನಾನು ಸ್ಪರ್ಧೆ ಮಾಡಿದ್ದೆ ಇಂದು ಚುನಾವಣೆ ಫಲಿತಾಂಶದಲ್ಲಿ ನನ್ನನ್ನು ಅತ್ಯಂತ ಪ್ರಚಂಡ ಮತದಿಂದ ಆರಿಸಿ ತಂದು ಈ ವರ್ಷಕ್ಕೆ ಹೊಸ ಕೊಡುಗೆಯನ್ನು ನೀಡಿದ ತಮ್ಮೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಗೆಲುವಿಗೆ ಹಗಲು ರಾತ್ರಿ ಮತಯಾಚನೆ ಮಾಡಿ ಪ್ರಚಾರ ಮಾಡಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಹುಚ್ಚೇಶಶ ಮಲ್ಲಪ್ಪ ಮದ್ಲಿ

ಶ್ರೀ ಹುಚ್ಚೇಶ ಮಲ್ಲಪ್ಪ ಮದ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರು ಸಾ: ಕಮತಗಿ ,ತಾ: ಹುನಗುಂದ ಜಿ: ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯ ಗಳು ಈ ಹೊಸ ವರ್ಷಕ್ಕೆ ನನಗೆ ಅಧಿಕಾರ ತಂದುಕೊಟ್ಟ ಎಲ್ಲಾ ಮತದಾರ ಪ್ರಭುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು ಹುಚ್ಚೇಶ ಅವರ ಈ ಹೆಲುವಿನ ಸಂಭ್ರಮ ವನ್ನು ಭಾರತೀಯ ಜನತಾ ಪಕ್ಷದ ಎಲ್ಲಾ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಕೋರಿದ ಚಂದ್ರಗೌಡ ಕಲ್ಲನಗೌಡರ

ಶ್ರೀ ಚಂದ್ರಗೌಡ ವಿ ಕಲ್ಲನಗೌಡರ. ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ರಾಮವಾ ಡಗಿ, ಇವರು ಕಳೆದ ಎರಡು ವರೀ ವರ್ಷಗಳಿಂದ ಈ ಶಾಲೆಯ SDMC ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ಸದರಿ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ೬ ತಿಂಗಳಲ್ಲಿ ೨೫ ಲಕ್ಷ ರೂಪಾಯಿ ೩ ಕಟ್ಟಗಳನ್ನು ಶಾಸಕರಿಂದ ಅನುದಾನ ಪಡೆದು ಮುಂದಿನ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲಿದ್ದಾರೆ, ಅಲ್ಲದೆ ಶಾಲಾ ಮೈದಾನ ಸಮತಲ ,ಮಕ್ಕಳಿಗೆ ಹೈಟೆಕ್ …

Read More »