ಅಮೀನಗಡ: ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳಿಗೆ ʻಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿʼಯ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯ ಬಗ್ಗೆ ಅರಿವು ಮೂಡಿಸಿ ಅರ್ಜಿ ವಿತರಿಸಲಾಯಿತು. ಬೀದಿಬದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಯೋಜನೆಯಡಿಯಲ್ಲಿ 10 ಸಾವಿರ ರೂ.ಗಳ ಕಿರುಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಸಾಕಷ್ಟು ವ್ಯಾಪಾರಿಗಳು ಇದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಕಿರುಸಾಲಕ್ಕೆ ಅರ್ಜಿ ಸಲ್ಲಿಸಿ …
Read More »ಕಟಾಪೂರ ಗ್ರಾಮದ ಸಮಸ್ತ ಮತದಾರರಿಗೆ/ಹಿರಿಯರಿಗೆ,ನನ್ನ ಮಿತ್ರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದ ಹನಮಗೌಡ ಹೊಸಗೌಡರ,ಮಂಗಳಗುಡ್ಡ.
ಗೆಲುವಿನ ನಗೆ ಬೀರಿದ ಹನಮಗೌಡ ಹೊಸಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಗ್ರಾಮ ಪಂಚಾಯತಿ ಸದಸ್ಯರು ಮಂಗಳಗುಡ್ಡ, ನೂತನ ಗುಳೇದಗುಡ್ಡ ತಾಲೂಕಿನ ಗ್ರಾಮ ,ಈ ಪಂಚಾಯತಿಗೆ ಒಳಪಟ್ಟ ಕಟಾಪೂರ ಗ್ರಾಮದ ನಿವಾಸಿ,ಎಲ್ಲಾ ಮತಬಾಂಧವರಿಗೆ ಧನ್ಯವಾದ ಹೇಳಿದ ಹೊಸಗೌಡರ, ಅಪಾರ ಕಾರ್ಯಕರ್ತರ ಜೊತೆಗೆ ಗೆಲುವಿನ ಸಂಭ್ರಮ ಆಚರಣೆ ಮಾಡಿದ ಹನಮಗೌಡ, ಕಟಾಪೂರ ಗ್ರಾಮದ ಎಲ್ಲಾ ನನ್ನ ಆತ್ಮಿಯ ಸ್ನೇಹಿತರಿಗೆ ,ಹಿರಿಯರಿಗೆ,ಮತಬಾಂಧವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಆತ್ಮೀಯ ಸ್ನೇಹಿತ ಮಂಜುನಾಥ …
Read More »ಮತದಾರರಿಗೆ ಅಭಿನಂದನೆ & ಮಕರ ಸಂಕ್ರಾಂತಿಯ ಶುಭಾಶಯ ಹೇಳಿದ ಶ್ರೀಕಾಂತಗೌಡ ಗೌಡರ
ಸನ್ಮಾನ್ಯ ಶ್ರೀ ಶ್ರೀಕಾಂತಗೌಡ ಮಲ್ಲನಗೌಡ ಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರು ಮಂಗಳ ಗುಡ್ಡ, ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ ಗ್ರಾಮದವರು, ಪೊನ್: 9900572634. ನನ್ನನು ಅತ್ಯಂತ ಬಹುಮತಗಳನ ನೀಡಿ ನನ್ನ ಗೆಲುವಿಗೆ ಶ್ರಮಿಸಿದ ನನ್ನೂರಿನ ಎಲ್ಲಾ ಸಮಸ್ತ ಗುರುಹಿರಿಯಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಮತ್ತು ಮತದಾರ ಬಂಧುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು, ಗೆಲುವಿನ ನಗೆ ಬೀರಿದ ಶ್ರೀಕಾಂತಗೌಡ ಮ, ಗೌಡರ.
Read More »ರಾತ್ರಿ 12 ಘಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ಸ್ಟಾಂಡ್ ನಲ್ಲಿ ನಿಂತ DCP.. ಬೈಕ್ ಮೇಲೆ ಬಂದ ಮೂವರು ಯುವಕರು ಏನು ಮಾಡಿದ್ದಾರೆ ಗೊತ್ತಾ?
