ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಮಂಜು ಪವಾರ, ಕರವೇ,ನಗರ ಘಟಕದ ಉಪಾಧ್ಯಕ್ಷರು ಬಾಗಲಕೋಟೆ,
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಶ್ರೀ ಸಿದ್ದನಗೌಡ ಬಿರಾದರ ಬಾಗಲಕೋಟೆ,
ಶ್ರೀ ಸಿದ್ದನಗೌಡ ,ದೇವೇಂದ್ರಗೌಡ ಬಿರಾದರ, ಗುತ್ತಿಗೆದಾರರು: ಇಂದಿರಾ ಕ್ಯಾಂಟೀನ್ ಬಾಗಲಕೋಟೆ, ಪೊನ್ ನಂಬರ್ 9448886664 ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಇಂದಿರಾ ಕ್ಯಾಂಟೀನ್ ನವನಗರ ,ಸುಜ್ಜಿತ ಹಾಗೂ ಉತ್ತಮ ಗುಣಮಟ್ಟದ ಊಟ ಹಾಗೂ ಉಪಹಾರದ ವ್ಯವಸ್ಥೆಗೆ ಉತ್ತರ ಕರ್ನಾಟಕದಲ್ಲಿ ನಂಬರ್ ಒನ್ ಸ್ಥಾನ ಪಡೆದ ಹೆಗ್ಗಳಿಗೆ ಜಿಲ್ಲೆಗೆ ಲಭಿಸಿದೆ ಇದು ನಿಮ್ಮೆಲ್ಲರ ಉತ್ತಮ ಸಹಕಾರ ಎಲ್ಲಾ ಸಮಸ್ತ ನಾಗರಿಕ ಬಂಧುಗಳಿಗೆ ಹೊಸ ವರ್ಷದ ಹಾರ್ದಿಕ …
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಬಿಲ್ಲುಮಹಾರಾಜ್ ಬಾಗಲಕೋಟೆ
ಶ್ರೀ ಬಿಲ್ಲುಮಹಾರಾಜ್, ಮಾಲೀಕರು . ಕ್ಯಾಟೀರಿನ್ ಬಾಗಲಕೋಟೆ ಪೊನ್ : 9980049199. ನಗರದಲ್ಲಿ ವಿವಿಧ ,ಮದುವೆ, ಸಭೆ ಸಮಾರಂಭಗಳಲ್ಲಿ ಸೇವೆ ಲಭ್ಯ ಮಾಹಿತಿಗಾಗಿ ಸಂಪರ್ಕಿಸಿ,
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ಮಾರುತಿ ಮೀರಜಕರ ಬಾಗಲಕೋಟೆ
ಶ್ರೀ ಮಾರುತಿ ಮೀರಜಕರ ಅಶೋಕ ಹೊಟೇಲ್ ಉದ್ದೆಮಿದಾರರು ಬಾಗಲಕೋಟೆ ಬಸ್ಟಾಂಡ್ ಕ್ಯಾಂಟಿನ್,9632538189 Hotel Ashoka Bagalakot, Cantin ಆಸೀಫ್ ಮುಜಾವರ, ಹೋಟೆಲ್ ಮ್ಯಾನೇಜರ್ ಪೊನ್: 6360605920 ಶ್ರೀ ವಿಠ್ಠಲ ಪೂಜಾರಿ : ಮ್ಯಾನೇಜರ್. ಶ್ರೀ ಬಿಲ್ಲುಮಹಾರಾಜ್ (ವಿನೋದ್) ಕ್ಯಾಟ್ಟಿರಿನ್ ಸರ್ವಿಸ್ ಬಾಗಲಕೋಟೆ. ಪೊನ್: 9980049199
Read More »ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,ರಾಂಪೊರ PKPS ವತಿಯಿಂದ
