
ಅಮೀನಗಡ : ನಗರದ ಹೋಟೆಲ್ ಉದ್ದೆಮಿ ಅಶೋಕ ಶಿರಿಯಾನ ಅವರು ನಗರದಲ್ಲಿ ೧೯೯೯ರಿಂದ ಉಡುಪಿ ಜಿಲ್ಲೆ ಬಿಟ್ಟು ದೂರದ ಊರಿಂದ ಸುರೂ ಕಟ್ಟಿಕೊಂಡು ಬಂದ ಇವರು ಇಂದಿಗೆ ಸುಧೀರ್ಘ ೨೨ ವರ್ಷ ಇಲ್ಲಿ ಬದುಕು ಕಟ್ಟಿಕೊಂಡವರು.
ಅವರು ಮೊದಲ ಬಾರಿಗೆ ನಗರದ ಬಸ್ ನಿಲ್ದಾನದಲ್ಲಿ ಶ್ರೀ ಲಕ್ಷ್ಮೀ ವಿಲಾಸ ಹೆಸರಿನ ಕ್ಯಾಂಟಿನ್ ಪ್ರಾರಂಭ ಮಾಡಿ ನಂತರ ಈಗ ನಗರದ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿ ಇದೆ ಹೆಸರಿನ ಸುಸಜ್ಜಿತ ಹೋಟೆಲ್ ಪ್ರಾರಂಭ ಮಾಡಿ ತಮ್ಮ ಉತ್ತಮ ಸಂಸ್ಕಾರದ ಮೂಲಕ ಸದಾ ನಗು ಮುಖದೊಂದಿಗೆ ಎಲ್ಲರ ವಿಶ್ವಾಸ ಸ್ನೇಹ ಸಂಪಾದಿಸಿ ಎಲ್ಲಾ ಸಮುದಾಯದ ಜನರ ಮನಸ್ಸು ಗೆದ್ದ ಒಬ್ಬ ಯಶಸ್ವಿ ಉದ್ದೆಮಿ ಎಂದರೆ ತಪ್ಪಾಗರದು,
ಇಂದು ಅವರ ಈ ಯಶಸ್ವಿ ಬದುಕಿನೊಂದಿಗೆ ಅವರ ೫೦ ನೇ ವರ್ಷದ ಈ ಹುಟ್ಟು ಸಂಭ್ರಮದಲ್ಲಿ ನಾವೆಲ್ಲ ಅವರ ಸಾಧನೆ ,ಸರಳತೆ, ಗ್ರಾಹಕರೊಂದಿಗೆ ಇರುವ ಅವರ ಅವಿನಾಭಾವ ಸಂಭಂದ ಸಾರ್ಥಕ ಬದುಕಿನ ಯಶಸ್ವಿ ಪಯಣವಾಗಿದೆ. ಆ ಭಗವಂತ ಅವರಿಗೆ ಇನ್ನೂ ಹೆಚ್ಚಿನ ಆಯ್ಯುರಾರೋಗ್ಯ ಸುಖ ಸಂಪತ್ತು ನೀಡಿ, ನಗರದಲ್ಲಿ ಸಂತ ಕಟ್ಟಡ ಹೊಂದಿ ಇದಗಿಂತ ದೊಡ್ಡದಾದ ಸುಸಜ್ಜಿತ ಒಳ್ಳೆಯ ಹೊಟೇಲ್ ಕಟ್ಟಿ ಯುಕರಿಗೆ ಕೆಲಸ ಕೊಟ್ಟು ಇಂದಿನ ಯುವ ಸೋಮಾರಿ ಯುವಕರಿಗೆ ದಾರಿ ದೀಪವಾಗಲಿ ಎಂದು ನಿನ್ನೆ ನಡೆದ ಇವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇವರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಜಗದೀಶ್ ಬಿಸಲದಿನ್ನಿ ಅವರು ಮಾತನಾಡಿದರು.
ನಂತರ ಹಿರಿಯ ಪತ್ರಕರ್ತರಾದ ಆರ್,ನರಸಿಂಹಮೂರ್ತಿ ,ಅಮರೇಶ ಮಡ್ಡಿಕಟ್ಟಿ, ಡಿ,ಬಿ,ವಿಜಯಶಂಕರ್, ಕೂಡ ಮಾತನಾಡಿ ಶುಭಾಶಯ ಕೋರಿದರು. ಈ ಸರಳ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಗರದ ಪಂ,ಪ,ಸದಸ್ಯರಾದ ತಯಕರಾಮ್ ಪವ್ಹಾರ್, ಉಧ್ಯಮಿ ನಾಗರಾಜ್ ತೆವರ , ಪತ್ರಕರ್ತ ಅಂದಾನೇಪ್ಪ ಸುಂಕದ, ಬಸವರಾಜ್ ನಿಡಗುಂದಿ, ರಾಜಕೀಯ ಯುವ ನಾಯಕ ರವಿ ರಾಠೋಡ, ನಗರದ ಜಯಶ್ರೀ ನೇ,ಪ,ಸ,ಸಂಘದ ಅಧ್ಯಕ್ಷ ಎಮ್,ಎಸ್ ಶಾಂತಗೇರಿ ಸೇರಿದಂತೆ ಅನೇಕ ಯವ ಮಿತ್ರರು ಶುಭಾಶಯ ಕೋರಿ ಸನ್ಮಾನಿಸಿದರು.

ಅಶೋಕ ಅಣ್ಣನವರಿಗೆ ಶುಭಾಶಯ ಕೋರಿದ ಕ್ಷಣ

ಅಶೋಕ ಅವರಿಗೆ ಶುಭಾಶಯ ಕೋರಿದ ಕ್ಷಣ

ಅಶೋಕ ಅವರಿಗೆ ೫೦ ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ ಕ್ಷಣ

ಅಶೋಕ ಅವರಿಗೆ ೫೦ ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ ಕ್ಷಣ

ಅಶೋಕ ಅವರಿಗೆ ೫೦ ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ ಕ್ಷಣ




