Breaking News

Tag Archives: People are fed up with the problem of illegal pushcarts at the bus stand of Gudurusc village

ಗುಡೂರುsc ಗ್ರಾಮದ ಬಸ್ ನಿಲ್ದಾಣದಲ್ಲಿ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಬೇಸತ್ತ ಜನತೆ, ವಾಹನ ಸಂಚಾರಕ್ಕೆ ಅಡೆತಡೆ,,,,!

ಇದು ಗುಡೂರು ಗ್ರಾಮದ ಇಂದಿನ ವಾಸ್ತವಿಕ ಸ್ಥಿತಿ ಇನ್ನೂ ಶುಕ್ರವಾರ, ಸಂತೆ ಒಂದು ಬೈಕ್ ಕೂಡ ಸರಳವಾಗಿ ಈ ರಸ್ತೆ ದಾಟಲು ಆಗಲ್ಲ ಅಮೀನಗಡ : ಗುಡೂರು sc :ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ವ್ಯಾಪಾರಿಗಳ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ …

Read More »