Breaking News

vijay_shankar

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಮಂಜುನಾಥ ಬಿಸಲದಿನ್ನಿ, SDMC ಕಮಿಟಿ ಸರ್ವ ಸದಸ್ಯರಿಂದ

ಶ್ರೀ ಮಂಜುನಾಥ ಬಿಸಲದಿನ್ನಿ ಅಧ್ಯಕ್ಷರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗೋನಾಳ ಶಾಲಾ ಸುಧಾರಣಾ ಸಮಿತಿ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಶಾಲಾ ಮಕ್ಕಳಿಗೆ ಆಹಾರ ವಿತರಿಸುತ್ತಿರುವ ಸಮಿತಿ ಅಧ್ಯಕ್ಷ ಮಂಜುನಾಥ ಬಿಸಲದಿನ್ನಿ, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಅರವಿಂದ ಭರತಸಾ ಮೇಹರವಾಡೆ ಗುಡೂರು

ಶ್ರೀ ಮಹಾದೇವ ಟ್ರೇಡರ್ಸ್ ಮಾಲೀಕರು ಶ್ರೀ ಅರವಿಂದ ಭರತಸಾ ಮೇಹರವಾಡೆ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಗಳ ಹಬ್ಬ ಈ ದೀಪಾವಳಿಯ ಹಾರ್ದಿಕ ಶುಭಾಶಯಗಳು, ಗ್ರಾಹಕರಿಗೆ ಡೊರ್ ಬಗ್ಗೆ ಮಾಹಿತಿ ನೀಡುತ್ತಿರುವ ನಮ್ಮ ಕೆಲಸಗಾರರು ಬಸವರಾಜ ಎತ್ತನಮನಿ ,ಸಚ್ಚಿನ್,ಬಂಗಾರಿ . ಈ ದೀಪಾವಳಿ ಸಂಭ್ರಮದಂದು ಗ್ರಾಹಕರಿಗೆ ತಿಳಿಸುವುದೆನಂದರೆ ತಮ್ಮ ಹೊಸ ಮನೆಯ ಹಾಗೂ ಮನೆಗೆ ಬೇಕಾಗಿರುವ ಎಲ್ಲಾ ತರಹದ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಅತೀ ಕಡಿಮೆ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಶಶೀಧರಸಾ ರೊ ರಾಯಭಾಗಿ ಇವರಿಂದ

ಮಾಲೀಕರು : ಶ್ರೀ ಸಾಗರ ಎಸ್ ರಾಯಭಾಗಿ ಶ್ರೀ ಸಾಯಿ ಟೈಲ್ಸ್ & ಫರ್ನಿಚರ್ ಜನರಲ್ ಸ್ಟೂರ್ ಮಾಲೀಕರು : ಶ್ರೀ ಶಶೀಧರಸಾ ರೋಮಾಕಾಂತಸಾ ರಾಯಭಾಗಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಇವರ ಸುಪುತ್ರನಾದ ಶ್ರೀ ರತನ್ನ ಎಸ್, ರಾಯಭಾಗಿ ಹಾಗೂ ಸಾಗರ ಎಸ್ ರಾಯಭಾಗಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಯಾವತ್ತು ಇಲಕಲ್ಲ ತಾಲೂಕಿನ ಗುಡೂರು …

Read More »

ನಾಡಿನ‌ ಸಮಸ್ತ ಜನತೆಗೆ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಚಂದಪ್ಪ ಅಡೂರು

ಶ್ರೀ ಚಂದಪ್ಪ ಗುರುಲಿಂಗಪ್ಪ ಅಡೂರು ಅಧ್ಯಕ್ಷರು ಸರಕಾರಿ ಪ್ರೌಢ ಶಾಲೆ ಮನ್ನೇರಾಳ ಸನ್ಮಾನ್ಯ ಶ್ರೀ ಚಂದಪ್ಪ ಗು ಅಡೂರು ನಾಡಿನ ಸಮಸ್ತ ಜನತೆಗೆ ಕನ್ನಡ ರಾಜೋತ್ಸ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಿ ತಪ್ಪದೆ …

Read More »

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜೋತ್ಸವ & ದೀಪಾವಳಿ ಹಬ್ಬದ ಶುಭಾಶಯ ಕೋರಿದ ಶರಣಪ್ಪ ಹುಣಿಶ್ಯಾಳ

ಸನ್ಮಾನ್ಯ ಶ್ರೀ ಶರಣಪ್ಪ ಸಂಗಪ್ಪ ಹುಣಿಶ್ಯಾಳ ಗ್ರಾಮ ಪಂಚಾಯತಿ ಸದಸ್ಯರು ಕಬ್ಬರಗಿ ಸಾ: ಮಣ್ಣೆರಳ ಗ್ರಾಮದಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಗ್ರಾಮ,ಪಂ, ಸರ್ವ ಸದಸ್ಯರಿಗೆ ,ಸಿಬ್ಬಂದಿ ವರ್ಗದವರಿಗೆ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸನ್ಮಾನ್ಯ ಶ್ರೀ ಶರಣಪ್ಪ ಸಂಗಪ್ಪ ಹುಣಿಶ್ಯಾಳ. ಗ್ರಾಮ ಪಂಚಾಯತಿ ಸದಸ್ಯರು ಕಬ್ಬರಗಿ , ನಾಡಿನ ಸಮಸ್ತ ಜನತೆಗೆ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಶ್ರೀ ಗೋಪಾಲ ಕಾನಾಪೂರ

