Breaking News

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಮಾಜಿ ಗ್ರಾ,ಪಂ,ಅಧ್ಯಕ್ಷ ಬಸವರಾಜ್ ಆರ್ ,ಬನ್ನಿ

ಶ್ರೀ ಬಸವರಾಜ್ ರಂಗಪ್ಪ ಬನ್ನಿ ಮಾಜಿ ಅಧ್ಯಕ್ಷರು ವಡಗೇರಿ ಗ್ರಾಮ ಪಂಚಾಯತಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮದ ಹಿರಿಯರಿಗೆ,ಸರ್ವ ಸದಸ್ಯರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ, ಕೋರಿದರು. ಅಲ್ಲದೆ ಇಂದಿನ ಎಲ್ಲಾ ಯುವಕ ಮಿತ್ರರಿಗೆ ಈ ಹೊಸ ವರ್ಷದ ಆಚರಣೆಯ ಸಲುವಾಗಿ ರಾತ್ರಿ ಇಡಿ ಗುಂಡು ,ತುಂಡು ಪಾರ್ಟಿ ಮಾಡಿ ವಾಹನ ಚಲಿಸಬಾರದು, ತಮ್ಮ ಆರೋಗ್ಯ ಹಾಗೂ ಸುರಕ್ಷೆತೆ ಕಡೆ ಗಮನ ಹರಿಸಬೇಕು ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಬಸವರಾಜ್ ಬನ್ನಿ ಸೇರಿದಂತೆ ಮಾಜಿ ತಾ,ಪಂ, ಸದಸ್ಯರಾದ ಮಂಜುನಾಥ ಎಚ್ ಗೌಡರ, ಹಾಗೂ ಮುರಡಿ ಗ್ರಾಮದ ಹಿರಿಯರು,SDMC ಹಾಲಿ,ಮಾಜಿ ಅಧ್ಯಕ್ಷರು ಪ್ರೌಢ ಶಾಲಾ ಮಾಜಿ SDMC ಅಧ್ಯಕ್ಷರು ಉಪಸ್ಥಿತಿ ಇದ್ದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.