Breaking News

ನಮ್ಮೂರ ಸುದ್ದಿ

ಅಮೀನಗಡ ನಗರದಲ್ಲಿ ೭೫ನೇ ಸ್ವಾತಂತ್ರ್ಸೋತ್ಸವಕ್ಕೆ ಉಚಿತ ಧ್ವಜ ವಿತರಣೆ ಮಾಡಿದ ಸಂಜೆಯ್ ಐಹೊಳೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ “ಹರ್ ಘರ್ ತಿರಂಗಾ ” ನಗರದ ಪಟ್ಟಣ ಪಂಚಾಯತ ೧೪ ವಾರ್ಡಿನಲ್ಲಿ ಪ್ರತಿ ಮನೆ ಮನೆಗೆ ತೆರಳಿ೨೫೦ ಕ್ಕೂ ಹೆಚ್ವು ಉಚಿತ ರಾಷ್ಟ್ರ ಧ್ವಜಗಳನ್ನು ವಿತರಣೆ ಮಾಡಿ BB News ನೊಂದಿಗೆ ಮಾತನಾಡಿದ ಅವರು ಪ್ರತಿ ಒಂದು ಧ್ವಜಕ್ಕೆ ೨೫ ರೂಪಾಯಿ ಅಂತೆ ಸ್ಥಳೀಯ ಅಂಚೆ ಇಲಾಖೆಯಲ್ಲಿ ೨೫೦ ಧ್ವಜ ಕರಿದಿಸಿ ರಾಷ್ಟ್ರ ಪ್ರೇಮ ಮೆರೆದರು. “ಹರ್ ಘರ್ ತಿರಾಂಗ ” …

Read More »

ಗಬ್ಬೆದ್ದು ನಾರುತ್ತಿದೆ ವಾರ್ಡ ನಂ, ೪ ಶಾದಿಮಹಲ್ ರಸ್ತೆ ಕಣ್ಮಚ್ಚಿ ಕುಳಿತ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ /ಸದಸ್ಯರು

ಶೂಲೇಭಾವಿ ಗ್ರಾಮದ ಶಾದಿಮಹಲ್ ಕೊಳಚೆ ನೀರಿನ ರಸ್ತೆಯಿಂದ ಮಲೇರಿಯಾ ರೋಗದ ಭೀತಿ ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಗೆ ಇದೊಂದು ಉದಾಹರಣೆ ಅಷ್ಟೇ ಆಟಕುಂಟು ಲೆಕ್ಕಲಿಲ್ಲದ ಅಭಿವೃದ್ಧಿ ಅಧಿಕಾರಿ ಎಮ್,ಎ ದಖನಿ ಅವರ ಅಸಮರ್ಥ ಆಡಳಿತದಿಂದ ಜನತೆ ಕಂಗಾಲಾಗಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನರು ನಿತ್ಯ ಅನೇಕ ಸಮಸ್ಯೆಗಳನ್ನು ಹೊತ್ತು ಪಂಚಾಯತಿಗೆ ತಿರುಗಾಡಿ ಸುಸ್ತಾಗಿದ್ದಾರೆ. ಬರೀ ಸುಳ್ಳುಗಳ ಸರದಾರ ಎಮ್,ಎ ದಖನಿ …

Read More »

ಶೂಲೇಶ್ವರ ಶಿವ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜೆ ಹಾಗೂ ಪುಷ್ಕರಣಿಗೆ ಹಾಜಿಮಸ್ತಾನ್ ಅವರಿಂದ ಭಾಗಿ ಅರ್ಪಣೆ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ಶೂಲೇಶ್ವರ ಶಿವ ದೇವಾಲಯದಲ್ಲಿ ಪ್ರಥಮ ಶ್ರಾಣನ ಮಾಸದ ನಿಮಿತ್ತವಾಗಿ ಬೆಳಗಿನಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು ಈ ಸಂದರ್ಭದಲ್ಲಿ ಶಿವ ದೇವಾಲಯದಲ್ಲಿ ಪುಷ್ಕರಣಿ ಹೊಂಡ ತುಂಬಿ ಹರಿಯುತ್ತಿರು ವುದರಿಂದ, ಬಾಗಲಕೋಟೆಯ ಭಾರತೀಯ ಜನತಾ ಪಾರ್ಟಿ ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಮಸ್ತಾನ್ ಬದಾಮಿ ಅವರು ಭಾಗಿ ಅರ್ಪಣೆ ಮಾಡಿ ಪ್ರಸಾದ ವ್ಯವಸ್ಥೆ ಮಾಡಿಸಿ ಕೊಟ್ಟು …

