Breaking News

vijay_shankar

ಚುನಾವಣೆ ಮತಪೆಟ್ಟಿಗೆಗೆ ಪೊಲೀಸ್ ಕಾವಲ,ಮತದಾರನ ತೀರ್ಪು ಯಾರ ಪರ ?

ಹುನಗುಂದ: ನಗರದ ಎಸ್ ವ್ಹಿ ಎಮ್ ಸ್ಕೂಲ್ನಲ್ಲಿ ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಸ್ಕೂಲ್ನಲ್ಲಿ ಇರಿಸಲಾಗಿದೆ,ನಗರದ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ಹಗಲು ರಾತ್ರಿ ಮತ ಪೆಟ್ಟಿಗೆಯನ್ನು ಕಾವಲು ಮಾಡುತ್ತಿದ್ದು ಪ್ರತಿ,ಕ್ಷಣ,ನಿಮಿಷ ಅಭ್ಯರ್ಥಿಗಳಲ್ಲಿ ಎದೆ ಢವ,ಢವ ವಡೆಯುತ್ತಿದೆ,ಕಳೆದ ಒಂದು ವಾರದಿಂದ ಅಬ್ಬರ ಪ್ರಚಾರ,ಗುಂಡು,ಪಾರ್ಟಿ,ಮೋಜು,ಮಾಡಿ ಹಣದ ಜೊತೆ ಬಂಗಾರ,ಸೀರೆ,ಬೆಳ್ಳಿ ಉಂಗುರ,ಎಲ್ಲವನ್ನು ಮತದಾರರ ಓಲೈಕೆಗಾಗಿ ಕೊಟ್ರು ಸಹ ಮತದಾರ …

Read More »

ಮೂರುಸಾವಿರ ಮಠದ ಆಸ್ತಿ ಹೊಡೆಯಲು ಬಿಡುವುದಿಲ್ಲ – ಕೆಎಲ್ಇ ಸಂಸ್ಥೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಮೂರುಸಾವಿರ ಮಠದ ಆಸ್ತಿಯನ್ನು ಯಾರೂ ಹೊಡೆಯಲು ಬಿಡುವುದಿಲ್ಲ. ಮಠದ ಆಸ್ತಿಯನ್ನ ಕಬಳಿಕೆ ಮಾಡಲು ಬಿಡುವುದಿಲ್ಲ. ನನ್ನ ಗುರಿ ಮೂರುಸಾವಿರ ಮಠದ ರಕ್ಷಣೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ, ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಜಾಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗುರುವಾರ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ.ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜ್ …

Read More »

ಸೊಳೇಭಾವಿಯಲ್ಲಿ ಶಾಂತಿಯುತ ಮತದಾನ,ಮತಗಟ್ಟೆಗೆ ಬೇಟಿ ನೀಡಿದ ಜಿಲ್ಲಾ ಪಂ,ಸಿಇಒ ಭೂಪಾಲನ್,& ಬಾಗಲಕೋಟೆ ಎಸ್,ಪಿ,ಜೂಗಲಸಾರ,

ಅಮೀನಗಡ : ಸೊಳೇಭಾವಿ ಗ್ರಾಮದಲ್ಲಿ ಈ ಸಲ ಗ್ರಾಮ ಪಂಚಾಯತ್ ಚುನಾವಣೆ ಭರ್ಜರಿ ಕಾವು ಪಡೆದಿದ್ದು ಪ್ರತಿ ವಾರ್ಡಿನ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿ ಮತದಾರರ ಮತ ಸೇಳೆಯಲು ಹರಸಾಹಸ ಪಡುತ್ತಿದ್ದಾರೆ, ಸೊಳೇಭಾವಿ ಗ್ರಾಮದಲ್ಲಿ ಒಟ್ಟು ೧೪ ಬೂತ್ ಮಾಡಿದ್ದು ಸರಕಾರಿ ಶಾಲೆಯಲ್ಲಿ ಒಟ್ಟು ೧೦ ಬೂತ್,ಗ್ರಾಮ ಪಂಚಾಯತ್ ನಲ್ಲಿ ೯೨ ಬೂತ್ ಉರ್ಧು ಶಾಲೆಯಲ್ಲಿ ೦೨ ಬೂತ್ ಒಟ್ಟು ೧೪ ಬೂತ್ ಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ, ನಿನ್ನೆಯಿಂದ ಗ್ರಾಮದಲ್ಲಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ಗಳು,ಶ್ರೀ ಲಕ್ಷ್ಮಿವೇಂಕಟೇಶ್ವರ ಜೂಸ್ & ಐಸ್ ಕ್ರೀಮ್ ಪಾರ್ಲರ್ ಇಲಕಲ್ಲ

