Breaking News

Tag Archives: P

ಅಮೀನಗಡ ಜನತೆಗೆ ಖಡಕ್ ಎಚ್ಚರಿಕೆ ನೀಡಿದ ನಗರದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶ್ರೀ ಜಿ,ಪಿ,ಚೌಕಿಮಠ

ಅಮೀನಗಡ:  ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಕಳೆದ ಒಂದು ತಿಂಗಳಿಂದ ನಗರದ ಜನತೆ ಸೇರಿದಂತೆ ಸುತ್ತ ಹಳ್ಳಿಗಳಿಂದ ನಗರದ ಕುರಿ ಹಾಗೂ ಧನದ ಸಂತೆ ಮತ್ತು ಕಾಯಿಪಲ್ಯ ಮಾರುಕಟ್ಟೆಗೆ ಬರುವ ಸಾರ್ವಜ ನಿಕರಿಗೆ,ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ ನಂತರನೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನಂ ಪ್ರತಿ ಸಾವಿರ ಗಡಿ ದಾಟುತ್ತಿವಿ ಇತ್ತ ಸಾವಿನ ಸಂಖ್ಯೆ ದಿನಂ ಪ್ರತಿ ೨೦೦ ಕ್ಕೂ ಹೆಚ್ಚು ವರದಿಗಳು ಬರುತ್ತಿವೆ,ಇದನ ತಡೆಗಟ್ಟಲು ನಗರದ ಪಟ್ಟಣ …

Read More »