Breaking News

vijay_shankar

ಪತ್ರಕರ್ತ ರಮೇಶ ಚವ್ಹಾನ್ ಅವರ ಸುಪುತ್ರಿ ನಿಶ್ಚಿತಾರ್ಥಕ್ಕೆ ಗಣ್ಯರ ಶುಭಾಶಯ

ಕಮತಗಿ: ನಗರದ ಬಂಜಾರ ಸಮಾಜದ ಯುವ ನಾಯಕ ಹಾಗೂ ಪತ್ರಕರ್ತ ರಮೇಶ ಚವ್ಹಾನ್ ಅವರ ಏಕಮಾತ್ರ ಸುಪುತ್ರಿ ಚಿ,ಕು, ಪವಿತ್ರಾ ಹಾಗೂ ಇದೆ ಗ್ರಾಮದ ಚಾಂದಿಬಾಯಿ ಶಂಕ್ರಪ್ಪ ರಾಠೋಡ ಅವರ ಸುಪುತ್ರ ಮಂಜುನಾಥ ಅವರೊಂದಿಗೆ ಇಂದು ರಮೇಶ ಅವರ ಸ್ವ- ಗೃಹದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೇರವೇರಿತು. ಮಂಜುನಾಥ ಹಾಗೂ ಪವಿತ್ರ ಕಮತಗಿ ಹಾಗೂ ಅಮೀನಗಡ ನಗರದ ಬಂಜಾರ ಸಮಾಜದ ಗುರು ಹಿರಿಯರ ಆರ್ಸಿವಾದ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಹಾಗೂ …

Read More »

ಹಿಂದೂ ದೇವಸ್ಥಾನಗಳಲ್ಲಿ ಧ್ವನಿವರ್ಧಕ ಅನುಮತಿ ಕಡ್ಡಾಯ, ಕಾನೂನು ಪಾಲನೆ ಅವಶ್ಯಕ – PSI ಎಮ್,ಜೆ,ಕುಲಕರ್ಣಿ

ರಾಜ್ಯದಲ್ಲಿ ಮಂದಿರ,ಮಸೀದಿಗಳ ಮೇಲೆ ಸಾರ್ವಜನಿಕರಿಗೆ ಅಲ್ಲಿನ ಧ್ವನಿವರ್ಧಕಗಳಿಂದ ಬೇಕಾಬಿಟ್ಟಿ ಸೌಂಡ್ ಹಾಕಿ ಕೇಳುವಿದರಿಂದ ,& ಹಜ್ಜ್ ಮಾಡುವುದರಿಂದ ಅಕ್ಕಪಕ್ಕದ ಜನರಿಗೆ ಜನರಿಗೆ ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕ ಹಿತಾಸಕ್ತಿ ದೂರಿನ ಮೇರೆಗೆ ನ್ಯಾಯಾಲಯ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಈಗ ಬ್ರೇಕ್ ಹಾಕಿದೆ ಕಡ್ಡಾಯವಾಗಿ ಇದೆ ಸಮಯದಲ್ಲಿ ಇಂತಿಷ್ಟು ಡೇಸೆಬಲ್ ಸೌಂಡ್ ಬಳಿಸಿ ಬೆಳಗ್ಗೆ ೬ ರಿಂದ ಹಾಗೂ ರಾತ್ರಿ ೧೦ ರ ವರೆಗೂ ಧ್ವನಿವರ್ಧಕ ಬಳಸಬಹುದು, …

Read More »

ಯುನೈಟೆಡ್ ನ್ಯೂಜ್ ಚಾನಲ್ ಲೋಗೋ ಬಿಡುಗಡೆ ಸಮಾರಂಭ ಮುಂದೂಡಿಕೆ

ಇಲಕಲ್ಲ: ಇದೆ ತಿಂಗಳು ಮೇ ೨೨ ರಂದು ಭಾನುವಾರ ನಗರದ ಶ್ರೀ ವಿರಮಣಿ ಕ್ರೀಡಾ ಮೈದಾನದಲ್ಲಿ ಸಾಯಂಕಾಲ ಅದ್ದೂರಿಯಾಗಿ ಈ ಯುನೈಟೆಡ್ ನ್ಯೂಜ್ ಚಾನಲ್ ಲಾಂಛನ ಬಿಡುಗಡೆ ಸಮಾರಂಭವನ್ನು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ SVM ಕಾಲೇಜು ಮೈದಾನದ ಶ್ರೀ ವೀರಮಣಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ನಗರದ ಪ,ಪೂ,ಶ್ರೀ ಗುರುಮಾಹಾಂತ ಶ್ರೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು …

Read More »

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ”ಉತ್ತರದ ಸಿಂಹ” ಪೋಸ್ಟರ್ ಬಿಡುಗಡೆ

ಧಾರವಾಡ : “ಉತ್ತರದ ಸಿಂಹ” ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು.ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ, ಮಾಜಿ ಯೋಧ ರುದ್ರಪ್ಪ ಚಿನಿವಾಲ, ಮೂರ್ತಿ ಮಾಳದ್ಕರ, ನಿರ್ಮಾಪಕ ವೀರನಗೌಡ ಸಿದ್ಧಾಪೂರ, ಚಿತ್ರದ …