Read More »

ಸನ್ಮಾನ್ಯ ಎಸ್,ಆರ್ ಪಾಟೀಲ ಅವರಿಗೆ ೭೪ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಾಜು ಮಣ್ಣಿಕೇರಿ

ಸನ್ಮಾನ್ಯ ಎಸ್ ಪಾಟೀಲ ಅವರಿಗೆ ೭೪ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ,ಜಾತಿಯ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ನಾಯಕ ಶ್ರೀ ರಾಜು ಮಣ್ಣಿಕೇರಿ ಅವರಿಂದ ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರೊಂದಿಗೆ ರಾಜು ಮಣ್ಣಿಕೇರಿ ಹಾಗೂ ಪಕ್ಷದ ಹಿರಿಯ ಮುಖಂಡರು ಇಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಮಸ್ತಾನ ಅವರು ೩೪ ನೇ ವರ್ಷದ ಹುಟ್ಟು ಹಬ್ಬವನ್ನು ಮಣಿ ಆಶ್ರಯದಲ್ಲಿ ಆಚರಿಸಿಕೊಂಡರು …

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂವಮಿ & ಮೊಹರಮ್ ಹಬ್ಬದ ಶುಭಾಶಯ ಕೋರಿದ ಗ್ರಾ,ಪ ಅಧ್ಯಕ್ಷೆ ಶಂಕ್ರಮ್ಮ

ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀಮತಿ ಶಂಕ್ರಮ್ಮ ವ್ಹಿ ವೆಂಕಟಾಪೂರ ಅಧ್ಯಕ್ಷರು ಗ್ರಾಮ ಪಂಚಾಯತಿ ಮುರಡಿ ಇವರಿಂದ ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ

Read More »

ನಾಡಿನ ಸಮಸ್ತ ಜನತೆಗೆ ನಾಗ ಪಂಚಮಿ & ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯ ಗಳು,ಶ್ರೀ ಶರಣಯ್ಯ

ಶ್ರೀಮತಿ ರೇಣುಕಾ ಶರಣಯ್ಯ ಹಿರೇಮಠ. ಗ್ರಾಮ ಪಂಚಾಯತಿ ಸದಸ್ಯರು ,ಮುರಡಿ ತಾಲ್ಲೂಕು : ಇಲಕಲ್ಲ ಜಿಲ್ಲಾ ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬ ಹಾಗೂ ಮೊಹರಮ್ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಶರಣಯ್ಯ ಹಿರೇಮಠ ಇವರಿಂದ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯ ಶ್ರೀ ಶರಣಯ್ಯ ಹಿರೇಮಠ ಹಾಗೂ ದಂಪತಿಗಳು ಇವರಿಂದ ತಮ್ಮೆಲ್ಲರಿಗೂ ಈ ಹಿಂದೂಗಳ,ಹೆಣ್ಣುಮಕ್ಕಳ ನಾಗರ ಪಂಚಮಿ ಹಬ್ಬದ ಶುಭಾಶಯ

Read More »

ಸಮಾಜ ಸೇವಕ ಚಾಂದ್ ನದಾಫ್ ಅವರ ಮನೆಗೆ ಹಟ್ಟಿಕ್ ಗೋಲ್ಡ್ ಕಂ,ಮಾಲೀಕ ಬಾಬು ಬೊಮ್ಮನಳ್ಳಿ ಬೇಟಿ

ಬಾಗಲಕೋಟೆ : ನಿನ್ನೆಯ ದಿನ ಹಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು ಅವರು ನಗರದ ಸಮಾಜ ಸೇವಕ ಚಾಂದಸಾಬ ನದಾಫ್ ಇವರ ಮನೆಗೆ ಆಕಸ್ಮಿಕ ಭೇಟಿ ನೀಡಿ ಇವರ ತಾಯಿಯವರ ಆರೋಗ್ಯ ವಿಚಾರಿಸಿಸರು. ಇದೊಂದು ಅನೌಪಚಾರಿಕ ಬೇಟಿ ಎಂದರು. ಪುನ ಹೈದರಾಬಾದಿಗೆ ಪ್ರಯಾಣ ಬೆಳೆಸಿದ ಅವರು ಬಾಗಲಕೋಟೆಯಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತವಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಚಾಂದಸಾಬ ನದಾಫ್ ಸೇರಿದಂತೆ ಬಾಬಜಾನ್ ಅಥನೂರ್ ಹಾಗೂ ಇಮ್ರಾನ್ ಬೇಪಾರಿ ಹಾಗೂ …

