ಸನ್ಮಾನ್ಯ ಶ್ರೀಮತಿ ನೀಲವ್ವ ಗಂಗಪ್ಪ ಆರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಹಾಗೂ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಸಿದ್ದನಕೊಳ್ಳದ ಗ್ರಾಮ, ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು ಡಾ: ಶಿವಕುಮಾರ್ ಸ್ವಾಮಿಗಳ ಆರ್ಶಿವಾದ ಪಡೆಯುತ್ತಿರುವ ಶ್ರೀಮತಿ ನೀಲವ್ವ ಗಂಗಪ್ಪ ಆರಿ ಹಾಗೂ ಭೀಮವ್ವ ಸಿದ್ದಪ್ಪ ಪೂಜಾರ ಹಾಗೂ ಅಪಾರ ಕಾರ್ಯಕರ್ತರು, ಸಿದ್ದನಕೊಳ್ಳ. ಸಿದ್ದನಕೊಳ್ಳದ ಸಿದ್ದೇಶ್ವರ ಮಠದಲ್ಲಿ ಕಾರ್ಯಕರ್ತರು ಹಾಗೂ …
Read More »