Breaking News

vijay_shankar

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ : ಯಾರಿಗೆ ಸಿಗಲಿದೆ ಸಚಿವ ಸ್ಥಾನ?

ಬೆಂಗಳೂರು : ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ 13 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ದಿಢೀರ್ ದೆಹಲಿಗೆ ಹೋಗಿ ಬಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಕ್ರಾಂತಿ ಸಿಹಿ ತಂದಿದ್ದಾರೆ. ಖಾಲಿ ಇರುವ ಏಳು ಸ್ಥಾನಗಳ ಭರ್ತಿಗೆ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದು, ಯಾರೆಲ್ಲಾ ಶಾಸಕರಿಗೆ ಅದೃಷ್ಟ ಖುಲಾಯಿಸಿದೆ ಎನ್ನುವುದು ಇಂದು …

Read More »

ಸೊಳೇಭಾವಿ ಗ್ರಾಮದಲ್ಲಿ BJP ಪಕ್ಷದ ಕಾರ್ಯಕರ್ತರಿಂದ “ಜನ ಸೇವಕ, ಕಾರ್ಯಕ್ರಮದ ಪೂರ್ವಭಾವಿ ಸಭೆ.

** ಕಾರ್ಯಕ್ರಮದ ಸಭೆ ಉದ್ದೇಶಿಸಿ ಮಾತನಾಡುತ್ತಿರುವ ಶ್ರೀ ನಾಗೇಶ ಗಂಜಿಹಾಳ. ನೂತನ ಸದಸ್ಯರಾದ ಹನಮಂತ ಮೀನಜಗಿ ಅವರಿಗೆ ಶ್ರೀ ಸುರೇಶ ಜವಳಿ ಅವರು ಸ್ವಾಮಿ ವಿವೇಕಾನಂದ ಅವರ ಪುಸ್ತಕ ನೀಡಿ ಅಭಿನಂದಿಸಿದರು, ** ನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಆನಂದ ಮೊಕಾಶಿ ಅವರಿಗೆ ಸ್ವಾಮಿ ವಿವೇಕಾನಂದ ಅವರ ವೀರ ಕೇಸರಿ ಪುಸ್ತಕ ನೀಡಿ ಅಭಿನಂದಿಸಿದರು. ಅಮೀನಗಡ : ಇಂದು ಸೊಳೇಭಾವಿ ಗ್ರಾಮದ ಶ್ರೀ …

Read More »

ಕಾಂಗ್ರೇಸ್ ಭದ್ರ ಕೋಟೆಯನ್ನು ಬೇದಿಸಿದ ಕಲಿಯುಗದ ರಾಮ – ಶ್ರೀ ರಾಮನಗೌಡ,ತುರಮರಿ

ಕುಷ್ಟಗಿ :ತಾಲೂಕಿನ ಹುಚನೂರು ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ನಾಯಕರಾದ ರಾಮನಗೌಡ ಉಫ್೯ ರಮೇಶ ತುರಮರಿ ಅವರು ಸಮಾಜ ಸೇವೆ ಜೊತೆಯಲ್ಲಿ ಪಕ್ಷದ ಬಲಾಢ್ಯ ಸಂಘಟನೆ ಯನ್ನು ,ಗ್ರಾಮದಲ್ಲಿ ಕಟ್ಟಿದ ಯುವ ನಾಯಕ, ಕಳೆದ ಗ್ರಾಮ ಪಂಚಾಯತಿ ೨೦೨೧ನೇ ಸಾಲಿನ ಚುನಾವಣೆಯಲ್ಲಿ ಗ್ರಾಮದ ಕಾಂಗ್ರೆಸ್‌ ಭದ್ರ ಕೋಟಿಯನ್ನು ಬೇದಿಸಿ ಕಮಲ ಅರಳಿಸಿದ ಕಿರ್ತಿ ರಮೇಶ ಅವರಿಗೆ ಸಲ್ಲುತ್ತದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಧರ್ಮಪತ್ನಿ ಶ್ರೀಮತಿ ಚೈತ್ರಾ …

Read More »

ಮತದಾರರಿಗೆ ಧನ್ಯವಾದ & ಮಕರ ಸಂಕ್ರಾಂತಿಯ ಶುಭಾಶಯ ಕೋರಿದ ಬಸವರಾಜ್ ಹಾಗೂ ಶ್ರೀಮತಿ ಲಕ್ಷ್ಮೀಬಾಯಿ ಹುಲ್ಲೂರ ದಂಪತಿಗಳಿಂದ / ಹುಚನೂರು.

