ಹುನಗುಂದ : ಕಳೆದ ೨- ೩ ವರ್ಷಗಳಿಂದ ನಗರದಲ್ಲಿ ತಮ್ಮ ಉತ್ತಮ ಕರ್ತವ್ಯವನ್ನು ಸಾರ್ವಜನಿಕ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ಕಾಪಾಡಲು ಹಗಲು ರಾತ್ರಿ ತಮ್ಮ ಕರ್ತವ್ಯ ಮಾಡಿ ಸೈ ಎನ್ನಿಸಿಕೊಂಡ ಅನೇಕ ಸಿಬ್ಬಂದಿಗಳು ಇಂದು ಬೇರೆ ಕಡೆ ವರ್ಗಾವಣೆ ಗೊಂಡಿದ್ದಾರೆ ಅದರಲ್ಲಿ ಶ್ರೀ ಎಸ್,ಎಸ್,ದೊಡಮನಿ ASI ಶ್ರೀ ಬಿ ಬಿ ಸಂಗಮ ASI ಶ್ರೀ ಎಸ್,ಆರ್, ಶ್ರೀ ತೊಂಡಿಹಾಳ CPC ಶ್ರೀ ಆರ್,ಎಸ್,ಬಿರಾದರ್ CPC ಶ್ರೀ ಬಿ,ಎಸ್,ತಾರಿವಾಳ …
Read More »ಪತ್ರಕರ್ತನ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ,ತಕ್ಷಣ ಆದೇಶ ಹಿಂಪಡೆದು Tv ಮಾಧ್ಯಮ ಸುದ್ದಿ ಮಾಡಲು ಹಿಂದಿನ ದ್ವಾರ ಮುಕ್ತ
ಬೆಂಗಳೂರು : ಕಳೆದ ಒಂದು ವಾರದಿಂದ ವಿಧಾನಸೌದದ VIP ಹಿಂದಿನ ಮಹಾ ದ್ವಾರದಲ್ಲಿ ಒಡಾಡಲು ಸಚಿವರು ಹಾಗೂ ಶಾಸಕರಿಗೆ ತಡೆದು ಸುದ್ದಿ ಮಾಡುವಾಗ ರಸ್ತೆಯಲ್ಲಿ ಅಡ್ಡ ಓಡಾಡಲು ತೊಂದರೆ ಆಗುವುದಾಗಿ ಅಲ್ಲಿ ಸುದ್ದಿ ಮಾಡಲು ಎಲ್ಲಾ Tv ಮಾಧ್ಯಮದವರಿಗೆ ನಿಷೇಧವನ್ನು ಹೇರಲಾಗಿತ್ತು , ಇಂದು ಹಿರಿಯ ಪತ್ರಕರ್ತ ಭದ್ರುದ್ದಿನ್ ಮಾಣಿ ಅವರು ನೇರವಾಗಿ ಸಿ,ಎಮ್ ಯಡಿಯೂರಪ್ಪ ಅವರನ್ನು ಕಳೆದ ೨೦ ವರ್ಷಗಳಿಂದ ತೊಂದರೆ ಆಗಿಲ್ಲ ಇವಾಗ ಹೇಗೆ ತೊಂದರೆ ಆಯಿತು …
Read More »ಹುನಗುಂದ ನಗರಕ್ಕೆ ಇತ್ತಿಚ್ಚಿಗೆ ಆಗಮಿಸಿದ ನೂತನ CPI ಹೊಸಕೇರಪ್ಪ ಕೆ. ಅವರಿಗೆ ಚಿಕನಾಳ ಗ್ರಾಂ,ಪಂ,ಉಪಾಧ್ಯಕ್ಷ ಸಂಗಪ್ಪ ಭಜಂತ್ರಿ ಅವರಿಂದ ಸನ್ಮಾನ,
ಅಮೀನಗಡ : ಇತ್ತಿಚ್ಚಿಗೆ ಹುನಗುಂದ ನಗರಕ್ಕೆ ಸರ್ಕಲ್ ಇನ್ಸ್ ಪೇಕ್ಟರ್ ಆಗಿ (CPI) ಆಗಮಿಸಿದ ಹೊಸಕೇರಪ್ಪ ಕೆ ,ಅವರನ್ನು ಇಲಕಲ್ಲ ತಾಲ್ಲೂಕಿನ ಚಿಕನಾಳ ಗ್ರಾಮದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ಸಂಗಪ್ಪ ಭಜಂತ್ತಿ, ಹಾಗೂ ಭಗೀರತ ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣನವರ ಹಾಗೂ ಶ್ರೀ ದಶರಥ ಈರಪ್ಪ ನಾಗರಾಳ ಗ್ರಾಮ ಪಂಚಾಯತಿ ಸದಸ್ಯರು,ಶ್ರೀ ಷಣ್ಮುಖಪ್ಪ ಹನಮಪ್ಪ ಮೊಕಾಶಿ ಗ್ರಾಮ,ಪಂ,ಸದಸ್ಯರು ಚಿಕನಾಳಶ್ರೀ ಕಾಶಣ್ಣ ಭೀಮಪ್ಪ ಜಡಿಕಾಂಗ್ರೆಸ್ ಮುಖಂಡರು ಚಿಕನಾಳ …
Read More »ಅಮೀನಗಡ ವ್ಯಾಪ್ತಿ ರೌಡಿ ಶೀಟರ್ಗಳ ಚಳಿ ಬಿಡಿಸಿದ CPI ಹೊಸಕೇರಪ್ಪ ಕೆ ,ಹಾಗೂ PSI ಮಲ್ಲಿಕಾರ್ಜುನ ಕುಲಕರ್ಣಿ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ೩೪ ಹಳ್ಳಿಗಳನ್ನು ಒಳಗೊಂಡ ಈ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ರೌಡಿ ಶೀಟರ್ ಗಳು MOB ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಕ್ರೀದ್ ಹಬ್ಬದ ನಿಮಿತ್ತವಾಗಿ ಮುಂಜಾಗ್ರತೆ ಸಲುವಾಗಿ ಅವರ ಚಲನವಲನ ಹಾಗೂ ಅವರ ಸಧ್ಯದ ಕಾರ್ಯ ಚಟುವಟಿಕೆಗಳನ್ನು ಪಡೆದು ಉತ್ತಮ ಜೀವನ ನಡೆಸಲು ಸಲಹೆ ಹೇಳಿದರು ರೌಡಿ ಶೀಟರ್ ಗಳು ತಾವು ಬದಲಾಗಬೇಕು ಮೊದಲಿನಂತೆ ತಾವು ಈಗಲೂ …