Read More »

ವಿಶ್ವಯೋಗ ದಿನಾಚರಣೆ ಅಂಗವಾಗಿ ನಡೆದ ಐದು ದಿನದ ಯೋಗ ಶಿಬಿರ ಮುಕ್ತಾಯ

ಐದು ದಿನಗಳ ಕಾಲ ನಿರಂತರ ಯೋಗ ಶಿಬಿರ ನಡಿಸಿಕೊಟ್ಟ ಯೋಗಪಟು ಶ್ರೀ ಸಂಗಮೇಶ ಘಂಟಿ ಅವರಿಗೆ ಸಾರ್ವಕರ ಯುವ ಸೇನೆಯಿಂದ ಗೌರವ ಸನ್ಮಾನ ಮಾಡಿ ಹೊವಿನ ಪುಷ್ಪಗಳ ಅರ್ಪನೆ. ಅಮೀನಗಡ:  ವಿಶ್ವ ಯೋಗ ದಿನದ ಅಂಗವಾಗಿ ನಿರಂತರ ಐದು ದಿನಗಳಿಂದ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಬೆಳಗಿನ ಜಾವ ವೀರ ಸಾರ್ವಕರ ಯುವ ಸೇನೆಯಿಂದ ಈ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಯೋಗಪಟು ಶ್ರೀ ಸಂಗಮೇಶ ಘಂಟಿ ಅವರು ಈ …

Read More »

ಶೂಲೇಭಾವಿ ಗ್ರಾಮದಲ್ಲಿ ವೀರ ಸಾರ್ವಕರ ಯುವಸೇನೆ ಯಿಂದ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಮೀನಗಡ: ಇಂದು ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಬೆಳಗ್ಗೆ ೬ ಗಂಟೆಗೆ ವಿಶ್ವ ಯೋಗ ದಿನದ ನಿಮಿತ್ತವಾಗಿ ಗ್ರಾಮದ ವೀರ ಸಾರ್ವಕರ ಯುವಸೇನೆ ಸಂದಿಂದ ಈ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಯೋಗಪಟು ಗ್ರಾಮದ ಸಂಗಮೇಶ ಘಂಟಿ ಅವರಿಂದ ಶಾಲಾ ಮಕ್ಕಳಿಗೆ ,ಕಿರಿಯರಿಗೆ, ಮಹಿಳೆಯರಿಗೆ, ಒಂದು ಗಂಟೆ ಯೋಗದ ವಿವಿಧ ಭಂಗಿಗಳ ನ್ನು ನಿತ್ಯ ಮನೆಯಲ್ಲಿ ಹೇಗೆ ಮಾಡಬೇಕು ಎಂದು ಸಂಗಮೇಶ ಅವರು ತಿಳಿಸಿ ಕೊಟ್ಟರು. …

Read More »

ಕಮತಗಿ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಷ್ಮಣ್ಣ ದ್ಯಾಮಣ್ಣನವರಿಂದ SSLC ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಕಮತಗಿ : ಕಳೆದ SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಚ್ಮಣ್ಣ ದ್ಯಾಮಣ್ಣನವರ ದಂಪತಿಗಳು ತಮ್ಮ ವಾರ್ಡ ೮ ರಲ್ಲಿ ಇಂದು ಸಾಯಂಕಾಲ ಎಲ್ಲಾ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಪ್ರಮಾಣಪತ್ರ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಸನ್ಮಾನ್ಯ ಶ್ರೀಮತಿ ನಂದಾ ಲ ಧ್ಯಾಮಣ್ಣನವರ ಸದಸ್ಯರು ಪಟ್ಟಣ ಪಂಚಾಯತಿ ಕಮತಗ. ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ಬಾಗಲಕೋಟೆ ನಗರದ …

Read More »