Breaking News

Tag Archives: On behalf of Aminagad PKPS

ಅಮೀನಗಡ PKPS ವತಿಯಿಂದ ನಾಡಿನ ಜನತೆಗೆ ಹಾಗೂ ರೈತ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗದ ವಿವಿಧೋದ್ದೇಶ ಪ್ರಾಥಮಿಕ ್ಕೃಗ್ರಾಮಿಣ ಕೃಷಿ ಸಹಕಾರ. ಸಂಘದ ಸರ್ವ ಸದಸ್ಯರಿಂದ ಸಂಘದ ಗೌರವಾನ್ವಿತ ಶೇರುದಾರರಿಗೆ ಹಾಗೂ ರೈತ ಬಾಂಧವರಿಗೆ ,ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಸನ್ಮಾನ್ಯ ಶ್ರೀ ಹುಸೇನಪಾಷಾ ಉಮರಸಾಬ ಬೇಪಾರಿ ಅಧ್ಯಕ್ಷ ರು PKPS ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯ ತಿಳಿಸಿದರು. …

Read More »