Breaking News

vijay_shankar

ಶೂಲೇಭಾವಿ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಮಹಿಳಾ ಒಕ್ಕೂಟದಿಂದ ರಾಷ್ಟ್ರಧ್ವಜ ತಯಾರಿ! ಮೆಚ್ಚುಗೆ ವ್ಯಕ್ತಪಡಿಸಿದ ತಾಲೂಕ ಪಂಚಾಯತಿ,EO ಮ್ಯಾಗೇರಿ

ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಶ್ರೀ ಕಾಳಿಕಾದೇವಿ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ರಾಷ್ಟ್ರಧ್ವಜ ತಯಾರಿಸುತ್ತಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ದೇಶ ಭಕ್ತರು,ದೇಶಾಭಿಮಾನಿಗಳು ಐದು ದಿನಗಳ ಕಾಲ ಅವರ ಅವರ ಮನೆಯ ಮೇಲೆ ನಮ್ಮ ಹೆಮ್ಮಯ ರಾಷ್ಟ್ರ ಧ್ವಜ ರಾರಾಜೀಸಬೇಕು. ಎಂದು ಪ್ರತಿ ತಾಲೂಕಿನ ವಿವಿಧ ಮಹಿಳಾ ಸಂಘಗಳು,ನಹಿಳಾ ಒಕ್ಕೂಟಗಳಿಗೆ ರಾಷ್ಟ್ರ ಧ್ವಜ ತಯಾರಿಸುವ ಕೆಲಸ ನೀಡಿದ್ದು ಪ್ರತಿ ಗ್ರಾಮ ಸಣ್ಣ ಪಂಚಾಯತಿಗೆ ೫೦೦ …

Read More »

ಗಬ್ಬೆದ್ದು ನಾರುತ್ತಿದೆ ವಾರ್ಡ ನಂ, ೪ ಶಾದಿಮಹಲ್ ರಸ್ತೆ ಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ /ಸದಸ್ಯರು

ಶೂಲೇಭಾವಿ ಗ್ರಾಮದ ಶಾದಿಮಹಲ್ ಕೊಳಚೆ ನೀರಿನ ರಸ್ತೆಯಿಂದ ಮಲೇರಿಯಾ ರೋಗದ ಭೀತಿ ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಗೆ ಇದೊಂದು ಉದಾಹರಣೆ ಅಷ್ಟೇ ಆಟಕುಂಟು ಲೆಕ್ಕಲಿಲ್ಲದ ಅಭಿವೃದ್ಧಿ ಅಧಿಕಾರಿ ಎಮ್,ಎ ದಖನಿ ಅವರ ಅಸಮರ್ಥ ಆಡಳಿತದಿಂದ ಜನತೆ ಕಂಗಾಲಾಗಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನರು ನಿತ್ಯ ಅನೇಕ ಸಮಸ್ಯೆಗಳನ್ನು ಹೊತ್ತು ಪಂಚಾಯತಿಗೆ ತಿರುಗಾಡಿ ಸುಸ್ತಾಗಿದ್ದಾರೆ. ಬರೀ ಸುಳ್ಳುಗಳ ಸರದಾರ ಎಮ್,ಎ ದಖನಿ …

Read More »

ಶೂಲೇಶ್ವರ ಶಿವ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜೆ ಹಾಗೂ ಪುಷ್ಕರಣಿಗೆ ಹಾಜಿಮಸ್ತಾನ್ ಅವರಿಂದ ಭಾಗಿ ಅರ್ಪಣೆ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ಶೂಲೇಶ್ವರ ಶಿವ ದೇವಾಲಯದಲ್ಲಿ ಪ್ರಥಮ ಶ್ರಾಣನ ಮಾಸದ ನಿಮಿತ್ತವಾಗಿ ಬೆಳಗಿನಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು ಈ ಸಂದರ್ಭದಲ್ಲಿ ಶಿವ ದೇವಾಲಯದಲ್ಲಿ ಪುಷ್ಕರಣಿ ಹೊಂಡ ತುಂಬಿ ಹರಿಯುತ್ತಿರು ವುದರಿಂದ, ಬಾಗಲಕೋಟೆಯ ಭಾರತೀಯ ಜನತಾ ಪಾರ್ಟಿ ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಮಸ್ತಾನ್ ಬದಾಮಿ ಅವರು ಭಾಗಿ ಅರ್ಪಣೆ ಮಾಡಿ ಪ್ರಸಾದ ವ್ಯವಸ್ಥೆ ಮಾಡಿಸಿ ಕೊಟ್ಟು …

