Breaking News

ಅಮೀನಗಡ ಗೃಹರಕ್ಷದಳ ಸಿಬ್ಬಂದಿಯಿಂದ ರಾಷ್ಟ್ರೀಯ ಏಕತಾ ಪ್ರತಿಜ್ಞಾ ದಿನ ಆಚರಣೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಗೃಹರಕ್ಷಕದಳ ಸಿಬ್ಬಂದಿ ಇಂದ ಇಂದು ರಾಷ್ಟ್ರೀಯ ಏಖತಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಪ್ರತಿಜ್ಞೆ ಮಾಡುವ ಮೂಲಕ ಏಖತಾ ಐಕ್ಯತೆ ಸಂದೇಶವನ್ನು ಸಾಮೂಹಿಕವಾಗಿ ಈ ಕೇಳಗಿನ ಸಂದೇಶ. ಪ್ರತಿಜ್ಞೆ ಮಾಡುವ ಮೂಲಕ ಐಕ್ಯತೆ ಸಾರಿದರು.
ಈ ಸಂದರ್ಭದಲ್ಲಿ ಅಮೀನಗಡ ನಗರ ಘಟಕದ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ ಮತ್ತು ಬಸವರಾಜ್ ಕಡೆಮನಿ ರಾಘು ಹಡಪದ ಬಸರು ಕೂಡ ಬಸವರಾಜ. ಬಸರಕೋಡ ಸಂತೋಷ್ ಕೊರವರ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

About vijay_shankar

Check Also

ಕಮತಗಿ  PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಕಮತಗಿ PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.