Breaking News

ನಮ್ಮೂರ ಸುದ್ದಿ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪ್ರಶಾಂತ್ ಭಜಂತ್ರಿ.

ಶ್ರೀ ಪ್ರಶಾಂತ್ ಎಚ್ ಭಜಂತ್ರಿ. ಎಸ್ಕಾಂ ನೌಕರರು, ವಿದ್ಯುತ್ ಇಕಾಖೆ ಹುಬ್ಬಳ್ಳಿ, ಸಾ: ರಕ್ಕಸಗಿ,ತಾಲ್ಲೂಕು ಹುನಗುಂದ, ಜಿಲ್ಲಾ : ಬಾಗಲಕೋಟೆ, ಪೊನ್ ನಂಬರ್ ಹಾಗೂ ವಿಳಾಸ: +917406252549 ಶ್ರೀ ಕುಮಾರ ಪ್ರಶಾಂತ್ ಎಚ್ ಭಜಂತ್ರಿ. ಸಾ: ರಕ್ಕಸಗಿ ತಾ: ಹುನಗುಂದ,ಪೊ:

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕೀರಣ್

ಪೂ/ ಕುಮಾರ : ಕೀರಣ್ ಎಮ್, ಕಮ್ಮಾರ. ಮಾಲೀಕರು: J M ಜೂವೆಲರ್ಸ ಸೂಳೇಭಾವಿ ತಾಲ್ಲೂಕು : ಹುನಗುಂದ : ಜಿಲ್ಲಾ ಬಾಗಲಕೋಟೆ. ನಮ್ಮಲ್ಲಿ ಉತ್ತಮ ಬಂಗಾರದ ವಿವಿಧ ಬಗೆಯ ಚಿನ್ನದ ಆಭರಣಗಳು, ಬೆಳ್ಳಿಯ ವಿವಿಧ ಆಭರಣ,ದೀಪ,ಬೆಳ್ಳಿ ಬಟ್ಟಲು,ತಾಟು,ಗ್ಲಾಸ್, ಉತ್ತಮ ಕ್ವಾಲಿಟಿ ಹಾಗೂ ಗುಣ ಮಟ್ಟದ ವಿಶ್ವಾಸ ಅರ್ಹ ಏಕೈಕ ಚಿನ್ನದ ಮಳಿಗೆ ಅದು JM GOLD JEWELLERS,Co,No: 919008059011. ನೂತನ ಜೆ,ಎಮ್,ಜೂವೆಲಸ್೯ ಸೂಳೇಭಾವಿ ನೂತನ JM ಜೂವೇಲಸ್೯ ಪ್ರಾರಂಭೋತ್ಸವ …

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀ ಗದಗಯ್ಯ ನಂಜಯ್ಯನಮಠ, ಪೊನ್ ನಂ- 8123639489

ಸನ್ಮಾನ್ಯ ಶ್ರೀ ಗದಗಯ್ಯ ಸಂಗಯ್ಯ ನಂಜಯ್ಯನಮಠ , ನೂತನ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸೊಳೇಭಾವಿ. ತಾಲ್ಲೂಕು: ಹುನಗುಂದ ,ಜಿಲ್ಲಾ: ಬಾಗಲಕೋಟೆ. ಪೊನ್ ನಂಬರ್: 8123639489. ,ರೈತ ದಿನಾಚರಣೆಯ ಅಂಗವಾಗಿ ರೈತರನ್ನು ಉದೇಶಿಸಿ ಮಾತನಾಡಿದ ಕ್ಷಣ ,

Read More »

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಯಮನಪ್ಪ ಭಜಂತ್ರಿ ಹಾಗೂ ದಂಪತಿಗಳಿಂದ

ಶ್ರೀ ಯಮನಪ್ಪ ಭೋಜಪ್ಪ ಭಜಂತ್ರಿ ಉಪಾಧ್ಯಕ್ಷರು ಕೊರಮ ಸಮಾಜ ಸೊಳೇಭಾವಿ. ಹಾಗೂ ಗೃಹ ರಕ್ಷಕ ದಳದ ಯುನಿಟ್ ಆಫೀಸರ್ ಸೊಳೇಭಾವಿ, ಸಮಾಜದ ಸಕ್ರಿಯ ಯುವ ನಾಯಕ ಹಾಗೂ ಇವರ ಧರ್ಮ ಪತ್ನಿ ಶ್ರೀಮತಿ ಲಕ್ಷ್ಮೀ ಇವರ ಭಜಂತ್ರಿ ಬಂಧಗಳಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಪೊನ್ ನಂ,+919902683812, ಶ್ರೀ ವಾಯ್,ಬಿ,ಭಜಂತ್ರಿ ,ಉಪಾಧ್ಯಕ್ಷರು ಕೊರಮ ಸಮಾಜ ಸೊಳೇಭಾವಿ, ತಾ: ಹುನಗುಂದ

