Breaking News

Tag Archives: “Your record to the farmers’ doorstep” The farmer does not wander

‘ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ” ಯಾವಬ್ಬ ರೈತ ಅಲೆದಾಡುವಾಗಿಲ್ಲ ಕಂದಾಯ ಇಲಾಖೆ ರೈತರ ಬಳಿಗೆ ಸರಳ ಕಾರ್ಯಕ್ರಮಕ್ಕೆ ಚಾಲನೆ

ಅಮೀನಗಡ : ಇಂದು ರಾಜ್ಯಾದ್ಯಂತ ಕಂದಾಯ ಇಲಾಖೆ ರೈತರ ಬಳಿಗೆ ಅದ್ದೂರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರ ಪ್ರಯುಕ್ತ ಇಡಿ ರಾಜ್ಯಾದ್ಯಂತ ಎಲ್ಲಾ ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದ ಜನ ಪ್ರತಿನಿಧಿಗಳು ಸೇರಿ ಆಯಾ ಗ್ರಾಮ ಮಟ್ಟದಲ್ಲಿ ರೈತರ ಉತಾರ,ಪಾನಿ,ಜಾತಿ / ಆದಾಯ ಪ್ರಮಾಣ ಪತ್ರ ಸೇರಿದಂತೆ ಅನೇಕ ದಾಖಲೆಗಳನ್ನು ಸ್ವತಹ ರೈತರಿಗೆ ವಿತರಿಸುವ ಮೂಲಕ ಹುನಗುಂದ ತಾಲೂಕಿನ …

Read More »