ಅಮೀನಗಡ; ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಕಂದಾಯ ನೀರಿಕ್ಷಕರಾಗಿ ಶ್ರೀ ಧರ್ಮಣ್ಣ ಎಸ್ ಯತ್ನಟ್ಟಿ ಅವರು ಚಾಜ್೯ ತೆಗೆದುಕೊಂಡು ಒಂದೆ ವಾರದಲ್ಲಿ ಇಲಾಖೆಯ ನೈಜತೆಯನ್ನೆ ಬದಲಿಸಿದ್ದಾರೆ, ಹೌದು ಇದೆ ಇಲಾಖೆಯಲ್ಲಿ ಅಮೀನಗಡ ಕಂದಾಯ ಇಲಾಖೆಯಲ್ಲಿ ಕಮತಗಿ,ಕಡಿವಾಲ,ಐಹೊಳೆ,ಸೂಳೇಭಾವಿ, ಚಿಲಾಪೂರ,ಕೆಲೂರು,ಸಜೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಮಾಡಿ ಸಾರ್ವಜನಿಕರಿಂದ ಸೈ ಎನ್ನಿಸಿಕೊಂಡ ನಿಷ್ಟಾವಂತ ಅಧಿಕಾರಿ ಧರ್ಮಣ್ಣನವರು ಇಂದು ಇದೆ ನಗರದಲ್ಲಿ ಕಂದಾಯ ನೀರಿಕ್ಷಕರಾಗಿ ಪ್ರಮೋಷನ್ ಹೊಂದಿದ್ದು ಸಾರ್ವಜನಿಕ ರಂಗದಲ್ಲಿ ಹರ್ಷ ವ್ಯಕ್ತವಾಗಿದೆ , ತಮ್ಮ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News