Breaking News

Tag Archives: State Level Workshop by the Karnataka Journalists Association

ಕರ್ನಾಟಕ ಪತ್ರಕರ್ತರ ಸಂಘದಿಂದ ರಾಜ್ಯ ಮಟ್ಟದ ಕಾರ್ಯಾಗಾರ & ಪತ್ರಕರ್ತರಿಗಾಗಿ ಅಧ್ಯಾಯನ ಪ್ರವಾಸ ಶಿಬಿರ

ಬಾಗಲಕೋಟೆ : ಇಂದು ಶಿವಶರಣ ಶ್ರೀ ಬಸವಣ್ಣನವರ ಐಕ್ಯತಾನವಾದ ಸುಕ್ಷೇತ್ರ ಕೂಡಲಸಂಗಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಸಂಘದ ಎಲ್ಲಾ ಮಾಧ್ಯಮ ಸ್ನೇಹಿತರಿಗಾಗಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಹಾಗೂ ಅಧ್ಯಾಯನ ಪ್ರವಾಸ ಶಿಬಿರವನ್ನು ಹಮ್ಮಿಕೊಂಡಿತ್ತು. ಸುಕ್ಷೇತ್ರ ಶ್ರೀ ಕೂಡಲಸಂಗಮನಾಥನ ಸನ್ನಿಧಿ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ೪೫ ಕ್ಕೂ ಹೆಚ್ಚು ಜನ ಪತ್ರಕರ್ತರು ಭಾಗ ವಹಿಸಿದ್ದರು. ಈ …

Read More »