ಶ್ರೀ ಮೋಹನ್,ಡಿ ,ನಾಯ್ಕ್ ಮಾಲೀಕರು: ಶ್ರೀ ಲಕ್ಷಿವೇಂಕಟೇಶ್ವರ ಜೂಸ್ & ಐಸ್ ಕ್ರೀಮ್ ಪಲ್೯ರ್ ಇಲಕಲ್ಲ ,ಹಾಗೂ ಬೇಕರಿ,ಕಾಮತ್ ಹೊಟೇಲ್ ಪರವಾಗಿ ನಮ್ಮ ಗ್ರಾಹಕರಿಗೆ ಹಾಗೂ ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪೊನ್ : 9731554833 ಉತ್ತಮ ಹಾಗೂ ಗುಣಮಟ್ಟದ ಕ್ವಾಲೀಟಿ ಜೂಸ್ & ಐಸ್ ಕ್ರೀಮ್ ಸೇಂಟರ್,ಹಾಗೂ ಸುಸಜ್ಜಿತ ಪಾರ್ಲರ್ ಜೂಸ್ & ಐಸ್ ಕ್ರೀಮ್ ಪಾರ್ಲರ್ ಮಾಲೀಕ ಮೋಹನ್ ನಾಯ್ಕ್ ಅವರೊಂದಿಗೆ ಜೂಸ್ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು, ಮಹೇಂದ್ರಕುಮಾರ್ ಅದ್ವಾಣಿ ಇವರಿಂದ,,,,

ಶ್ರೀ ಮಹೇಂದ್ರಕುಮಾರ,ದೇವೇಂದ್ರಪ್ಪ ಅದ್ವಾಣಿ ಮಾಲೀಕರು: ಶ್ರೀ ದೇವೇಂದ್ರ ಪಿಲ್ಲಿಂಗ್ ಸ್ಟೇಷನ್ ಭಾರತ್ ಪೆಟ್ರೋಲಿಯಂ C,ರೋಣ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ನಮ್ಮೆಲ್ಲ ಗ್ರಾಹಕರಿಗೆ ಮತ್ತು ನಗರದ ಜನತೆಗೆ ಹೊಸ ವರ್ಷದ ಶುಭಾಶಯ, ಪೊನ್ : 9620999897, ,ಶ್ರೀ ಮಹೇಂದ್ರಕುಮಾರ್ ದೇವೇಂದ್ರ ಅದ್ವಾಣಿ ಮಾಲೀಕರು: ದೇವೇಂದ್ರ ಭಾರತ್ ಪೆಟ್ರೋಲಿಯಂ ತಾಲ್ಲೂಕು : ರೋಣ ಜಿಲ್ಲಾ ಗದಗ ನಮ್ಮ ಭಾರತ್ ಪೆಟ್ರೋಲಿಯಂ ಸಿಬ್ಬಂದಿ ಶ್ರೀ ಶೌಕತ್ತ್ಅಲಿ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ಸುರೇಶ್ ವೀ,ಕುಸುಗಲ್ಲ

ಶ್ರೀ ಸುರೇಶ ವೀರಪ್ಪ ಕುಸುಗಲ್ಲ, ಮಾಲೀಕರು: S,S,B,Atuto Fuels, ಹಾಗೂ ಡೀಲರ್ಸ ಫಾರ್ H,P,C,L, Products, Station Rod,ಬೆಳವಣಿಕಿ, ತಾ: ರೋಣ,ಜಿಲ್ಲಾ,: ಗದಗ. ಪೊನ್ ನಂಬರ್ : 9901773448, ರೋಣ ತಾಲ್ಲೂಕಿನ ಬೆಳವಣಿಕಿ ಗ್ರಾಮದ ಬಂಕ್ ಅತ್ಯುತ್ತಮ ಹಾಗೂ ಉತ್ತಮ ಗುಣಮಟ್ಟದ HPCL ಬಂಕ್ ಬೆಳವಣಿಕಿ, ಗ್ರಾಕರಿಗೆ ಉತ್ತಮ ಸೇವೆ ನೀಡುತ್ತಿರುವ ನಮ್ಮ ಸಿಬ್ಬಂದಿ ವೀರೇಶ್

