ಅಮೀನಗಡ : ಇತ್ತಿಚ್ಚಿಗೆ ಹುನಗುಂದ ನಗರಕ್ಕೆ ಸರ್ಕಲ್ ಇನ್ಸ್ ಪೇಕ್ಟರ್ ಆಗಿ (CPI) ಆಗಮಿಸಿದ ಹೊಸಕೇರಪ್ಪ ಕೆ ,ಅವರನ್ನು ಇಲಕಲ್ಲ ತಾಲ್ಲೂಕಿನ ಚಿಕನಾಳ ಗ್ರಾಮದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ಸಂಗಪ್ಪ ಭಜಂತ್ತಿ, ಹಾಗೂ ಭಗೀರತ ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣನವರ ಹಾಗೂ ಶ್ರೀ ದಶರಥ ಈರಪ್ಪ ನಾಗರಾಳ ಗ್ರಾಮ ಪಂಚಾಯತಿ ಸದಸ್ಯರು,ಶ್ರೀ ಷಣ್ಮುಖಪ್ಪ ಹನಮಪ್ಪ ಮೊಕಾಶಿ ಗ್ರಾಮ,ಪಂ,ಸದಸ್ಯರು ಚಿಕನಾಳಶ್ರೀ ಕಾಶಣ್ಣ ಭೀಮಪ್ಪ ಜಡಿಕಾಂಗ್ರೆಸ್ ಮುಖಂಡರು ಚಿಕನಾಳ …
Read More »