Breaking News

Tag Archives: The Muslim community of India is writing a new chapter: Aziz Darimi

ಭಾರತದ ಮುಸ್ಲಿಂ ಸಮುದಾಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ: ಅಝೀಝ್ ದಾರಿಮಿ

ಜಗತ್ತಿನ ಎಲ್ಲೂ ಇಲ್ಲ ದಂತಹ ಕೊರೊನ ತ್ರಿವಳಿ ಅಲೆ ಭಾರತದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ.ಬ್ರಿಟನ್ ಈಗ ತಾನೇ ಭಾರತವನ್ನು ರೆಡ್ ಝೂನ್ ಪಟ್ಟಿಗೆ ಸೇರಿಸಿದೆ. ಭಾರತೀಯರಂತೂ ಕಂಗಾಲಾಗಿ ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ. ಭಾರತವು ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ತೋರಿತೋ ಎಂದು ಅನಿಸುತ್ತಿದೆ. ಎರಡನೆಯ ಅಲೆಗೆ ಮೊದಲು ಬೇಕಾದ ಸಿದ್ಧತೆ ನಡೆಸುವ ಅವಕಾಶ ಧಾರಾಳವಿತ್ತು. ಅದೇನೆ ಇದ್ದರೂ ಈಗ ಪರಿಭ್ರಮಿಸಿ ಪ್ರಯೋಜನ ಇಲ್ಲ. ಕಳೆದ ಸಲದಂತೆ ತಬ್ಲೀಗಿ ವೈರಸ್ ಯಾರನ್ನೂ ಕಾಡಲಿಲ್ಲ. …

Read More »