ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸೌದದ VIP ಹಿಂದಿನ ಮಹಾ ದ್ವಾರದಲ್ಲಿ ಒಡಾಡಲು ಸಚಿವರು ಹಾಗೂ ಶಾಸಕರಿಗೆ ತಡೆದು ಸುದ್ದಿ ಮಾಡುವಾಗ ರಸ್ತೆಯಲ್ಲಿ ಅಡ್ಡ ಓಡಾಡಲು ತೊಂದರೆ ಆಗುವುದಾಗಿ ಅಲ್ಲಿ ಸುದ್ದಿ ಮಾಡಲು ಎಲ್ಲಾ Tv ಮಾಧ್ಯಮದವರಿಗೆ ನಿಷೇಧವನ್ನು ಹೇರಲಾಗಿತ್ತು , ಇಂದು ಹಿರಿಯ ಪತ್ರಕರ್ತ ಭದ್ರುದ್ದಿನ್ ಮಾಣಿ ಅವರು ನೇರವಾಗಿ ಸಿ,ಎಮ್ ಯಡಿಯೂರಪ್ಪ ಅವರನ್ನು ಕಳೆದ ೨೦ ವರ್ಷಗಳಿಂದ ತೊಂದರೆ ಆಗಿಲ್ಲ ಇವಾಗ ಹೇಗೆ ತೊಂದರೆ ಆಯಿತು …
Read More »