Breaking News

vijay_shankar

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಎಮ್,ಎಸ್ ಪಾಟೀಲ ಹಾಗೂ ದಂಪತಿಗಳಿಂದ ನಾಡಿನ ಜನತೆಗೆ ನಾಗರ ಪಂಚಮಿ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಎಮ್,ಎಸ್,ಪಾಟೀಲ ಮಾಲೀಕರು: ಇಂಡಿಯನ್ ಪೆಟ್ರೋಲಿಯಂ ಗುಡೂರು sc ಇವರಿಂದ ನಾಡಿನ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು

Read More »

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಶ್ರೀ ಮುತ್ತಣ್ಣ ಎಮ್ ಕಂಠಿ ಕಿರಾಣಿ ಉಧ್ಯಮಿದಾರರು ಗುಡೂರು sc ಇವರಿಂದ ನಾಡಿನ ಜನತೆಗೆ ನಾಗರ ಪಂಚಮಿ ಹಾಗೂ ಮೊಹರಮ್ ಹಬ್ಬದ ಶುಭಾಶಯ ಶ್ರೀ ಮುತ್ತಣ್ಣ ಮಹಾಂತಪ್ಪ ಕಂಠಿ ಸಮಾಜ ಸೇವಕರು, ಕಿರಾಣಿ ವ್ಯಾಪಾರಿಗಳು ಗುಡೂರು,ಎಸ್ಸಿ ತಾಲ್ಲೂಕು: ಇಲಕಲ್ಲ ಜಿಲ್ಲಾ : ಬಾಗಲಕೋಟೆ, ಪೊನ್ ನಂಬರ : ೯೪೮೦೯೯೪೧೨೪. ಓಂ ನಮ ಶಿವಾಯ:

Read More »

ಗೋವಾ ಗಡಿನಾಡು ಘಟಕದ ಕಸಾಪ  ರಾಜ್ಯಾಧ್ಯಕ್ಷರಾಗಿ ಸಿದ್ದಣ್ಣ ಎಸ್ ಮೇಟಿ ಅಧಿಕಾರ ಸ್ವೀಕಾರ

ನಾಡೋಜ ಡಾ: ಶ್ರೀ ಮಹೇಶ ಜೋಶಿ ಕಸಾಪ ರಾಜ್ಯ ಅದ್ಯಕ್ಷರು ಬೆಂಗಳೂರು, ನೂತನ ಗಡಿನಾಡು ಗೋವಾ ರಾಜ್ಯದ ಕಸಾಪ  ನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಿದ್ದಣ್ಣ ಎಸ್ ಮೇಟಿ       ಗಡಿನಾಡು ಗೋವಾದಲ್ಲಿ ಸಿದ್ದಣ್ಣ ಎಸ್ ಮೇಟಿ ಅವರ ಸಾರಥ್ಯದಲ್ಲಿ ಮೋಳಗಿದ ಕನ್ನಡದ ಕಹಳೆ  ಗೋವಾ: (ಪಣಜಿ) ಇಂದು ಗೋವಾದ ಪಣಜಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಕಸಾಪ ನ ರಾಜ್ಯಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕದ ಕಸಾಪ …

Read More »

ಗುಡೂರುsc ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ PDO ಶೌಕತ್ಅಲಿ

ಇಲಕಲ್ಲ; ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ರಂಗದಲ್ಲಿ ಹೆಸರು ಕೇಳಿದರೆ ಭ್ರಷ್ಟಾಚಾರದ ಕೊಂಪೆ,ಅಸಮರ್ಥ ಆಡಳಿತಗಾರಿಂದ ಗ್ರಾಮಗಳ ಅಭಿವೃದ್ಧಿ ಶೂನ್ಯ,ಇಡೀ ಗ್ರಾಮ ಇಂದು ರಾಜ್ಯದ 576 ಗ್ರಾಮ ಪಂಚಾಯತಿಗಳಲ್ಲಿ ಶೇಖಡಾ: 300 ಗ್ರಾಮ ಪಂಚಾಯತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹಾಳು ಕೊಂಪೆಯಾಗಿವೆ. ಗ್ರಾಮದ ಅಭಿವೃದ್ಧಿ ಬಗ್ಗೆ ಒಂದೆ ಪಂಚಾಯತಿ ಸದಸ್ಯರಿಂದ ವಯಕ್ತಿಕ ರಾಜಕೀಯ ಪಕ್ಷಗಳ ತಿಕ್ಕಾಟದಲ್ಲಿ ಇಂದು ಗ್ರಾಮಗಳು ಅಭಿವೃದ್ಧಿಯಿಂದ ಕುಂಠಿತವಾಗಿವೆ, ಹಲವಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡ ವಿವಿಧ ಭ್ರಷ್ಟಾಚಾರದಲ್ಲಿ …

Read More »

