ಬಳ್ಳಾರಿ ; ರಾಜ್ಯ ಕೇಂದ್ರ ಸರ್ಕಾರ ಗಳು,ಬಡವರ ಪರವಾಗಿ ಇದ್ದಿವಿ,ಎಂದು ಬೊಬ್ಬೆ ಹೊಡಿಯುತ್ತವೆ. ಬಡವರ ಆರೋಗ್ಯ ವಿಚಾರ ದಲ್ಲಿ ಕೇಂದ್ರ ರಾಜ್ಯ ಸರ್ಕಾರ ಗಳು ಉಚಿತ ಚಿಕಿತ್ಸೆಗಾಗಿ ಅರೋಗ್ಯ ಕಾರ್ಡುಗಳನ್ನು ಜಾರಿಗೆ ತಂದಿವೆ. ಆದರೂ ಬಡವರು ಹಣ ತೆತ್ತು ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದೆ ಅನೇಕ ಸಾವುಗಳು ಸಂಭವಿಸಿದ್ದು ತಿಳಿದ ಸಂಗತಿ ಆಗಿದೆ. ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಅಲ್ಲಿಗೆ ಬರುವ ರೋಗಿಗಳನ್ನು ನಿರಾಯಾಸವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಫರ್ …
Read More »