ಶ್ರೀ ರೇವಣಸಿದ್ದೇಶ್ವ ಪೆಟ್ರೋಲಿಯಮ್ ಕೊಣ್ಣೂರ ಮಾಲೀಕರು: ಸುನೀಲ ಜಿ ಗಡಗಿ , ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಹಾಗೂ ನಮ್ಮಲ್ಲಿ ಉತ್ತಮ ಕ್ವಾಲಿಟಿ ಹಾಗೂ ಉತ್ತಮ ಸೇವೆ ಲಭ್ಯವಿದೆ ನಮ್ಮ ಎಲ್ಲಾ ಗ್ರಾಹಕರು ಈ ಸೇವೆ ಪಡೆಯಲಿ ಹಾಗೂ ಈ ಹೊಸ ವರ್ಷ ಎಲ್ಲಾರ ಬಾಳಲ್ಲಿ ಹೊಸ ಭರವಸೆಯ ಬೇಳಕು ಚಲ್ಲಲ್ಲಿ ಎಂದು ಶುಭ ಕೋರುತ್ತೇನೆ. ಕೊಣ್ಣೂರ ಹಾಗೂ ಸುರೇಬಾನ ಮುಖ್ಯ ರಸ್ತೆಯ ನಮ್ಮ …
Read More »ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೃಹತ್ ವೇದಿಕೆ ಅಂಕಲಿ ಮಠ
ಲಿಂಗಸೂಗೂರು ; .ಭಕ್ತರಿಗಾಗಿ ಸಜ್ಜಾಗಿರುವ ಶಾಮಿಯಾನಾಗಳು, ಅನ್ನದಾಸೋಹಕ್ಕಾಗಿ ಸಿದ್ಧಗೊಳ್ಳುತ್ತಿರುವ ವಿವಿಧ ಭಕ್ಷ್ಯಬೋಜನಗಳು, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೃಹತ್ ವೇದಿಕೆ ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಅಂಕಲಿಮಠದಲ್ಲಿ ಹೌದು.ಅಂಕಲಿಮಠ ಸ್ವಾಮೀಜಿ ಶ್ರೀ ವೀರಭದ್ರ ಮಹಾ ಸ್ವಾಮೀಜಿ ಅವರ ಸುಪುತ್ರ ಬಸವರಾಜ ಸ್ವಾಮೀಜಿ ಅವರ ವಿವಾಹ ಸಮಾರಂಭದ ಅಂಗವಾಗಿ ಅಂಕಲಿಮಠ ಸಜ್ಜಾಗಿದೆ. ದಿನಾಂಕ 23-24 ರಂದು ನಡೆಯಲಿರುವ ಈ ವಿವಾಹ ಸಮಾರಂಭಕ್ಕೆ ರಾಜಕೀಯ ಗಣ್ಯರು ಹಾಗೂ ವಿವಿಧ …
Read More »ಜ. 1 ರಿಂದ ಶಾಲಾ ಆರಂಭಿಸುವ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?
ಬೆಂಗಳೂರು : ಬ್ರಿಟನ್ ನ ಹೊಸ ತಳಿಯ ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟಿದೆ ಎನ್ನಲಾಗಿದ್ದು, ಕರುನಾಡಲ್ಲಿ ಆತಂಕದ ಛಾಯೆ ಮೂಡಿದೆ. ಇದರ ನಡುವೆ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾವು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಕುಮಾರ್ ನಾವು ಇನ್ನು ಡಿಸೆಂಬರ್ 22 ನೇ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನಿಂಗರೆಡ್ಡಿ, ವೆಂಕರೆಡ್ಡಿ, ನೀಲರೆಡ್ಡಿ ವಾಸನದ,
,ಶ್ರೀ ನಿಂಗರೆಡ್ಡಿ,ವೆಂಕರೆಡ್ಡಿ,ನೀಲರೆಡ್ಡಿ ಮಾಲೀಕರು: ಶ್ರೀ ಹರಿಪ್ರೀಯ ಪೆಟ್ರೋಲಿಯಂ ವಾಸನ್ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಹರಿಪ್ರೀಯ ಪೆಟ್ರೋಲಿಯಮ್ ವಾಸನ್ ನಮ್ಮ ಸಿಬ್ಬಂದಿ ಶ್ರೀ ಆನಂದ ಮುಳ್ಳೂರು
Read More »ಸಚಿವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಆರೋಪಿ ಬಂಧನ
ಠಾಣೆ : ಮಹಾರಾಷ್ಟ್ರದ ಸಚಿವರೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಅದರಿಂದ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು. ಈ ಸಂಬಂಧ ಪೊಲೀಸರು ಏಪ್ರಿಲ್ 8 ರಂದು ಪ್ರಕರಣ ದಾಖಲಿಸಿದ್ದರು. ಇಲಾಖೆಯ ಸೈಬರ್ ವಿಭಾಗವು ಪ್ರಕರಣ ಸಂಬಂಧ ತನಿಖೆಯನ್ನು ನಡೆಸಿತು. ‘ಕಳೆದ ವಾರ ಈ ಪ್ರಕರಣದಡಿ ಔರಾಂಗಬಾದ್ ಜಿಲ್ಲೆಯ ವಾಲುಜ್ನಲ್ಲಿ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸೈಬರ್ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು, ಯಲ್ಲಣ್ಣ ಗುಜಮಾಗಡಿ ನರಗುಂದ & ದಂಪತಿಗಳಿಂದ