Read More »

ನಾಳೆ DB ಮೈನ್ಸ್ ಹಾಗೂ BVS ಇವರಿಂದ ಮೈನಿಂಗ್ ವೆಸ್ಟೇಜ್ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ

DB Mince VoicePrasident Mr,Rachappa Saradagi ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿಯ HR ಮೈನ್ಸ್ ಎಂದರೆ ಇಡಿ ಇಂಡಿಯಾದಲ್ಲಿ ಬಾಗಲಕೋಟೆಯ ಹೆಸರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಮೈನಿಂಗ್ ವಿಚಾರದಲ್ಲಿ ಎಲ್ಲಾ ಆಯಾಮಾಗಳಿಂದ ಹೆಚ್ಚಿನ ಸುರಕ್ಷಿತೆ ಹಾಗೂ ಉತ್ತಮ ಪರಿಸರ, ವೆಸ್ಟೇಜ್ ಮೈನ್ಸ್ ಮರು ಬಳಕೆ ಹೀಗೆ ಅನೇಕ ವಿಚಾರದಲ್ಲಿ ತಮ್ಮ ಉತ್ತಮ ಕೆಸಲ ಹಾಗೂ ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮತ್ತ ಇತರೆ ಮೈನಿಂಗ್ ಕಂಪನಿ …

Read More »

ಶೂಲೇಭಾವಿ ಗ್ರಾಮದಲ್ಲಿ ಹಡಪದ ಸಮಾಜದವರಿಂದ ಬಸವಜಯಂತಿ ಆಚರಣೆ

ಅಮೀನಗಡ: ಸಮಿಪದ ಶೂಲೇಭಾವಿ ಗ್ರಾಮದಲ್ಲಿ ಹಡಪದ ಸಮಾಜದವರಿಂದ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಓನಿಯ ಎಲ್ಲಾ ಸಮಾಜದ ಮಹಿಳೆಯರು ಸೇರಿ ಸರಳವಾಗಿ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಚನಗಳನ್ನು ಹೇಳುವ ಮೂಲಕ ಬಸವಜಯಂತಿ ಆಚರಿಸಲಾಯಿತು ,ಈ ಸಂಧರ್ಭದಲ್ಲಿ ಸಮಾಜದ ಯುವ ಮುಖಂಡ ಮುತ್ತಪ್ಪ ಹಡಪದವರು ಬಸವಣ್ಣನವರ ಕಾಯಕ ನಿಷ್ಟೆ ಹಾಗೂ ವಚನ ಸಾಹಿತ್ಯದ ಬಗ್ಗೆ ಮಾತನಾಡಿ ಪ್ರತಿ‌ನಿತ್ಯ ವಿಭೂತಿ ಧಾರಣೆ ಮಾಡಬೇಕು ಎಂದು ಅಲ್ಲಿದ್ದ ಮಹಿಳೆಯರಿಗೆ ಎಲ್ಲರಿಗೂ ವಿಭೂತಿ …

Read More »

ಅಮೀನಗಡ ನಗರಕ್ಕೆ ನೂತನ ಕಂದಾಯ ನೀರಿಕ್ಷಕರಾಗಿ ಶ್ರೀ ಧರ್ಮಣ್ಣ ಎಸ್ ಯತ್ನಟ್ಟಿ ಚಾರ್ಜ್

ಅಮೀನಗಡ; ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಕಂದಾಯ ನೀರಿಕ್ಷಕರಾಗಿ ಶ್ರೀ ಧರ್ಮಣ್ಣ ಎಸ್ ಯತ್ನಟ್ಟಿ ಅವರು ಚಾಜ್೯ ತೆಗೆದುಕೊಂಡು ಒಂದೆ ವಾರದಲ್ಲಿ ಇಲಾಖೆಯ ನೈಜತೆಯನ್ನೆ ಬದಲಿಸಿದ್ದಾರೆ, ಹೌದು ಇದೆ ಇಲಾಖೆಯಲ್ಲಿ ಅಮೀನಗಡ ಕಂದಾಯ ಇಲಾಖೆಯಲ್ಲಿ ಕಮತಗಿ,ಕಡಿವಾಲ,ಐಹೊಳೆ,ಸೂಳೇಭಾವಿ, ಚಿಲಾಪೂರ,ಕೆಲೂರು,ಸಜೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಮಾಡಿ ಸಾರ್ವಜನಿಕರಿಂದ ಸೈ ಎನ್ನಿಸಿಕೊಂಡ ನಿಷ್ಟಾವಂತ ಅಧಿಕಾರಿ ಧರ್ಮಣ್ಣನವರು ಇಂದು ಇದೆ ನಗರದಲ್ಲಿ  ಕಂದಾಯ ನೀರಿಕ್ಷಕರಾಗಿ ಪ್ರಮೋಷನ್ ಹೊಂದಿದ್ದು ಸಾರ್ವಜನಿಕ ರಂಗದಲ್ಲಿ ಹರ್ಷ ವ್ಯಕ್ತವಾಗಿದೆ , ತಮ್ಮ …

Read More »

ಭರದಿಂದ ಸಾಗಿದ ಬಾಬು ನಿದರ್ಶನದ ವಿನೂತನ ಅನಿಮೇಷನ್‌ ಚಲನಚಿತ್ರ “ಹುಬ್ಬಳಿಯವ.