Read More »

ಬಾಗಲಕೋಟೆ ನಗರದಲ್ಲಿ ಸ್ನೇಹಾ ಕರೋಕೆ ಸಿಂಗಿಂಗ್ ಕ್ಲಾಸ್,ಉದ್ಘಾಟಿಸಿದ ಸಂತೋಷ ಹೊಕ್ರಾಣಿ

ಇಂದು ಬಾಗಲಕೋಟೆ ನಗರದ ಸೆ, 04 ರಲ್ಲಿ ಗಾರ್ಡನ್ ಎದುರಿಗೆ ಜೂನಿಯರ್ ಯಶ್ ಎಂದೇ ಖ್ಯಾತಿ ಪಡೆದ ಆನಂದ ರಾಂಪೂರ ಅವರು ರಾಜ್ಯದ ಮೂಲೆ,ಮೂಲೆಯಲ್ಲೂ ಅವರು ರಸಮಂಜರಿ ಕಾರ್ಯಕ್ರಮ ಮಾಡಿದದ್ದು ಗಮನಾರ್ಹ ಅಲ್ಲದೆ ಇವರ ಧರ್ಮಪತ್ನಿ ಶ್ರೀಮತಿ ಸ್ನೇಹ ಅವರು ಕೂಡ ಜೂನಿಯರ್ ರಾಧಿಕಾ ,ಎಂದೇ ಖ್ಯಾತಿ,ಇವರ ಇಬ್ಬರ ಸಹಯೋಗದೊಂದಿಗೆ ಈ ಕ್ಲಾಸ್ ಪ್ರಾರಂಭವಾಗಿದ್ದು ಅವ್ಯಾಸಿ ಕಲಾವಿದರು,ವೃತ್ತಿ ಕಲಾವಿದರು,ಇದರ ಸದುಪಯೋಗ ಪಡೆದುಕೊಳ್ಳಬೇಕು,ಎಂದು ಸಂತೋಷ ಹೊಕ್ರಾಣಿ ಅವರು ಹೇಳಿ ದೀಪಾವಳಿ ಶುಭ …

Read More »

ಸೊಳೇಭಾವಿಯ PKPS ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಶ್ರೀ ಆನಂದ ಎಮ್ ಮೊಕಾಶಿನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕರಾಗಿ ಆಯ್ಕೆನನ್ನನ್ನು ಅತ್ಯಂತಹ ವಿಶ್ವಾಸಾರ್ಹವಾಗಿ ಮತ ಹಾಕಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ರೈತ ಮತ ಬಾಂಧವರಿಗೆ, ಹಾಗೂ ಪಕ್ಷದ ಹಿರಿಯ,ಕಿರಿಯ ನಾಯಕರಿಗೆ ,ಗುರು ಹಿರಿಯರಿಗೆ, ನನ್ನ ಯುವ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು .

Read More »

ಸೊಳೇಭಾವಿಯ PKPS ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಶ್ರೀ ಬಸಪ್ಪ ಯಲ್ಲಪ್ಪ ಜಂಗಿನ.ನೂತನ ಸೊಳೇಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕರಾಗಿ ಆಯ್ಕೆನನ್ನನ್ನು ಅತ್ಯಂತಹ ವಿಶ್ವಾಸಾರ್ಹವಾಗಿ ಮತ ಹಾಕಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲಾ ರೈತ ಮತ ಬಾಂಧವರಿಗೆ, ಹಾಗೂ ಪಕ್ಷದ ಹಿರಿಯ,ಕಿರಿಯ ನಾಯಕರಿಗೆ ,ಗುರು ಹಿರಿಯರಿಗೆ, ನನ್ನ ಯುವ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು .