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ರಾಜಶೇಖರ, ವಿ, ಪಾಟೀಲ್ ಬೆಳವಣಿಕಿ ಇವರಿಂದ

ಶ್ರೀ ರಾಜಶೇಖರ್ ವಿಜಯಕುಮಾರ್, ಪಾಟೀಲ. ಮಾಲೀಕರು: ಶ್ರೀ ಧರ್ಮಸ್ಥಳ ಮಂಜುನಾಥ ಕಿಸಾನ್ ಸೇವಾ ಕೇಂದ್ರದ ಪೆಟ್ರೋಲ್ ಬಂಕ್ ಹಾಗೂ ಸಹೋದರ ಶ್ರೀ ಮಲ್ಲಿಕಾರ್ಜುನ ,ವಿ ಪಾಟೀಲ್ ಹಾಗೂ ಶ್ರೀಮತಿ ಮಂಜುಳಾ ಎಮ್,ಪಾಟೀಲ್ ದಂಪತಿಗಳಿಂದ ಹಾಗೂ ಬೆಳವಣಿಕಿ ಗ್ರಾಮಸ್ಥರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪೊನ್: 9611276925,- ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಇಂಡಿಯನ್ ಪೆಟ್ರೋಲ್ ಬಂಕ್ ಬೆಳವಣಿಕಿ ಗ್ರಾಮದ ಪೆಟ್ರೋಲ್ ಬಂಕ್ ನಮ್ಮ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ಫಕೀರಪ್ಪ, ತಿ,ಕುರಟ್ಟಿ ನವಲಗುಂದ ಇವರಿಂದ

ಶ್ರೀ ಫಕೀರಪ್ಪ ತಿಪ್ಪಣ್ಣ ಕುರಟ್ಟಿ                ಮಾಲೀಕರು: ಮೆ: ಟಿ,ಎ,ಕುರಟ್ಟಿ ಆ್ಯಂಡ್ ಸನ್ಸ್       ಭಾರತ್ ಪೆಟ್ರೋಲಿಯಂ, ಕಾರ್ಪೋರೇಶನ್ ಲಿ,ಡಿಸೇಲ್, ಪೆಟ್ರೋಲ್,ಮತ್ತು ಆಯಿಲ್ ಡೀಲರ್ ನವಲಗುಂದ, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,                           ಪೊನ್ ನಂಬರ್ :  8762589212- ನವಲಗುಂದ ನಗರದ ಭಾರತ್ ಕುರಟ್ಟಿ ಪೆಟ್ರೋಲಿಯಂ ಟಿ,ಎ,ಕುರಟ್ಟಿ ಆ್ಯಂಡ್ ಸನ್ಸ್ ಭಾರತ್ ಪೆಟ್ರೋಲಿಯಂ ನವಲಗುಂದ ಆಫೀಸ್ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿರು ಕಾರ್ಮಿಕರು …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ರಾಜು ಗಾಣಿಗೇರ ಶಿರೋಳ ಇವರಿಂದ

ಗದಗ ಜಿಲ್ಲೆಯ ರೋಣ ತಾಲೂಕಿನ ಶಿರೋಳ ಗ್ರಾಮದ ಬನಶ್ರೀ ಪೆಟ್ರೋಲಿಯಂ ಶಿರೋಳ. ಮಾಲೀಕರು : ಶ್ರೀ ಶಂಕರಪ್ಪ ಕಲ್ಲಪ್ಪ ಜಂಗವಾಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು , ಶ್ರೀ ಬನಶ್ರೀ ಪೆಟ್ರೋಲಿಯಂ ಮಾಲೀಕರಾದ ಶ್ರೀ ದೇವರಾಜ್ ಶಂಕರಪ್ಪ ಜಂಗವಾಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಗ್ರಾಹಕರು ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಬನಶ್ರೀ ಪೆಟ್ರೋಲಿಯಂ …

Read More »

ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ

ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇದೀಗತಾನೆ ಘೋಷಿಸಿದ್ದಾರೆ. ಇಂದಿನಿಂದ 9 ದಿನಗಳ ಕಾಲ ನೈಟ್ ಕರ್ಫ್ಯೂ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರುವುದರಿಂದ ಹೊಸವರ್ಷದ ಮಧ್ಯರಾತ್ರಿ ಆಚರಣೆಗೆ ಸಹಜವಾಗಿಯೇ ಕಡಿವಾಣ ಇರಲಿದೆ. …

Read More »