Read More »

ಸನ್ಮಾನ್ಯ ಎಸ್,ಆರ್ ಪಾಟೀಲ ಅವರಿಗೆ ೭೪ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಾಜು ಮಣ್ಣಿಕೇರಿ

ಸನ್ಮಾನ್ಯ ಎಸ್ ಪಾಟೀಲ ಅವರಿಗೆ ೭೪ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ,ಜಾತಿಯ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ನಾಯಕ ಶ್ರೀ ರಾಜು ಮಣ್ಣಿಕೇರಿ ಅವರಿಂದ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರೊಂದಿಗೆ ರಾಜು ಮಣ್ಣಿಕೇರಿ ಹಾಗೂ ಪಕ್ಷದ ಹಿರಿಯ ಮುಖಂಡರು ಇಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಮಸ್ತಾನ ಅವರು ೩೪ ನೇ ವರ್ಷದ ಹುಟ್ಟು ಹಬ್ಬವನ್ನು ಮಣಿ ಆಶ್ರಯದಲ್ಲಿ ಆಚರಿಸಿಕೊಂಡರು …

Read More »

ನಾಡಿನ ಸಮಸ್ತ ಜನತೆಗೆ ಮೊಹರಮ್ & ನಾಗ ಪಂಚಮಿ ಹಬ್ಬದ ಶುಭಾಶಯ ಕೋರಿದ : ಹುಸೇನಫೀರಾ ಖಾದ್ರಿ

ಸನ್ಮಾನ್ಯ ಶ್ರೀ ಹುಸೇನಫೀರಾ ಖಾದ್ರಿ ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ,ಉಧ್ಯಮಿದಾರರು ಅಮೀನಗಡ ಇವರಿಂದ ನಾಡಿನ ಸಮಸ್ತ ಇಸ್ಲಾಂ ಬಾಂಧವರಿಗೆ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು ನಾಡಿನ ಜನತೆಗೆ ನಾಗ ಪಂಚಮಿ ಹಬ್ಬದ ಶುಭಾಶಯ

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂಚಮಿ & ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮುರಳಿ ಮೋಹನ್ ಶಟ್ಟಿ ಗೋವಾ

ಗೋವಾ: ಗೋವ ರಾಜ್ಯ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಕನ್ನಡ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಹಬ್ಬದ ಶುಭಾಶಯಗಳು ಶ್ರೀ ಮುರಳಿಮೋಹನ್ ಶಟ್ಟಿ ಖ್ಯಾತ ಉಧ್ಯಮಿದಾರರು ಕಲ್ಲಂಗುಟ್ ಬಿಜ್ ರೆಸಾರ್ಟ್ ಮಾಲೀಕರು ಗೋವಾ ಇವರಿಂದ ಕನ್ನಡ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು . ದೇಶದ ಎಲ್ಲಾ ಮುಸ್ಲಿಂ ಭಾಂದವರಿಗೆ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯ ತ್ಯಾಗ ಮತ್ತು ಬಲಿದಾನದ ಸಂಖ್ಯೆತವೇ ಈ ಮೊಹರಮ್ ಹಬ್ಬದ …

Read More »