ಸನ್ಮಾನ್ಯ ಶ್ರೀಮತಿ ಲಕ್ಷೀಬಾಯಿ ಬಸವರಾಜ್ ಹುಲ್ಲೂರ ನೂತನ ಗ್ರಾಮ ಪಂಚಾಯತಿ ಸದಸ್ಯರು ಅಂಟರತಾಣಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಚನೂರು ಗ್ರಾಮದವರು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಗುರು ಹಿರಿಯರಿಗೆ ಹಾಗೂ ಮತಬಾಂಧವರಿಗೆ ,ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು, ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಲು ವಿನಂತಿಸುತ್ತೇನೆ. ಮಾಜಿ ಶಾಸಕರಾದ ಸನ್ಮಾನ್ಯ ದೊಡ್ಡನಗೌಡ …

Read More »

ಮತದಾರರಿಗೆ ಅಭಿನಂದನೆ  ಹಾಗೂ ಮಕರ ಸಂಕ್ರಾಂತಿಯ ಶುಭಾಶಯ ಹೇಳಿದ,ನೂತನ ಗ್ರಾಮ ಪಂಚಾಯತಿ ಸದಸ್ಯ      ಶ್ರೀ ಹನಮಂತ M ದನದಮನಿ 

ಶ್ರೀ ಹಣಮಂತ ಮಲ್ಲಪ್ಪ ದನದಮನಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಹಳದೂರು ಹಾಗೂ ಪಾದನಕಟ್ಟಿ ಗ್ರಾಮದಿಂದ ಸದಸ್ಯರಾಗಿ ಆಯ್ಕೆ ಯಾದ, ಇವರು ಗ್ರಾಮದ ಸಮಸ್ತ ಗುರು ಹಿರಿಯ ರಿಗೆ,ಹಾಗೂ ಮತದಾರ ಬಾಂಧವರಿಗೆ ಆತ್ಮೀಯ ಮಿತ್ರರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು, ಹಾಗೂ ಸಮಸ್ತ ಜನತೆಗೆ ಹಾಗೂ ಮತದಾರರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಕಾರ್ಯಕರ್ತರ ಜೊತೆಗೆ ಗೆಲುವಿನ ನಗೆ ಬೀರಿದ ಹನಮಂತ ಹಾಗೂ ಗ್ರಾಮದ …

Read More »

ಬಿಸನಾಳಕೊಪ್ಪ ಗ್ರಾಮದ ಸಮಸ್ತ ಮತಬಾಂಧವರಿಗೆ / ಗುರು ಹಿರಿಯರಿಗೆ ,ಧನ್ಯವಾದ ಕೋರಿದ ಶ್ರೀ ಶ್ರೀಶೈಲ ಸುಂಕದ, ಬೇಳಗಲ್ಲ

ಶ್ರೀ ಶ್ರೀಶೈಲ ಮಹಾಂತೇಶ ಸುಂಕದ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಬೇಳಗಲ್ಲ ,ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದವರಾದ ಇವರು ಕಳೆದ ಗ್ರಾಮ ಪಂಚಾಯತಿ ಚುನಾವ ಣೆಯಲ್ಲಿ,ಆರಿಸಿತಂದ ಬಿಸನಾಳಕೊಪ್ಪ ಗ್ರಾಮದ ಸಮಸ್ತ ಗುರು ಹಿರಿಯರಿಗೆ ,ಹಾಗೂ ಕಾರ್ಯ ಕರ್ತರಿಗೆ,ಮತಬಾಂಧವರಿಗೆ, ನನ್ನ ಹೃದಯ ಪೂರ್ವ ಕ,ಧನ್ಯವಾದಗಳು, ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಕಳೆದ ೨೦೨೦-೨೦೨೧ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶ್ರೀಶೈಲ ಮಹಾಂತೇಶ ಸುಂಕದ ಅವರಿಗೆ …

Read More »

ಶ್ರೀ ಮಹಮ್ಮದ್ ಯೂಸುಫ್ ಮಾಲೀಕರು ಮೂಲಿಮನಿ ಎಂಟರ್ಪ್ರೈಸ್,ಇವರಿಂದ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶ ಯಗಳು, ಮುದ್ದೇಬಿಹಾಳ

ಶ್ರೀ ಮಹಮ್ಮದ್ ಯೂಸುಫ್ ಮೂಲಿಮನಿ ಮಾಲೀಕರು: ಮೂಲಿಮನಿ ಎಂಟರ್ಪ್ರೈಸ್ ,ಇವರಿಂದ ಎಲ್ಲಾ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಮತ್ತು ನಮ್ಮಲ್ಲಿ ಉತ್ತಮ ದರದಲ್ಲಿ ಹಲ್ಲೂ ಬ್ಲಾಕ್, ಇಟ್ಟಿಗೆ,ಚೇರೆ ಕಲ್ಲು,ತಗಡು,ಸಿಮೆಂಟ್ ಬಾಗಿಲು,ರಿಂಗ್,ಕಿಟಕಿ,ಸ್ಟೀಲ್ ದೊರೆಯುತ್ತದೆ, ಸಂಪರ್ಕಿಸಿ: 9448179253, ಮುದ್ದೇಬಿಹಾಳ ಹಾಗೂ ಹುನಗುಂದ ಮುಖ್ಯ ರಸ್ತೆಯಲ್ಲಿ ಗ್ರಾಹಕರಿಗೆ ಎಲ್ಲಾ ಮನೆ ಕಟ್ಟಡ ಸಾಮಗ್ರಿ ದೊರೆಯುತ್ತವೆ, ಮನೆ ಕಟ್ಟಡ ಸಾಮಗ್ರಿಗಳು , ಮುದ್ದೇಬಿಹಾಳ ಹುನಗುಂದ ಮುಖ್ಯ ರಸ್ತೆ ಹಲ್ಲೂ ಬ್ಲಾಕ್ …