Read More »ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಡಿಸೆಂಬರ ವರೆಗೆ ಮುಂದೂಡಲು ನಿರ್ಧಾರ, ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರದ ನಿಲುವು
ಬೆಂಗಳೂರು : ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿಗಳಿಗೆ ರಾಜ್ಯ ಸರ್ಕಾರದಿಂದ ಮೀಸಲಾತಿಯನ್ನು ಪ್ರಕಟಗೊಳಿಸಲಾಗಿದೆ. ಇನ್ನೇನು ಚುನಾವಣೆ ಕೂಡ ಸದ್ಯದಲ್ಲೇ ಘೋಷಣೆ ಕೂಡ ಆಗಲಿದೆ ಎಂದೇ ನಿರೀಕ್ಷೆಸಲಾಗಿತ್ತು. ಆದರೆ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಈಗ ಮತ್ತೆ ಕರೋನಾ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಇದು ಮೂರನೆ ಅಲೆಯ ಸಣ್ಣ ಸುಳಿವಾಗಿದೆ, ಆಧದರಿಂದ ಸರ್ಕಾರವು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತೆ ನಿರ್ಣಯವನ್ನು, …
Read More »ಅಮೀನಗಡ ಕುರಿ ಸಂತೆ ಪ್ರಾರಂಭ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಜಯ ಕರ್ನಾಟಕ ಸಂಘಟನೆಯಿಂದ, ಮನವಿ
ಅಮೀನಗಡ: ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕುರಿ ಸಂತೆಯನ್ನೆ ನಂಬಿ ಬದುಕು ಕಟ್ಟಿಕೊಂಡು ಉಪ ಜೀವನ ಮಾಡುತ್ತಿದ್ದಾರೆ ಅದರಂತೆ ನೂರಾರು ಜನ ಬಿದಿಬದಿ ವ್ಯಾಪಾರಿಗಳು ಇದರಿಂದ ಜೀವನ ನಡೆಸುತ್ತಿದ್ದಾರೆ ,ಆದರೆ ಕರೋನಾ ದಿಂದ ಸಂತೆ ಸದ್ದಾಗಿ ೩ ತಿಂಗಳಾಯಿತು. ಈಗ ಕರೋನಾ ನಿಯಂತ್ರಣ ಬಂದಿದ್ದು ಸಾವಿರಾರು ಉದ್ಯೋಗ ಮತ್ತೆ ಪ್ರಾರಂಭವಾದರೆ ನೂರಾರು ಜನ ಬದಕುತ್ತಾರೆ,ಆದ ಕಾರಣ ಜಿಲ್ಲಾಧಿಕಾರಿಗಳು ಇತ್ತ ಆಧ್ಯ ಗಮನ ಹರಿಸಿ ತಕ್ಷಣ ಈ ವಾರ ಕುರಿ …
Read More »ಮಧ್ಯಪಾನ ಸೇವನೆಯಿಂದ 7,40,000 ಕ್ಕೂ ಹೆಚ್ಚು ಜನ ಕ್ಯಾನ್ಸರ್ ನಿಂದ ಸಾವು, ಮುಚ್ಚಿಟ್ಟ ವರದಿ ಬಹಿರಂಗ
BB News : ಭಾರತದಲ್ಲಿ ಅನೇಕ ರೀತಿಯ ಮಧ್ಯಪಾನ ಬ್ಯ್ರಾಂಡ್ಗಳಿವೆ ಅನೇಕ ಜನ ಮಧ್ಯ ಪ್ರೀಯರು ಪ್ರತಿ ನಿತ್ಯ ನಿರಂತರ ವ್ಯಸನಿಗಳಾಗಿ ಇರುವವರು ೧೦೦ಕ್ಕೆ ಶೇಕಡಾವಾರು ೩೦ ,ಇನ್ನೂ ದಿನಕ್ಕೆ ಎರಡು ಸಲ ಮಾತ್ರ ಮಧ್ಯಪಾನ ಮಾಡುವವರು ಶೇಕಡಾವಾರು ೧೦೦ಕ್ಕೆ ೨೦ ಜನ ಮಾತ್ರ ಇನ್ನೂ ಪ್ರತಿ ದಿನ ರಾತ್ರಿ ಮಾತ್ರ ಸೇವನೆ ಮಾಡುವವರು ಸರಾಸರಿ ೧೦೦ ಕ್ಕೆ ೯೦ ಜನ ಹೀಗೆ ಈ ಎಲ್ಲಾ ಮಧ್ಯ ಪ್ರೀಯರು ಪ್ರತಿ …