ನಾಡಿನ ಜನತೆಗೆ ವರಮಹಾ ಲಕ್ಷ್ಮೀ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮಾಂತೇಶ ಈರಪ್ಪ ಕುಂಬಾರ

ಗುಡೂರು :  ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ, ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ನನ್ನ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ಮಹಾಂತೇಶ ಕುಂಬಾರ ಪರವಾಗಿ ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು , ಸಾರ್ವಜನಿಕ ರಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ ಕರೋನಾ ವೈರಸ್ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಶ್ಯಾನಿಟೇಜರ್ ಬಳಸಬೇಕೆಂದು ವಿನಂತಿಸುತ್ತೇವೆ.   ಶ್ರೀ ಮಹಾಂತೇಶ ಈರಪ್ಪ ಕುಂಬಾರ …

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂಚಮಿ & ಮೊಹರಮ್ ಹಬ್ಬದ ಶುಭಾಶಯ ಕೋರಿದ ಗ್ರಾಂ,ಪ ಸದಸ್ಯೆ ಬಸಯ್ಯ GV

ಹಿಂದೂಗಳ ಹೆಣ್ಣು ಮಕ್ಕಳ ಪವಿತ್ರ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಬಸಯ್ಯ ಹಿರೇಮಠ, ಗ್ರಾ,ಪ ಸದಸ್ಯರು ಮುರಡಿ ಇವರಿಂದ ಪವಿತ್ರ ಇಸ್ಲಾಂ ಧರ್ಮದ ಎಲ್ಲಾ ಜನಾಂಗದವರಿಗೂ ಮೊಹರಮ್ ಹಬ್ಬದ ಶುಭಾಶಯಗಳು ಶ್ರೀ ಬಸಯ್ಯ ಗುರುಬಸಯ್ಯ ವೀರಾಪೂರ್ ಗ್ರಾಮ ಪಂಚಾಯತಿ ಸದಸ್ಯರು ಮುರಡಿ ತಾ: ಇಲಕಲ್ಲ ಜಿಲ್ಲಾ ಬಾಗಲಕೋಟೆ ಇವರಿಂದ ಸಮಸ್ತ ಜನತೆಗೆ ನಾಗ ಚಮಿ & ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಬಸಯ್ಯ ಗು …

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂವಮಿ & ಮೊಹರಮ್ ಹಬ್ಬದ ಶುಭಾಶಯ ಕೋರಿದ ಗ್ರಾ,ಪ ಅಧ್ಯಕ್ಷೆ ಶಂಕ್ರಮ್ಮ

ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀಮತಿ ಶಂಕ್ರಮ್ಮ ವ್ಹಿ ವೆಂಕಟಾಪೂರ ಅಧ್ಯಕ್ಷರು ಗ್ರಾಮ ಪಂಚಾಯತಿ ಮುರಡಿ ಇವರಿಂದ ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂಚಮಿ & ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯ ಗಳು,ಶ್ರೀ ಶರಣಯ್ಯ

ಶ್ರೀಮತಿ ರೇಣುಕಾ ಶರಣಯ್ಯ ಹಿರೇಮಠ. ಗ್ರಾಮ ಪಂಚಾಯತಿ ಸದಸ್ಯರು ,ಮುರಡಿ ತಾಲ್ಲೂಕು : ಇಲಕಲ್ಲ ಜಿಲ್ಲಾ ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಶರಣಯ್ಯ ಹಿರೇಮಠ ಇವರಿಂದ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಶ್ರೀ ಶರಣಯ್ಯ ಹಿರೇಮಠ ಹಾಗೂ ದಂಪತಿಗಳು ಇವರಿಂದ ತಮ್ಮೆಲ್ಲರಿಗೂ ಈ ಹಿಂದೂಗಳ,ಹೆಣ್ಣುಮಕ್ಕಳ ನಾಗರ ಪಂಚಮಿ ಹಬ್ಬದ ಶುಭಾಶಯ

Read More »