ಶ್ರೀ ಬಲರಾಮ ಖೇ ಲಮಾಣಿ, ಅಧ್ಯಕ್ಷರು : PKPS ರಾಂಪೂರ. ಶ್ರೀ ಎ,ಜೆ,ದೇಶಪಾಂಡೆ, ಮುಖ್ಯ ಕಾರ್ಯನಿರ್ವಾಹಕರು. ರಾಂಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು, ಹಾಗೂ ಸಿಬ್ಬಂದಿ ವರ್ಗ ಇವರಿಂದ,
Read More »ಕರುವಿಗೆ ಕೇಶ ಮುಂಡನ ಮಾಡಿಸಿ ದತ್ತು ಸ್ವೀಕರಿಸಿದ ದಂಪತಿ
ಹಿಂದೂ ಸಂಪ್ರದಾಯಗಳಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನಮಾನ ಇರುವುದು ಎಲ್ಲರಿಗೂ ತಿಳಿದ ವಿಚಾರ. ಉತ್ತರ ಪ್ರದೇಶದ ರೈತರೊಬ್ಬರು ಕರುವೊಂದನ್ನು ಪುತ್ರನಂತೆ ದತ್ತು ಪಡೆದಿದ್ದಾರೆ. ವಿಜಯ್ಪಾಲ್ ಹಾಗೂ ರಾಜೇಶ್ವರಿ ದೇವಿ ದಂಪತಿ ಕರುವೊಂದನ್ನು ಪುತ್ರನ ರೂಪದಲ್ಲಿ ದತ್ತು ಪಡೆದಿದ್ದಾರೆ. ಮದುವೆಯಾಗಿ 15 ವರ್ಷಗಳಾದರೂ ಸಹ ಮಕ್ಕಳಾಗದೇ ಇರುವ ಕಾರಣ ಈ ದಂಪತಿ ಹೀಗೆ ಮಾಡಿದ್ದಾರೆ. ಕರುವಿಗೆ ‘ಲಲ್ತು ಬಾಬು’ ಎಂದು ಹೆಸರಿಟ್ಟಿದ್ದು, ಕೇಶ ಮುಂಡನ ಸಂಪ್ರದಾಯವನ್ನು ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಈ ಕರುವನ್ನು …
Read More »ಹರಾಜಿಗೆ “ಅನರ್ಹ” ಅಸ್ತ್ರ: ಗ್ರಾ.ಪಂ. ಚುನಾವಣೆ:
ಬೆಂಗಳೂರು: ಗ್ರಾಮ ಪಂಚಾಯತ್ ಸ್ಥಾನಗಳಿಗಾಗಿ ಹರಾಜು-ಆಮಿಷಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಸಾಕ್ಷ್ಯ ಸಾಬೀತಾದರೆ ಅಂಥವರಿಗೆ “ಅನರ್ಹತೆ’ಯ ಬಿಸಿ ಮುಟ್ಟಿಸಲು ರಾಜ್ಯ ಚುನಾವಣ ಆಯೋಗ ಚಿಂತನೆ ನಡೆಸಿದೆ. ಈ ಸಂಬಂಧ ಆಯೋಗವು ಸರಕಾರ ದೊಂದಿಗೆ ಚರ್ಚೆ ನಡೆಸಿದ್ದು, ಪ್ರಸ್ತಾವನೆ ಸಲ್ಲಿಸಲು ಯೋಚಿಸುತ್ತಿದೆ. ಈ ಪ್ರಸ್ತಾವನೆ ಈ ಚುನಾವಣೆಗೆ ಅಲ್ಲದಿದ್ದರೂ ಮುಂದಿನ ಬಾರಿ ಅನುಕೂಲ ಆಗಬಹುದು ಎಂದು ರಾಜ್ಯ ಚುನಾವಣ ಆಯುಕ್ತ ಡಾ| ಬಿ. ಬಸವರಾಜು ತಿಳಿಸಿದ್ದಾರೆ. ಗ್ರಾ.ಪಂ. ಸ್ಥಾನಗಳನ್ನು ಬಹಿರಂಗ ಹರಾಜು ಹಾಕು ವುದು, …
Read More »ಸರ್ಕಾರಿ ಕಚೇರಿಗಳಲ್ಲಿ ಸೌಜನ್ಯದ ನಡುವಳಿಕೆಗೆ ಆದೇಶ !??*!?
