Breaking News

Tag Archives: S R Nali Hiremath distributes groceries kit to Corona Warriors in Chittagaragi village by S RN E Foundation

SRNE ಫೌಂಡೀಶನ್ ವತಿಯಿಂದ ಚಿತ್ತರಗಿ ಗ್ರಾಮದಲ್ಲಿ ಕರೋನಾ ವಾರಿಯರ್‌ ಗಳಿಗೆ ದಿನಸಿ ಕಿಟ್ ವಿತರಿಸಿದ S R ನವಲಿಹಿರೇಮಠ

ಹುನಗುಂದ : ತಾಲ್ಲೂಕಿನ ಚಿತ್ತರಗಿ ಗ್ರಾಮದಲ್ಲಿ ಇಂದು ಆರೋಗ್ಯ ಇಲಾಖೆಯಲ್ಲಿ ಗ್ರಾಮದ ಕರೋನಾ ವಾರಿಯರ್ ಗಳಾದ ವೈದ್ಯರು ಹಾಗೂ ಆಶಾ/ ,ಅಂಗನವಾಡಿ ಕಾರ್ಯಕರ್ತೆ ,ಪಂಚಾಯತ್ ಪೌರಕಾರ್ಮಿಕರಿಗೆ ಇಂದು ತಾಲೂಕಿನ SRNE ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ S R ನವಲಿ ಹಿರೇಮಠ ಅವರು ಎಲ್ಲಾ ಕರೋನಾ ವಾರಿಯರ್ ಗಳಿಗೆ ದಿನಸಿ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಅಪಾರ ಕಾರ್ಯಕರ್ತರು ಹಾಗೂ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಯಿಂದ …

Read More »