ಶ್ರೀ ಗೋಪಾಲ ರಾಮಚಂದ್ರಪ್ಪ ಖಾನಾಪೂರ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಬದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಮತಿ ತಾಯವ್ವ ರಾಮಚಂದ್ರಪ್ಪ ಕಾನಾಪೂರ. ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಲಕ್ಷ್ಮಣ್ಣ ವೇ,ಕಲಾದಗಿ

ಶ್ರೀ ಲಕ್ಷ್ಮಣ್ಣ ವೇಂಕಪ್ಪ ಕಲಾದಗಿ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಗಲಗೊಂಬ ,ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ರೈತ ಬಾಂದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಾಡಿನಲ್ಲಿ ರೈತರ ಬದುಕು ನೆರೆಯ ಹಾವಳಿಯಿಂದ ಕಂಗೆಟ್ಟಿದೆ,ಸರಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಇನ್ನೂ ಸಾಲ ಮನ್ನಾ ಮಾಡಿಲ್ಲ ಈ ತಕ್ಷಣ ಮಾನ್ಯ ಮುಖ್ಯಮಂತ್ರಿ ಬೊಮ್ಮಯಿ ಸಾಹೇಬರು ಸಾಲ ಮನ್ನಾ ಮಾಡಲು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಂಜುನಾಥ ಅಳ್ಳೂರು

ಶ್ರೀ ಮಂಜುನಾಥ ರಾಮಣ್ಣ ಹಳ್ಳೂರು ಹಾಗೂ ಇವರ ಧರ್ಮಪತ್ನಿ ಶ್ರೀಮತಿ ವಾಸವಿ ಎಮ್ ಹಳ್ಳೂರು ಮಾಲೀಕರು : ಮಂಜುನಾಥ ಕಿರಾಣಿಸ್ಟೂರ್ಸ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ನಮ್ಮ ಮಂಜುನಾಥ ಕಿರಾಣಿ ಅಂಗಡಿಯಲ್ಲಿ ವಿವಿಧ ಬಗೆಯ ಎಲ್ಲಾ ಕಿರಾಣಿ ಮಾಲ್ ಹಾಗೂ ತಂಪುಪಾನಿಯ,ಹಾಗೂ ಕಿರುಕುಳ ವ್ಯಾಪಾರಸ್ಥರಿಗೆ ವಿವಿಧ ಬಗೆಯ ಮಕ್ಕಳ ತಿನಿಸುಗಳು ಹೊಲ್ಸೇಲ್ ದರದಲ್ಲಿ ಉತ್ತಮ ಕ್ವಾಲಿಟಿಯಲ್ಲಿ ದೊರೆಯುತ್ತದೆ. ನಾಡಿನ ಜನತೆಗೆ ಆ ಮಹಾಲಕ್ಷ್ಮಿ …

Read More »

ಖ್ಯಾತ ನಟ ಪವರ್ ಸ್ಟಾರ್ ಪುನಿತರಾಜಕುಮಾರ ಇನ್ನಿಲ್ಲ

ಬೆಂಗಳೂರು: ಖ್ಯಾತ ನಟ ಪವರ್ ಸ್ಟಾರ್ ಪುನಿತ್ ರಾಜಕುಮಾರ ಅವರು ಇಂದು ಹೃದಯಾ ಘಾತದಿಂದ ನಿಧನ ಹಿಂದಿದ್ದಾರೆ, ಎಂದು ಹೇಳಲು ವಿಶಾದಕರ ನಮ್ಮ BB News ವತಿಯಿಂದ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ, ಅಒಅರ ಕನ್ನಡ ಅಭಿಮಾನಿಗಳನ್ನು ಹೊಂದಿದ ನಟನ ಅಗಲಿಕೆ ಅರಗಿಸಲು ಅಭಿಮಾನಿಗಳಿಗೆ ಆಗುತ್ತಿಲ್ಲ ಆ ದೇವರು ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಗ್ರಾಮ,ಪಂ,ಅಧ್ಯಕ್ಷೆ ಶ್ರೀಮತಿ ಜಯಶ್ರೀ ವಂದಾಲಿ

ಶ್ರೀಮತಿ ಜಯಶ್ರೀ ಅಮರಪ್ಪ ವಂದಾಲ ಅಧ್ಯಕ್ಷರು ಗ್ರಾಮ ಪಂಚಾಯತಿ ಮಾಟಲದಿನ್ನಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ದೀಪಗಳ ಹಬ್ಬ ಎಲ್ಲರ ಬಾಳಲಿ ಕತ್ತಲೆ ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಶುಭ ಕೋರುತ್ತೇನೆ. ಶ್ರೀ ಬಸವರಾಜ ಹುಗ್ಗಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ನಮ್ಮ ಅತ್ತಿಗೆ ಪರವಾಗಿ ನಾನು ವಿನಂತಿಸುವುದೇನಂದರೆ ಗ್ರಾಮದ ಎಲ್ಲಾ ಸಾರ್ವಜನಿಕರು ಗ್ರಾಮದ ಸರ್ವತೋಮುಖ …

Read More »