ನಮಸ್ತೆ ಸ್ನೇಹಿತರೆ, ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಅನಾನುಕೂಲ ಆಗುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ.. ಆಗ ಎಲ್ಲರೂ ಕೇಳುವ ಪ್ರಶ್ನೆ ಒಂದೇ ಪೋಲಿಸರು ಏನು ಮಾಡ್ತಾಯಿದ್ದಾರೆ ಎಂದು. ಇನ್ನೂ ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಒಬ್ಬ ಮಹಿಳಾ DCP ರಾತ್ರಿ ವೇಳೆಯಲ್ಲಿ ಸಾಮಾನ್ಯ ಮಹಿಳೆಯಂತೆ ಎಲ್ಲಾ ಸ್ಥಳಗಳಲ್ಲಿ ಸುತ್ತಾಡುತ್ತಾರೆ.. ಹೌದು ಕೇರಳ ರಾಜ್ಯದ ಕ್ಯಾಲಿಕಟ್ ನಗರದ DCP ಯಾಗಿ ಕೆಲಸ ಮಾಡುತ್ತಿರುವ ಮೇರಿ ಜೋಸೆಫ್ ರಾತ್ರಿ ವೇಳೆ ಮಹಿಳೆಯರು …
Read More »ಹೊಟೇಲ್ ಸಾಯಿ ಫಾರ್ಕಾ ವತಿಯಿಂದ ಎಲ್ಲಾ ಗ್ರಾಹಕರಿಗೆ & ಸಮಸ್ತ ಜನತೆಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶಯ ಗಳು,ಬಸವರಾಜ್ ಎಸ್ ಹೂಗಾರ
ಶ್ರೀ ಬಸವರಾಜ್ ಶರಣಪ್ಪ ಹೂಗಾರ ಮಾಲೀಕರು: ಹೊಟೇಲ್ ಸಾಯಿ ಫಾರ್ಕ್ ಗುಡೂರು,sc & ಚಿಕನಾಳ ಕ್ರಾಸ್, ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಚಿಕನಾಳ ಕ್ರಸ್ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ. ಗೂಡೂರು ಹಾಗೂ ಬದಾಮಿ ರಸ್ತೆಯ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ. ಹೊಟೇಲ್ ಸಾಯಿ ಫಾರ್ಕ್ ಮಾಲೀಕರಾದ ಬಸವರಾಜ್ ಹಾಗೂ ಕುಕ್ಕ್ & ಸಿಬ್ಬಂದಿ ಜೊತೆಗೆ ಹೊಟೇಲ್ ಅಚ್ಚುಮೆಚ್ಚಿನ ಬಗ್ಗೆ ಊಟದ ಸ್ವಚ್ಚತೆ ಬಗ್ಗೆ ವಿವರಿಸಿದರು. ಸ್ವಚ್ಚ ಹಾಗೂ ಸಿಸ್ತಿನ …
Read More »ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ರೈತ ಬಾಂಧವರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲುಗಲ್ಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಕನಕಪ್ಪ ಮ, ಮಡಿವಾಳರ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಬಸವರಾಜ ಶರಣಪ್ಪ ಹನಮನಾಳ ಮತ್ತು ಸರ್ವ ಸದಸ್ಯರಿಂದ ಹಾಗೂ ಸಿಬ್ಬಂದಿ ವರ್ಗದ ವರಿಂದ ಎಲ್ಲಾ ನಮ್ಮ ಸಂಘದ ರೈತ ಬಾಂಧವರಿಗೆ ಹಾಗೂ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಮುಖ್ಯ ಕಾರ್ಯನಿರ್ವಾಹಕರು ಶ್ರೀ ಬಸವರಾಜ ಎಸ್ …
Read More »ಸಮಸ್ತ ನನ್ನೂರಿನ ಎಲ್ಲಾ ಮತ ದಾರರಿಗೆ & ಗುರುಹಿರಿಯರಿಗೆ ನನ್ನ ಹೃದಯ ಪೂರ್ವಕ ಧನ್ಯವಾದ ಗಳು,& ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶಯಗಳು.
ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ಶ್ರೀಕಾಂತ್ ಬಸಪ್ಪ ಹೂಗಾರ ಗ್ರಾಮ ಪಂಚಾಯತಿ ಸದಸ್ಯರು ನಿಲುಗಲ್ಲ ,ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರು, ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಮತದಾರರಿಗೆ ಹಾಗೂ ಯುವ ಮಿತ್ರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು
Read More »ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿ ಪ್ರಕಟ
ಮೊನ್ನೇ ಅಷ್ಟೇ ಗ್ರಾಮ ಪಂಚಾಯಿತಿ ಚುನಾವಣೆ ಅಂತ್ಯವಾಗಿದ್ದು, ಇದೀಗ ಗ್ರಾಮಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಮೀಸಲಾತಿ ನಿಯಮಾವಳಿ ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿಯನ್ನು ರಾಜ್ಯ ಸರ್ಕಾರ ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ 30 ತಿಂಗಳ ಅಧಿಕಾರವಧಿ ಹಂಚಿಕೆ ಮಾಡಿ ಇಂದು (ಶನಿವಾರ) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮೀಸಲಾತಿ ಪ್ರಕಟಿಸುವುದನ್ನು ಆಯಾ ಜಿಲ್ಲಾಧಿಕಾರಿಗಳಿಗೆ …
Read More »ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದ ಶ್ರೀಮತಿ ನೀಲವ್ವ ಗಂಗಪ್ಪ ಆರಿ, & ಚಂದ್ರಶೇಖರ & ಶಿವಾನಂದ ಆರಿ
ಸನ್ಮಾನ್ಯ ಶ್ರೀಮತಿ ನೀಲವ್ವ ಗಂಗಪ್ಪ ಆರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಹಾಗೂ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಸಿದ್ದನಕೊಳ್ಳದ ಗ್ರಾಮ, ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಕುಟುಂಬದಿಂದ ಹೃದಯ ಪೂರ್ವಕ ಧನ್ಯವಾದಗಳು ಡಾ: ಶಿವಕುಮಾರ್ ಸ್ವಾಮಿಗಳ ಆರ್ಶಿವಾದ ಪಡೆಯುತ್ತಿರುವ ಶ್ರೀಮತಿ ನೀಲವ್ವ ಗಂಗಪ್ಪ ಆರಿ ಹಾಗೂ ಭೀಮವ್ವ ಸಿದ್ದಪ್ಪ ಪೂಜಾರ ಹಾಗೂ ಅಪಾರ ಕಾರ್ಯಕರ್ತರು, ಸಿದ್ದನಕೊಳ್ಳ. ಸಿದ್ದನಕೊಳ್ಳದ ಸಿದ್ದೇಶ್ವರ ಮಠದಲ್ಲಿ ಕಾರ್ಯಕರ್ತರು ಹಾಗೂ …
Read More »ಸಿದ್ದನಕೊಳ್ಳದ ಸಮಸ್ತ ಮತದಾರರಿಗೆ ತಮ್ಮ ಹೃದಯ ಪೂರ್ವಕ ಧನ್ಯವಾದ ಹೇಳಿದ ಕುಮಾರ ಪೂಜಾರ,
ಶ್ರೀಮತಿ ಭೀಮವ್ವ ಸಿದ್ದಪ್ಪ ಪೂಜಾರ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ ,ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ಗ್ರಾಮದವರಾದ ಪೂಜಾರ ಅವರಿಂದ ಸಮಸ್ತ ಗುರು ಹಿರಿಯರಿಗೆ ಹಾಗೂ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಶ್ರೀಮತಿ ಭೀಮವ್ವ ಹಾಗೂ ನೀಲವ್ವ ಸಿದ್ದನಕೊಳ್ಳದ ಸಿದ್ದಪ್ಪಜ್ಜನ ದರ್ಶನ ಪಡೆದ ಕ್ಷಣ ಸುಕ್ಷೇತ್ರ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News