ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ೨೦೦೨ ರಲ್ಲಿ ಸ್ಥಾಪನೆಗೊಂಡ ಈ ” ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿ, ನೂತನ ಅಧ್ಯಕ್ಷರಾಗಿ ನಿವೃತ್ತ ಹಿರಿಯ ಆರೋಗ್ಯ ಮೇಲ್ವಿಚಾರಕರು ( ಕುಷ್ಟರೋಗಿ ವಿಭಾಗ) ಇವರನ್ನು ಈ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಶ್ರೀ ಲುಮ್ಮಣ್ಣ ನಿಂಗಪ್ಪ ಕಣಗಿ ಇವರನ್ನು ಈ ಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಪಾಂಡುರಂಗ ಅವರು ತಿಳಿಸಿದರು. ಶ್ರೀ ಅಶೋಕ ಹನಮಂತಪ್ಪ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News