ಹನಮನಾಳ : ಸಾರ್ವಜನಿಕ ಸಂಘ ಸಂಸ್ಥೆಗಳು ಯಾವಾಗ ಹೇಗೆ ಯಾವ ಸ್ಥಿತಿ ತಲುಪುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಕಳೆದ ಐದು ವರ್ಷಗಳ ಹಿಂದಿನ ಆಡಳಿತಕ್ಕೆ ಹೂಲಿಸಿದರೆ ಸಂಪೂರ್ಣ ನಷ್ಟದಲ್ಲಿದ್ದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದ್ದ ಸಂಘ ಯಾವತ್ತು ರೈತರಿಗೆ ಸರಿಯಾಗಿ ಸಾಲ ನೀಡದೆ ಸಂಸ್ಥೆಯ ಸ್ಥಿತಿ ಇಡೀ ಊರ ಜನತೆ ರೈತರು ಸಂಘದ ಕಡೆ ತಿರುಗಿ ನೋಡಿದಂತೆ ಮಾಡಿದ್ದ ಸಂಸ್ಥೆಯ ಕಾರ್ಯದರ್ಶಿ ದಿ: ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು …
Read More »ನೀವು ಬಳಸುತ್ತಿರುವ ಪಾಸ್ವರ್ಡ್ ಸುರಕ್ಷಿತವಾಗಿದೆಯೇ? ಅಕೌಂಟ್ ಹ್ಯಾಕ್ ಆಗದಿರಲು ಯಾವ ರೀತಿ ಪಾಸ್ವರ್ಡ್ ಕೊಡಬೇಕು ಇಲ್ಲಿದೆ ಮಾಹಿತಿ..
ಈಗಂತೂ ಎಲ್ಲದಕ್ಕೂ ಪಾಸ್ವರ್ಡ್ಗಳು, ಆನ್ಲೈನ್ ಶಾಪಿಂಗ್ನಿಂದ ಹಿಡಿದೂ ಎಟಿಎಂಗೂ ಪಾಸ್ವರ್ಡ್ ಬೇಕು. ನೀವೇ ಯೋಚಿಸಿ, ಫೇಸ್ಬುಕ್,ಇನ್ಸ್ಟಾಗ್ರಾಮ್, ಜಿ ಮೇಲ್, ಫೋನ್, ವಾಟ್ಸಾಪ್ ಹೀಗೆ ಪ್ರತಿಯೊಂದಕ್ಕೂ ಪಾಸ್ವರ್ಡ್ ಇದೆ. ಇವೆಲ್ಲವನ್ನೂ ನೆನಪಿಡುಕೊಳ್ಳುವುದು ಕಷ್ಟ. ಇದೆಲ್ಲ ಒಂದು ಬಾರಿ ಲಾಗಿನ್ ಆದರೆ ಮತ್ತೇನು ಚಿಂತೆ ಇಲ್ಲ. ಆದರೆ ಜಿಮೇಲ್ ಅಥವಾ ಫೋನ್ ಪೆ, ಗೂಗಲ್ ಪೆ ಹ್ಯಾಕ್ ಆದರೆ? ನಿಮ್ಮ ಹಣ ಇನ್ಫಾರ್ಮೇಶನ್ ಎಲ್ಲವೂ ಹೋಗುತ್ತದೆ. ಹೀಗಿರುವಾಗ ಪಾಸ್ವರ್ಡ್ ಯಾವ ರೀತಿ ಇರಬೇಕು? …
Read More »ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿ!