Read More »

ಅಮೀನಗಡ ನಗರದ ಪತ್ರಕರ್ತ ಎಚ್,ಎಚ್ ಬೇಪಾರಿ ಅವರಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಪ್ರದಾನ

ಹುನಗುಂದ : ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ೬೫ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅಮೀನಗಡ ಪಟ್ಟಣದ ಉದಯವಾಣಿ ಪ್ರತಿನಿಧಿ,ಕ್ರಿಯಾಶೀಲ ಪತ್ರಕರ್ತ ರಾದ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ತಾಲೂಕಾ ಆಡಳಿತ ತಾಲೂಕು ಕನ್ನಡ ರಾಜ್ಯೋತ್ಸವ ಸಮೀತಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕರು ಶ್ರೀ ದೊಡ್ಡನಗೌಡ ಜಿ.ಪಾಟೀಲ, ಹುನಗುಂದ ತಹಶೀಲದಾರ ಶ್ರೀ ಬಸವಾಜ ನಾಗರಾಳ,ಕಸಾಪ ಅಧ್ಯಕ್ಷ ಶ್ರೀ …

Read More »

ಕೊರಮ ಸಮಾಜದ ಬಲವರ್ಧನೆ ಹಾಗೂ ಗ್ರಾಮ ಮಟ್ಟದಿಂದ ಸಮಾಜ ಸಂಘಟಿಸಲು ಪೂರ್ವಭಾವಿ ಸಭೆ

ಇಂದು ಅಮೀನಗಡ ನಗರದ ಜೆ,ಕೆ,ಪ್ಯಾಲೇಸ್ ನಲ್ಲಿ ತಾಲೂಕಿನ ಕೊರಮ ಜನಾಂಗದ ಸಮಾಜದ ಬಲವರ್ಧನೆ, ಹಾಗೂ ಪ್ರತಿ ಗ್ರಾಮ ಮಟ್ಟ,ಹೋಬಳಿ ಮಟ್ಟದಿಂದ ಸಮಾಜದ ಸಂಘಟನೆ ಮಾಡಲು ಪೂರ್ವ ಭಾವಿ ಸಭೆ ನಡೆಯಿತು, ಸದರಿ ಸಭೆಯು ಸೊಳೇಭಾವಿ ಗ್ರಾಮದ ಕೊರಮ ಸಮಾಜದ ನೇತೃತ್ವದಲ್ಲಿ ಶ್ರೀ ಶಂಕರ್,ಭಜಂತ್ರಿ, ಹನಮಂತ ,ಹಿರೇಮನಿ, ಹಾಗೂ ಬಸವರಾಜ್ ಭಜಂತ್ರಿ ಅವರ ಮುಂದಾಳತ್ವದಲ್ಲಿ ಸಭೆ ನಡೆಯಿತು, ಈ ಸಭೆಯಲ್ಲಿ ಜಿಲ್ಲಾ ಸಮಾಜದ ಉಪ ಅಧ್ಯಕ್ಷ ಮಹಾಂತೇಶ ಭಜಂತ್ರಿ, ( ಬಿಂಜವಾಡಗಿ) …

Read More »

ಅಮೀನಗಡ ಬೀದಿಬದಿ ವ್ಯಾಪಾರಸ್ತರಿಂದ ಕನ್ನಡ ರಾಜೋತ್ಸವ ಆಚರಣೆ.

ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘ ದಿಂದ ಕನ್ನಡ ರಾಜ್ಯೋತ್ಸವನ್ನು ಸಂಘದ ಕಾರ್ಯಾಲದಲ್ಲಿ ಸರಳವಾಗಿ ಆಚರಿಸುವ ಮೂಲಕ ಕನ್ನಡ ರಾಜೋತ್ಸವ ದ , ಧ್ವಜಾರೋಹಣವನ್ನು ಪಟ್ಟಣದ ಅಧ್ಯಕ್ಷರಾದ ಶ್ರೀ ದವಲಸಾಬ ಬಾಗೇವಾಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ, ಸಿದ್ರಾಮ ತತ್ರಾನಿ ಅವರು ಒಂದು ದಿನ ಅಷ್ಟೇ ಕನ್ನಡ ಎನ್ನುವುದುದಲ್ಲ ಪ್ರತಿಕ್ಷಣ ನಮ್ಮ ಉಸಿರಿನಲ್ಲಿ ಕನ್ನಡ ಅಭಿಮಾನ,ಜಲ,ನೆಲದ ಬಗ್ಗೆ ಅಭಿಮಾನ ಕನ್ನಡ ಭಾಷೆಯ ಮೇಲೆ …

Read More »