Breaking News

Tag Archives: Ram

ಅಮೀನಗಡ ಪ್ರತಿಷ್ಠಿತ ಶ್ರೀ ಲಕ್ಷ್ಮೀ ವಿಲಾಸ ಹೋಟೆಲ್ ಮಾಲೀಕ ಅಶೋಕ ಸಿರಿಯಾನ ಅವರ ತಂದೆ ರಾಮ್ ವಿಧಿವಶ

ಅಮೀನಗಡ : ಉಡುಪಿ ಜಿಲ್ಲೆಯ ಕುಂದಾಫೂರದ ಮೂಲ ನಿವಾಸಿಗಳಾದ ದಿ, ಶ್ರೀ ರಾಮ. ಸಿರಿಯಾನ ಅವರು ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಸುಮಾಸು ೩೦ ವರ್ಷಗಳಿಂದ ಹೋಟೆಲ್ ಉದ್ಯಮ ಪ್ರಾರಂಬಿಸಿದ್ದರು .ಸೋಮವಾರ ಅನಾರೋಗ್ಯದ ಕಾರಣ ವಿಧಿವಶರಾದರೆಂದು ತಿಳಿಸಲು ವಿಶಾಧಿಸುತ್ತೇಂದು ಇವರ ಸುಪುತ್ರ ಅಶೋಕ ಸಿರಿಯಾನ ಅವರು ಹೇಳಿದರು. ಮೈತರರು ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ …

Read More »