Breaking News

Tag Archives: Revolutionary Victory

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತೋತ್ಸವ.

ಬದಾಮಿ ತಾಲ್ಲೂಕಿನ ಸಂಘದ ಕಾರ್ಯಾಲಯದಲ್ಲಿ ಇಂದು ೭೪ ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿಯನ್ನು ಸರಳವಾಗಿ ಬದಾಮಿ ತಾಲ್ಲೂಕಿನ ಬೀರಲಿಂಗೇಶ್ವರ ಹಾಲುಮತ ಸಮುದಾಯ ಭವಣದಲ್ಲಿ ಸರಳವಾಗಿ ಜಯಂತಿಯನ್ನು ಆಚರಿಸಲಾಯಿತು,ಈ ಸು ಸಂಧರ್ಭದಲ್ಲಿ ನೂತನ ಕ,ಪ,ಕು,ಸಂ,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಹನಮಂತ ಅಪ್ಪನವರ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಗೌರವ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಡಿ,ಬಿ,ಸಿದ್ದಾಪುರ,ಕ,ಪ,ಕು,ನಿ. ಹನಮಂತ ದೇವರಮನೆ,ತಾಲೂಕು ಅಧ್ಯಕ್ಷರು ಕುರುಬರ ಸಂಘ,ಬದಾಮಿ ಹಾಗೂ …

Read More »