ಬೆಂಗಳೂರು ; ಎಂಥಾ ದುರ್ದೈವದ ವಿಚಾರ ಪ್ರಜೆಗಳೆಂಬ ಪ್ರಭುಗಳೊಂದಿಗೆ ಗೌರವದಿಂದ ನಡೆದುಕೊಳ್ಳಿ ಎಂದು ಸರಕಾರ ನೌಕರರಿಗೆ ಆದೇಶ ಹೊರಡಿಸಿದೆ . ಕಾರ್ಯ ನಿಮಿತ್ತ ಸರಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಬಂದವರೊಂದಿಗೆ ಗೌರವದಿಂದ ಮಾತನಾಡಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಬೇಕು ಇದು ಆ ದೇಶದಲ್ಲಿನ ಪ್ರಮುಖ ಅಂಶ . ಹೌದು ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಅವನು ಬಂದವರಿಗೆ ಗೌರವ ಕೊಡುವುದು ದೂರ ಉಳಿಯಿತು …
Read More »ಯಡಿಯೂರಪ್ಪ ಕೊಟ್ರು ಬಂಪರ್ ಆಫರ್ : ನಿಗಮ ಮಂಡಳಿ ಅಧ್ಯಕ್ಷರಿಗೆ ಜಾಕ್ ಪಾಟ್,
ಬೆಂಗಳೂರು, (ಡಿ.16): ಇತ್ತೀಚೆಗಷ್ಟೇ ನೇಮಕಗೊಂಡಿದ್ದ ನಿಗಮ ಮಂಡಳಿ ಅಧ್ಯಕ್ಷರಿಗೆ ಸಿಎಂ ಬಿಎಸ್ವೈ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ಖಾಲಿ ಇರುವ ಎಲ್ಲಾ ನಿಗಮಗಳಿಗೆ ಅಧ್ಯಕ್ಷರನ್ನ ನೇಮಿಸಿತ್ತು. ಇದೀಗ ಅವರಲ್ಲಿ 9 ಮಂದಿಗೆ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ನಾಲ್ವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ ಯಾರಿಗೆಲ್ಲಾ …
Read More »ಮತಕ್ಕಾಗಿ ಓಲೈಕೆ ಡಾಬಾಗಳಲ್ಲಿ ಬಾಡೂಟ
ಯುವ ಮತದಾರರನ್ನು ಸೆಳೆಯಲು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಡಾಬಾಗಳಲ್ಲಿ ಬಾಡೂಟ ಮಾಡಿಸುತ್ತಿದ್ದಾರಲ್ಲದೆ, ಮನೆಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಮಧ್ಯಾಹ್ನ ಖಾಲಿಯೇ ಇರುತ್ತಿದ್ದ ಹುನಗುಂದ ಸುತ್ತಮುತ್ತ ಇರುವ ಡಾಬಾಗಳು ಮಧ್ಯಾಹ್ನವೇ ಭರ್ತಿಯಾಗುತ್ತಿವೆ. ಸಂಜೆಯಾಗುತ್ತಲೇ ರಂಗೇರುತ್ತಿವೆ. ಇನ್ನು ಕೆಲವರು ಕಾರು ಮಾಡಿಕೊಂಡು ಯುವಕರು ಜೊತೆಗೆ ಮಧ್ಯ ವಯಸ್ಕರನ್ನೂ ಕರೆದುಕೊಂಡು ಡಾಬಾಗಳಿಗೆ ಹೋಗುತ್ತಿದ್ದಾರೆ. ಕೋಳಿಗಳಿಗೆ ಹೆಚ್ಚಿದ ಬೇಡಿಕೆ: ಮಾಂಸ ತಿನ್ನುವವರ ಮನೆಗಳಿಗೆ ಕೋಳಿಗಳನ್ನು ಕೂಡ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News