Read More »ರೈತನ ಪಾಲಿನ ಪ್ರತ್ಯೇಕ ದೇವರಾದ ಯೋಗೀಶ್ ಶಟ್ಟಿ ಜಪ್ಪು ತುಳುವ ರಕ್ಷಣ ವೇದಿಕೆ ಸಂಸ್ಥಾಪಕ ಅಧ್ಯಕ್ಷರು/
ಶ್ರೀ ಯೋಗೀಶ್ ಶಟ್ಟಿ ಜಿಪ್ಪು ಅಧ್ಯಕ್ಷರು ತುರವೆ, ಮಂಗಳೂರು; ದೇವರು ಈ ಭೂಮಿಯ ಮೇಲೆ ಯಾವತ್ತು ಈ ಕಲಿಯುಗದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾನುವುದಿಲ್ಲ ಆದರೆ ಭಗವಂತನು ಮನುಷ್ಯ ರೂಪದಲ್ಲಿ ಆಗಾಗ ಬಂದು ಸಹಾಯ ಮಾಡುತ್ತಾನೆ.ನೊಂದು ಬೆಂದು ಅಸಾಯಕನಾದ ಆ ಬಡಪಾಯಿಗೆ ಆ ಕ್ಷಣದಲ್ಲಿ ದೇವರು ಅವನ ರೂಪದಲ್ಲಿ ಆದರೂ ಬಂದು ಸಹಾಯ ಮಾಡಿದ ಎಂದರೆ ಆತನ ಸಮಾಜ ಸೇವೆ,ನಿಸ್ವಾರ್ಥ ಸೇವೆಗೆ ಈ ಘಟನೆಯೇ ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ …
Read More »ಶೂಲೇಭಾವಿ ಗ್ರಾಮದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷೆ ಇಬ್ರಾಹಿಮ್ ಮುಲ್ಲಾ (ಮಾಗಿ) ಮಾಜಿ,ಗ್ರಾಮ,ಪಂ,ಸದಸ್ಯರು
ಅಮೀನಗಡ: ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಸಕ್ರಿಯ ಕಾರ್ಯ ಕರ್ತನಾಗಿ ಕೆಲಸ ಮಾಡಿದಿನಿ ಪ್ರಸಕ್ತ ೨೦೧೫ ರ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ, ಮಾನ್ಯ ಮಾಜಿ ಶಾಸಕಾದ ಶ್ರೀ ಡಾ: ವಿಜಯಾನಂದ ಎಸ್,ಕಾಶಪ್ಪನವರು ಹಾಗೂ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಸಾಹೇಬರು,ಮತ್ತು ಪಕ್ಷದ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬುರ್ಗಿ ಸಾಹೇಬರು ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು …
Read More »ಶೂಲೇಶ್ವರ ಜೀರ್ನೋದ್ದಾರ ಸೇವಾ ಸಮಿತಿಯಿಂದ ಶಂಕ್ರಪ್ಪ ಅಂಟಿನ ಅವರಿಗೆ ಗೌರವ ಸನ್ಮಾನ
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಿನ್ನೆಯ ದಿನ ಮಣ್ಣೆತ್ತಿನ ಅಮವಾಸ್ಯೆ ದಿನ ಶಿವಾಲಯದಲ್ಲಿ ತ್ರೀಕಾಲ ಮಹಾ ರುದ್ರಾಭೀಶೇಖ ಹಾಗೂ ಮಂಗಳಾರತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು,ಪ್ರತಿ ಅಮವಾಸ್ಯೆ ದಿನ ಈ ಶಿವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ, ಕರೋನಾ ದಿಂದ ಹೋಟೆಲ್ ಅಂಗಡಿಯನ್ನೆ ನಂಬಿ ಜೀವನ ಮಾಡುತ್ತಿದ್ದ ಶಂಕ್ರಪ್ಪ ಅಂಟಿನ ಹಾಗೂ ಮಹಾಂತೇಶ ಮಡಿವಾಳರ ಈ ಶಿವಾಲಯದಲ್ಲಿ ರುಚಿಕಟ್ಟಾದ ಅಡುಗಿ ಮಾಡಿ ಜನಮನ ಗೆದ್ದ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News