ಹುಬ್ಬಳ್ಳಿ: ‘ಹುಬ್ಬಳ್ಳಿಯವ’ ಅನಿಮೇಶನ್ ಚಲನಚಿತ್ರ ‘ಹುಬ್ಬಳ್ಳಿಯವ’ ಎಂಬ ಹೆಸರಿನಲ್ಲಿಯೇ ಸಿನಿ ರಂಗವನ್ನು ಆಕರ್ಷಿಸುವಲ್ಲಿ ಹುಬ್ಬಳ್ಳಿಯ ನಿರ್ದೇಶಕ ಬಾಬಾ ಯಶಸ್ವಿಯಾಗಿದ್ದಾರೆ.ಉತ್ತರ ಕರ್ನಾಟಕದ ಜನ ಹೊಸತನದಲ್ಲಿ ಯಾವಾಗಲೂ ಮುಂದೆ ಇರುತ್ತಾರೆ ಎನ್ನುವುದನ್ನು ಸಾಬೀತು ಪಡಿಸಲು ಬಾಬಾ ಮುಂದಾಗಿದ್ದಾರೆ. ಅನಿಮೇಶನ್ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ. ಇದನ್ನು ಮಾಡಲು ತಾಳ್ಮೆ ಹೆಚ್ಚು ಬೇಕು.ಈ ಸಿನಿಮಾ ಮಾಡಲು ಸಮಯವೂ ಹೆಚ್ಚು ಬೇಕು. ನಮ್ಮ ಜನ ಇಂತಹ ಸಿನಿಮಾ ಮಾಡಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಳ್ಳಬೇಕು …

Read More »

ಬಸವಜಯಂತಿಯ ಹಾರ್ದಿಕ ಶುಭಾಶಯ ಕೋರಿದ ಶಶಿಕಾಂತ ಎಚ್ ಪಾಟೀಲ

ಶ್ರೀ ಶಶಿಕಾಂತ ಎಚ್ ಪಾಟೀಲ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಅಧ್ಯಕ್ಷರು ಶ್ರೀ ವಿಜಯ ಮಹಾಂತೇಶ್ ಕೋ,ಆಫ್ ಬ್ಯಾಂಕ ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಶ್ರೀ ಬಸವಣ್ಣನವರ ಪವಿತ್ರ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು ಇಂದು ಬಸವ ಜಯಂತಿಯನ್ನು ನಾಡಿನ ಜನ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ,ಬಸವಣ್ಣನವರ ವಚನ ಸಾಹಿತ್ಯ ಇಡಿ ವಿಶ್ವದ ಗಮನ ಸೇಳೆದು ವಿಶ್ವಗುರು ಎನ್ನಿಸಿಕೊಂಡ ಬಸವಣ್ಣನವರ ಆದರ್ಶಗಳೆ ನಮಗೆ ದಾರಿ ದೀಪ ಎಲ್ಲರಿಗೂ ಬಸವ …

Read More »

ಬೆಳದಿಂಗಳು ಸಿನಿ ಕಂಬೈನ್ಸ್ ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ ‘ನಿನ್ನ ನೆನಪಿನಲಿ’ ಚಿತ್ರೀಕರಣ ಮುಕ್ತಾಯ

“ನಿನ್ನ ನೆನಪಿನಲಿ ” ಚಿತ್ರೀಕರಣ ಮುಕ್ತಾಯಹುಬ್ಬಳ್ಳಿ : ಬೆಳದಿಂಗಳು ಸಿನಿ ಕಂಬೈನ್ಸ್ ಹುಬ್ಬಳ್ಳಿ ಅವರು ನಿರ್ಮಿಸುತ್ತಿರುವ ಪ್ರಥಮ ಕನ್ನಡ ಚಲನಚಿತ್ರ ‘ನಿನ್ನ ನೆನಪಿನಲಿ’ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಭರದಿಂದ ಸಾಗಿದೆ .ಚಿತ್ರವು 45 ದಿನಗಳವರೆಗೆ ಎರಡು ಹಂತದಲ್ಲಿ ಬ್ಯಾಡಗಿ, ಕಾಗಿನೆಲೆ, ಹಾವೇರಿ ಜಿಲ್ಲೆ ಯ ಸುತ್ತ- ಮುತ್ತ ಚಿತ್ರೀಕರಿಸಲಾಗಿದೆ. ಹಾಡಿನ ಚಿತ್ರೀಕರಣ ವನ್ನು ಮುಂಡಗೋಡ ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನೈಜ ಪ್ರೇಮ ಕಥೆ …

Read More »