ಸಮಾಜ ಸೇವಕ ಚಾಂದ್ ನದಾಫ್ ಅವರ ಮನೆಗೆ ಹಟ್ಟಿಕ್ ಗೋಲ್ಡ್ ಕಂ,ಮಾಲೀಕ ಬಾಬು ಬೊಮ್ಮನಳ್ಳಿ ಬೇಟಿ

ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ …

Read More »

ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ “ಪ್ರಾಮಿಸ್ ,ಚಿತ್ರೀಕರಣ ಮುಕ್ತಾಯ

ವಿಜಯಪುರ : ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ,ನಟ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸುತ್ತಿರುವ 6ನೇ ಚಿತ್ರ “ಪ್ರಾಮಿಸ್” ಚಿತ್ರವುಸತತ 10 ದಿನಗಳ ಕಾಲ ಉತ್ತರ ಕರ್ನಾಟಕದ ಸಿಂದಗಿ,ವಿಜಯಪುರ,ಇಂಚಗೇರಿ , ಸುತ್ತಮುತ್ತ ಚಿತ್ರೀಕರಣ ನಡೆಸಿ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಮುಕ್ತಾಯಗೊಂಡಿತು.ಈ ಸಂದರ್ಭದಲ್ಲಿ ಇಂಚಗೇರಿ ಮಠ ಪೀಠಾಧಿಪತಿ ಶ್ರೀ ಸ ಸ ರೇವಣಸಿದ್ಧೇಶ್ವರ ಮಹಾರಾಜರಿಗೆ …

Read More »

ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯ

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಸದಸ್ಯರಾದ ಸಂಜಯ್ ಐಹೊಳೆ ಅವರಿಂದ ನಾಡಿನ ಸಮಸ್ತ ಜನತೆಗೆ ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು ಎಲ್ಲ ಅಣ್ಣದಾತ ರೈತ ಬಾಂಧವರಿಗೆ ವಿನಂತಿ ಏನಂದರೆ ಗೋ ಮಾತೆ ಹಾಗೂ ವಯಸ್ಸಾದ ಬಸವಣ್ಣನನ್ನು ಕಟುಕರಿಗೆ ಮಾರದೇ ಗೋ ಶಾಲೆಗೆ ಅವುಗಳುಗಳನ್ನು ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ನಿಮ್ಮ ಇಡಿ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ಆ ಎತ್ತುಗಳು ನಿಮ್ಮ ಕುಟುಂಬದ ಏಳಿಗೆಗೆ …

Read More »

ಇಲಕಲ್ಲ ನಗರದಲ್ಲಿ ಶ್ರೀಗಳ ನೇತೃತ್ವದಲ್ಲಿ ಮದ್ಯವರ್ಜನ ಪೂರ್ವಭಾವಿ ಸಭೆ

ಇಲಕಲ್ಲ : ತಾಲೂಕಿನ ವಲಯದಲ್ಲಿ ಮದ್ಯವರ್ಜನ ತಾಲೂಕಿನ ಪೂರ್ವಭಾವಿ ಸಭೆಯನ್ನು ಇಲಕಲ್ಲ ನಗರದ ಶ್ರೀ ಮಠದ ದಾಸೋಹ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಶ್ರೀ ಮ. ನಿ. ಪ್ರ. ಗುರು ಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಇವರು ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರು, ನಗರದ ಗಣ್ಯವ್ಯಕ್ತಿಗಳು ಮತ್ತು ಜಿಲ್ಲಾ ಜನಜಾಗೃತಿ ಸದಸ್ಯರು ಮತ್ತು ಸಮಾಜ ಸೇವಕರು ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು …

Read More »

ವಿಶ್ವಯೋಗ ದಿನಾಚರಣೆ ಅಂಗವಾಗಿ ನಡೆದ ಐದು ದಿನದ ಯೋಗ ಶಿಬಿರ ಮುಕ್ತಾಯ

ಐದು ದಿನಗಳ ಕಾಲ ನಿರಂತರ ಯೋಗ ಶಿಬಿರ ನಡಿಸಿಕೊಟ್ಟ ಯೋಗಪಟು ಶ್ರೀ ಸಂಗಮೇಶ ಘಂಟಿ ಅವರಿಗೆ ಸಾರ್ವಕರ ಯುವ ಸೇನೆಯಿಂದ ಗೌರವ ಸನ್ಮಾನ ಮಾಡಿ ಹೊವಿನ ಪುಷ್ಪಗಳ ಅರ್ಪನೆ. ಅಮೀನಗಡ:  ವಿಶ್ವ ಯೋಗ ದಿನದ ಅಂಗವಾಗಿ ನಿರಂತರ ಐದು ದಿನಗಳಿಂದ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಬೆಳಗಿನ ಜಾವ ವೀರ ಸಾರ್ವಕರ ಯುವ ಸೇನೆಯಿಂದ ಈ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಯೋಗಪಟು ಶ್ರೀ ಸಂಗಮೇಶ ಘಂಟಿ ಅವರು ಈ …

Read More »