ಹುನಗುಂದ : ಕಳೆದ ೨- ೩ ವರ್ಷಗಳಿಂದ ನಗರದಲ್ಲಿ ತಮ್ಮ ಉತ್ತಮ ಕರ್ತವ್ಯವನ್ನು ಸಾರ್ವಜನಿಕ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ಕಾಪಾಡಲು ಹಗಲು ರಾತ್ರಿ ತಮ್ಮ ಕರ್ತವ್ಯ ಮಾಡಿ ಸೈ ಎನ್ನಿಸಿಕೊಂಡ ಅನೇಕ ಸಿಬ್ಬಂದಿಗಳು ಇಂದು ಬೇರೆ ಕಡೆ ವರ್ಗಾವಣೆ ಗೊಂಡಿದ್ದಾರೆ ಅದರಲ್ಲಿ ಶ್ರೀ ಎಸ್,ಎಸ್,ದೊಡಮನಿ ASI ಶ್ರೀ ಬಿ ಬಿ ಸಂಗಮ ASI ಶ್ರೀ ಎಸ್,ಆರ್, ಶ್ರೀ ತೊಂಡಿಹಾಳ CPC ಶ್ರೀ ಆರ್,ಎಸ್,ಬಿರಾದರ್ CPC ಶ್ರೀ ಬಿ,ಎಸ್,ತಾರಿವಾಳ …
Read More »