Read More »

ಸಾಯಿ ಟ್ರೇಡಿಂಗ್ ಸೆಂಟರ್ ವತಿ ಯಿಂದ,ಹಾಗೂ ಬಹದ್ದೂರ್ ರಾಠೊಡ &ಮಾನಸಿಂಗ್ ಜಾದವ್ಹ್ ಇವರಿಂದ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಕೋಳೂರ, ತಾಂಡ

ಶ್ರೀ ಮಾನಸಿಂಗ್ ನಾರಾಯಣ ಜಾದವ್ಹ್ ಮಾಲೀಕರು : ಶ್ರೀ ಸಾಯಿ ಟ್ರೇಡರ್ಸ್ ಮುದ್ದೇಬಿಹಾಳ ಹಾಗೂ ಬಹದ್ದೂರ್ ಪೂರಪ್ಪ ರಾಠೊಡ ಗುತ್ತಿಗೆದಾರರು, ಕೊಳೂರು ತಾಂಡ ,ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಮುದ್ದೇಬಿಹಾಳ ಹಾಗೂ ನಿಡಗುಂದಿ ಮುಖ್ಯ ರಸ್ತೆ ಮಾರ್ಗವಾಗಿ ಇರುವ ಸಾಯಿ ಟ್ರೇಡರ್ಸ್ ನಲ್ಲಿ ಉತ್ತಮ ಗುಣಮಟ್ಟದ ಬ್ಲಾಕ್ ಇಟ್ಟಿಗೆ ಹಾಗೂ ಕಬ್ಬಿನ,ಸಿಮೆಂಟ್, ಸ್ಟೀಲ್ ದೊರೆಯುತ್ತದೆ. …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಯ, ಶುಭಾಶಯಗಳು, ಶ್ರೀ ಸುಭಾಸ್ ಶೆಟ್ಟೆಪ್ಪ ನಾಯಕ ಹುಲ್ಲೂರ ,

ಶ್ರೀ ಸುಭಾಷ್ ಶೆಟ್ಟೆಪ್ಪ ನಾಯಕ. ಮಾಲೀಕರು : ಶ್ರೀ ಶೆಟ್ಟೆಪ್ಪ ಪೆಟ್ರೋಲಿಯಮ್ ಹುಲ್ಲೂರು, LT, ಹಾಗೂ ನಾಯಕ ಬಂಧಗಳಿಂದ ಸಮಸ್ತ ನಮ್ಮ ಗ್ರಾಹಕರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಪೊನ್ ನಂ: 9423819153, ಶ್ರೀ ಶೆಟ್ಟೆಪ್ಪ ನಾಯಕ್ ಪೆಟ್ರೋಲಿಯಮ್ಸ್ ಹುಲ್ಲೂರ ನಿಡಗುಂದಿ ಹಾಗೂ ಮುದ್ದೇಬಿಹಾಳ ಮುಖ್ಯ ರಸ್ತೆ ಸುಸಜ್ಜಿತ ಹಾಗೂ ಉತ್ತಮ ಗುಣಮಟ್ಟದ ಡಿಜೀಲ್ ಹಾಗೂ ಪೆಟ್ರೋಲ್ ದಿನದ ಎಲ್ಲಾ ಸಮಯದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಶೆಟ್ಟೆಪ್ಪ …

Read More »

ಹಡಗಲಿ ಗ್ರಾಮದ ಗುರು ಹಿರಿಯ ರಿಗೆ,ಮತ ಬಾಂಧವರಿಗೆ ಕಾರ್ಯಕ ರ್ತರಿಗೆ,ಧನ್ಯವಾದ ಹೇಳಿದ ಬೈಲಪ್ಪ & ಯಮನವ್ವ ಚಲವಾದಿ

ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಶ್ರೀಮತಿ ಯಮನವ್ವ ಬೈಲಪ್ಪ ಚಲವಾದಿ ಗ್ರಾಮ ಪಂಚಾಯತಿ ಚಿತ್ತರಗಿ ಸಾ: ಹಡಗಲಿ ಗ್ರಾಮ ಮತದಾನ ಮಾಡಿದ ನನ್ನೂರಿನ ಸಮಸ್ತ ಗುರುಹಿರಿಯಗೆ ಹಾಗೂ ಮತಬಾಂಧವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು,

Read More »