ಬೆಂಗಳೂರು: ಮಾದಕ ಜಾಲಕ್ಕೆ ಸ್ಯಾಂಡಲ್ವುಡ್ ನಂಟಿದೆ ಎಂಬ ಆರೋಪ ಭಾರಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ನಟಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿ ಸಿಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್ ಸಿಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. …
Read More »ಕುಮಾರಿ: ರೇಖಾ ,ಅಮರಯ್ಯ ತಿಮ್ಮಾಪೂರಮಠ ಅವರಿಗೆ “ನಮ್ಮೂರ ಹೆಮ್ಮೆ , ಪ್ರಮಾಣ ಪತ್ರ ವಿತರಣೆ
ಮುದ್ದೇಬಿಹಾಳ : ತಾಲೂಕಿನ ಪ್ರತಿಷ್ಠಿತ ಅಭ್ಯುದಯ ಪಿ,ಯು,ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ಕುಮಾರಿ ರೇಖಾ ,ಅಮರಯ್ಯ ತಿಮ್ಮಾಪೂರಮಠ ಇವರು ಕಳೆದ ಪಿ,ಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆದು ಕನಿಷ್ಠ ೮೨ ‘/. ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಸಂಸ್ಥೆಯ ಹಿರಿಮೆ ಹಾಗೂ ಇವಳ ಸಹೋದರಿ ಕುಮಾರಿ : ಭಾಗ್ಯಲಕ್ಷ್ಮೀ ತಂ/ ಕಲ್ಲಯ್ಯ ಹಿರೇಮಠ ಸಾ!! ಬಿಜ್ಜೂರು ,ತಾಲೂಕಿನ ಆಕ್ಸಫಡ್೯ ಆಂಗ್ಲ ಮಾಧ್ಯಮ ಶಾಲೆ ನಾಗರಬೆಟ್ಟ ಶಿಕ್ಷಣ ಸಂಸ್ಥೆಯಲ್ಲಿ …
Read More »ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ
ಬಾಗಲಕೋಟೆ: ಇಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಭಾನುವಾರ ಆಕ್ಸಿಜನ್ ಕೊರತೆ ಎದುರಾಗಿದೆ. ಬಳ್ಳಾರಿಯಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಅಲ್ಲಿನ ಘಟಕದಲ್ಲಿ ಪೈಪ್ ಲೈನ್ ಸಮಸ್ಯೆಯಾಗಿದ್ದರಿಂದ ಆಕ್ಸಿಜನ್ ಟ್ಯಾಂಕರ್ಗಳು ಇಲ್ಲಿಗೆ ತಲುಪಿಲ್ಲ. ಪರಿಣಾಮ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಮುಂದೆ ಪರಿಸ್ಥಿತಿ ಹೇಗೆ ಎನ್ನುವ ಚಿಂತೆ ವೈದ್ಯರನ್ನು ಕಾಡುತ್ತಿದೆ. ಈ ಮಧ್ಯೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದ್ದು. ತೀವ್ರ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. …
Read More »ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
ನವದೆಹಲಿ : ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಹಳೆ ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡುವ ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕಡಿಮೆ ಮೈಲೇಜ್ ನೀಡುವ, ವಾಯುಮಾಲಿನ್ಯಕ್ಕೆ ಕಾರಣವಾಗುವ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡುವ ಯೋಜನೆ ಬಹುತೇಕ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಇದು …
Read More »ಯುವಕ ನಿಂದ ನಡುರಸ್ತೆಯಲ್ಲೇ ಪ್ರಿಯತಮೆಗೆ ತಾಳಿ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಯುವಕನೊಬ್ಬ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ. ಯುವಕ ಮತ್ತು ಯುವತಿ ಬೇರೆ ಜಾತಿಯವರಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. 4 ವರ್ಷಗಳಿಂದ ಯುವಕ-ಯುವತಿ ಪ್ರೀತಿಸಿದ್ದು, ಬೇರೆ ಜಾತಿಯವರಾಗಿದ್ದ ಕಾರಣ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ. ಯುವಕ ಪೋಷಕರು ನೋಡಿದ ಹುಡುಗಿಯನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾನೆ. ಈಗ ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ …
Read More »ರಾಜ್ಯದ ಯಾವುದೇ ಶಾಲೆಗಳು ಈ ಬಾರಿ ಶುಲ್ಕ ಹೆಚ್ಚಿಸುವಂತಿಲ್ಲ : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಖಡಕ್ ಆದೇಶ
ಬೆಂಗಳೂರು : ರಾಜ್ಯದ ಖಾಸಗಿ ಶಾಲೆಗಳಿಗೆ ಪ್ರವೇಶದ ಕುರಿತಂತೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯದ ಯಾವುದೇ ಶಾಲೆಗಳು ಈ ಬಾರಿ ಶಾಲಾ ಶುಲ್ಕ ಹೆಚ್ಚಿಸುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ. ಪೋಷಕರು ಪ್ರಥಮ ಕಂತಿನ ಶುಲ್ಕ ಸಂಗ್ರಹಿಸಿ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದೆ. ಜೊತೆಗೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶುಲ್ಕವನ್ನು ಪಡೆಯದೇ ಕಂತುಗಳ …
Read More »ಗದಗ- ಇಳಕಲ್- ವಾಡಿ ರೈಲು ಮಾರ್ಗ: ಇಳಕಲ್ ಜನತೆಯ ಹಕ್ಕೊತ್ತಾಯದ ಅಗತ್ಯವಿದೆ: ಸೊನ್ನದ
ಇಳಕಲ್: ನಗರದ ಜನತೆ ಗದಗ-ನರೇಗಲ್- ಗಜೇಂದ್ರಗಡ- ಇಳಕಲ್- ಲಿಂಗಸಗೂರು- ವಾಡಿ ರೈಲು ಮಾರ್ಗದ ಬಗ್ಗೆ ಬಲವಾಗಿ ಹಕ್ಕೊತ್ತಾಯ ಮಾಡಬೇಕಾಗಿದೆ ಎಂದು ಹಿರಿಯ ಉದ್ಯಮಿ ವಿರೇಶ ಸೊನ್ನದ ಅವರು ಅಭಿಪ್ರಾಯಪಟ್ಟಿದ್ದಾರೆ.ರವಿವಾರ ಇಳಕಲ್ಲಿನಲ್ಲಿ ನಡೆದ “ಗದಗ- ಇಳಕಲ್- ವಾಡಿ ರೈಲ್ವೆ ಹೋರಾಟ ಸಮಿತಿ” ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ನಗರ ಎಷ್ಟೋ ವರ್ಷಗಳ ಹಿಂದೆಯೇ ದೊಡ್ಡ ಜಂಕ್ಷನ್ ಆಗಬೇಕಾಗಿತ್ತು. ಪ್ರಮುಖ ಯೋಜನೆಗಳನ್ನು ಜನ ಪ್ರತಿನಿಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿರುವುದರಿಂದ ಇಳಕಲ್ …
Read More »6 ತಿಂಗಳ ಬಳಿಕ ಮಂಗಳೂರು– ಬೆಂಗಳೂರು ರೈಲ್ವೆ ಸಂಚಾರ ಆರಂಭ
ಮಂಗಳೂರು: 6 ತಿಂಗಳಿನಿಂದ ಸಂಚಾರ ನಿಲ್ಲಿಸಿದ್ದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ಶುಕ್ರವಾರ ಪುನರ್ ಆರಂಭಗೊಂಡಿದೆ.ರೈಲ್ವೆ ಮಂಡಳಿಯು ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಕೋವಿಡ್ 19ನಿಂದಾಗಿ ರೈಲು ಸೇವೆಗಳನ್ನು ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಕಟಣೆಯ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲ್ವೆ ಸಂಚಾರ ಶುಕ್ರವಾರ ಪ್ರಾರಂಭಗೊಂಡಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ರೈಲುಗಳ ಸಂಚಾರ ನಾಳೆಯಿಂದ ಪ್ರಾರಂಭಗೊಳ್ಳಲಿವೆ. ಈ ರೈಲುಗಳು ವಾರದಲ್ಲಿ ನಾಲ್ಕು ದಿನ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News