ಶ್ರೀಯತ ಸನ್ಮಾನ್ಯ ಶ್ರೀ ಯಲ್ಲಣ್ಣ ಬಿ ಗುಜಮಾಗಡಿ ಮಾಲೀಕರು: ಮೆ: ಕೆ,ಬಿ,ಗುಜಮಾಗಡಿ & ಸನ್ಸ್ HPC ಡಿಲರ್ಸ ನರಗುಂದ, ಹಾಗೂ ಗದಗ ಜಿಲ್ಲಾ ಪೆಟ್ರೋಲಿಯಮ್ ವರ್ತಕರ ಜಿಲ್ಲಾ ಅಧ್ಯಕ್ಷರು ಮತ್ತು ಕರ್ನಾಟಕ ಆರ್ಯವೈಷ್ಯ ಮಹಾ ಸಭಾದ ಮಾಜಿ ನಿರ್ದೇಶಕರು, ಮತ್ತು ಕ,ಆ,ವೈ,ಯುವಜನ ಮಹಾಸಭಾದ ಪ್ರ ಪ್ರಥಮ ಕಾರ್ಯದರ್ಶಿ, ಮತ್ತು ರೋಟರಿ ಯಲ್ಲಿ 33 ವರ್ಷಗಳ ಸುಧೀರ್ಘ ಸೇವೆ ಇವರ ಪ್ರಾಮಾಣಿಕ ಸೇವೆ ಹಾಗೂ ಉತ್ತಮ ಡಾಲರ್ಸ್ ಎಂದು ಬೆಳಗಾವಿಯಿಂದ 03 …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ಭದ್ರಿನಾರಾಯಣ,ಕೆ ಗುಜಮಾಗಡಿ, ನರಗುಂದ ಇವರಿಂದ
ಶ್ರೀ ಭದ್ರಿನಾರಾಯಣ ಕೆ ಗುಜಮಾಗಡಿ ಮಾಲೀಕರು: ಶ್ರೀ ನಗರೇಶ್ವ ( HP )ಆಯಿಲ್ ಡಿಸ್ಟ್ರೂಬ್ಯೂಟರ್ ಕೊಣ್ಣೂರ, ಸಾ: ನರಗುಂದ, ಹಾಗೂ APMC ಸದಸ್ಯರು, ಹಾಗೂ ಅಕೀಲ ಕರ್ನಾಟಕ ಆರ್ಯವೈಷ್ಯ ರಾಜ್ಯ ಮಾಜಿ ಉಪಾಧ್ಯಕ್ಷ ರು ಬೆಂಗಳೂರು, ಹಾಗೂ ನಿರ್ದೆಶರು ಶ್ರೀ ಬಾಬಾ ಸಾಹೇಬ್ ಕೋ,ಸೊಸೈಟಿ ನರಗುಂದ, ಮಾಜಿ ಅಧ್ಯಕ್ಷರು & ನಿರ್ದೆಶಕರು ಲೈನ್ಸ್ ಇಂಗ್ಲೀಷ್ & ಕನ್ನಡ ಮಿಡಿಯಮ್ ಸ್ಕೂಲ್ ನರಗುಂದ ,ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ …
Read More »ಪಾಟೀಲ್ ಕುಟುಂಬದ ಕುಡಿ ಕುಮಾರ ಆರುಷ್ಯಗೌಡ ಇವರ ೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಮಹೇಶಗೌಡ ಪಾಟೀಲ ಇವರಿಂದ
ಪಾಟೀಲ ಕುಟುಂಬದ ಮುದ್ದು ಕುಡಿ ಕುಮಾರ ಆರುಷ್ಯಗೌಡ ,ಮಹೇಶಗೌಡ ಪಾಟೀಲ್. ಇವರ ಐದನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕಂದ ಶುಭಾಶಯ ಕೊರುವವರು; ಶ್ರೀ ಮಹೇಶಗೌಡ ಬಾಪುಗೌಡ ಪಾಟೀಲ್ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಉಮಾ ,ಪಾಟೀಲ. ಇವರಿಂದ ಹಾಗೂ ಇವರ ಅಜ್ಜ,ಅಜ್ಜಿ,ಮಾವ ,ದೊಡ್ಡಪ್ಪ ,ಅತ್ತಿ,ಅಪಾರ ಬಂಧು ಮಿತ್ರರು ಶುಭಾಶಯ ಕೋರಿದ್ದಾರೆ.
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಪೃಥ್ವಿ & ಧೃವ ಪೆಟ್ರೋಲಿಯಮ್ ವತಿಯಿಂದ,
ಶ್ರೀ ಯಲ್ಲಪಗೌಡ ಫ,ಪಾಟೀಲ. ಗದಗ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರು ಹಾಗೂ ನಿರ್ದೇಶಕರು PKPS ಕೊಣ್ಣೂರ, ೬೩೬೧೨೦೨೭೨೩, ತಾ: ನರಗುಂದ, ಶ್ರೀ ಬಾಪುಗೌಡ,ಫ,ಪಾಟೀಲ. ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೊಣ್ಣೂರು, ಮಹೇಶಗೌಡ ,ಬಾಪುಗೌಡ ಪಾಟೀಲ್, ಮಾಲೀಕರು: ಪೃಥ್ವಿ & ಧೃವ ಪೆಟ್ರೋಲಿಯಮ್ ಕೊಣ್ಣೂರು ,ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಭಾವಿಕಾ ಪಟೇಲ್
ಶ್ರೀ ಜಯಂತಿಲಾಲ್ ಪಟೇಲ್ ಮಾಲೀಕರು: ಶ್ರೀ ಹರಿ ಓಂ ಭಾರತ್ ಪೆಟ್ರೋಲಿಯಮ್ ಕುಳಗೇರಿ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಭಾರತ್ ಪೆಟ್ರೋಲಿಯಮ್ ಕುಳಗೇರಿ ಬದಾಮಿ ತಾಲೂಕಿನ ಕುಳಗೇರಿ ಬಂಕ್
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News