Breaking News

Tag Archives: Vidya Vidyarthi thanked voters

ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದ ಶ್ರೀಮತಿ ನೀಲವ್ವ ಗಂಗಪ್ಪ ಆರಿ, & ಚಂದ್ರಶೇಖರ & ಶಿವಾನಂದ ಆರಿ

ಸನ್ಮಾನ್ಯ ಶ್ರೀಮತಿ ನೀಲವ್ವ ಗಂಗಪ್ಪ ಆರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಹಾಗೂ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಸಿದ್ದನಕೊಳ್ಳದ ಗ್ರಾಮ, ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು ಡಾ: ಶಿವಕುಮಾರ್ ಸ್ವಾಮಿಗಳ ಆರ್ಶಿವಾದ ಪಡೆಯುತ್ತಿರುವ ಶ್ರೀಮತಿ ನೀಲವ್ವ ಗಂಗಪ್ಪ ಆರಿ ಹಾಗೂ ಭೀಮವ್ವ ಸಿದ್ದಪ್ಪ ಪೂಜಾರ ಹಾಗೂ ಅಪಾರ ಕಾರ್ಯಕರ್ತರು, ಸಿದ್ದನಕೊಳ್ಳ. ಸಿದ್ದನಕೊಳ್ಳದ ಸಿದ್ದೇಶ್ವರ ಮಠದಲ್ಲಿ ಕಾರ್ಯಕರ್ತರು ಹಾಗೂ …

Read More »