Breaking News

Tag Archives: The public appreciates the work of Sri Sangappa Kanakannavara

ಸರಕಾರಿ ಶಾಲೆ ಸುಧಾರಣಾ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ ಕನಕಣ್ಣವರ ಕಾರ್ಯಕ್ಕೆ ಸಾರ್ವಜನಿಕರ ಅಭಿನಂದನೆ

ಗಂಜಿಹಾಳ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಮ್,ಸಿ ಕಮಿಟಿಯ ಅಧ್ಯಕ್ಷರಾದ ಶ್ರೀ ಸಂಗಪ್ಪ ಬಸಪ್ಪ ಕನಕಣ್ಣನವರ ಒಬ್ಬ ಮಾಜಿ ಸೈನಿಕರು ೧೯೮೫ ರಿಂದ ಸೈನಿಕ ವೃತ್ತಿಯಲ್ಲಿ ದೇಶ ಸೇವೆ ಮಾಡಿ ಇಂದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೋಡಿಗಿಸಿಕೊಂಡು ಇಂದು ತಮ್ಮ ಸ್ವಂತ ವೆಚ್ಚದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಶಾಲೆಯನ್ನು ಕಂಗೊಳಿಸುವಂತೆ ಮಾಡಿದವರು, ಶಾಲೆಯ ಚಿತ್ರಣವನ್ನೆ ಬದಲಿಸಿದ …

Read More »