Breaking News

Tag Archives: SRNE Foundation-backed candidate Shri Anita minister in Gudur sc gram pancha yati by-election

ಗುಡೂರುsc ಗ್ರಾಮ ಪಂಚಾ ಯತಿ ಉಪ ಚುನಾವಣೆಯಲ್ಲಿ SRNE ಫೌಂಡೇಶನ್ ಬೆಂಬ ಲಿತ ಅಭ್ಯರ್ಥಿ ಶ್ರೀ ಲಕ್ಷಣ ಮಂತ್ರಿ ಗೆಲವು

ಶ್ರೀ ಲಕ್ಷ್ಮಣ್ಣ ಮಂತ್ರಿ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ, ಗ್ರಾಮ ಪಂಚಾಯತಿಯಿಂದ ಆಯ್ಕೆ ಯಾದರು, ಉಪ ಚುನಾವಣೆಯಲ್ಲಿ ಎಸ,ಆರ್,ಎನ್,ಇ, ಫೌಂಡೇಶನ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದರು, ವಾರ್ಡ ೦೮ ರ ಎಲ್ಲಾ ಫೌಂಡೇಶನ್ ಕಾರ್ಯಕರ್ತರು ಶ್ರಮ ವಹಿಸಿ ಲಕ್ಷಣ್ಣ ಮಂತ್ರಿ ಅವರಿವೆ ಗೆಲುವು ತಂದು ಕೊಟ್ಟಿದ್ದಕ್ಕಾಗಿ ಫೌಂಡೇಶನ್ ಸಂಸ್ಥಾಪಕ/ ಅಧ್ಯಕ್ಷರಾದ ಶ್ರೀ ಎಸ್,ಆರ್,ನವಲಿ ಹಿರೇಮಠ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು, ಈ …

Read More »