Breaking News

ನಮ್ಮೂರ ಸುದ್ದಿ

ಕಲಿಯುಗದ ಕರ್ಣ ಪ್ರವೀಣ್ ಪತ್ರಿ ಅವರ ೨೯ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು, ಯಾರು ಈ ಪ್ರವೀಣ್ ?.

ಚಲನಚಿತ್ರ ಯುವ ನಾಯಕನಟ ಪ್ರವೀಣ್ ಪ್ರವೀಣ್ ಪ್ರವೀಣ್ ಯಾರು ಈ ಪ್ರವೀಣ್ ಇವನೇ ಸೊಳೇಭಾವಿ ಗ್ರಾಮದ ಸಾಹುಕಾರನ ಒಂದು ಹೆಜ್ಜೆ ಗುರುತು ಅತೀ ಕಡಿಮೆ ಅವಧಿಯಲ್ಲಿ ಸಮಾಜದ ಮುಂಚಿನಿಯಲ್ಲಿ ಬೆಳೆಯುತ್ತಿರುವ ಯುವ ನಾಯಕನಟನ ಸರಳ ಜೀವನ ನಿಜಕ್ಕೂ ರೋಚಕ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಜನಿಸಿದ ಪ್ರವೀಣ್ ತಮ್ಮ ಬಾಲ್ಯದ ಶಿಕ್ಷಣವನ್ನು ಗ್ರಾಮದ ಪ್ರತಿಷ್ಟಿತ ಶ್ರೀ ರಾಮಯ್ಯಸ್ವಾಮಿ ವಿಧ್ಯಾ ಸಂಸ್ಥೆಯಲ್ಲಿ ೧ರಿಂದ೭ನೇ ತರಗತಿ ಮುಗಿಸಿ ಅಲ್ಲಿಂದ ೮ನೇ ರಿಂದ …

Read More »

ಅಮೀನಗಡ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಬಣ್ಣದಾಟವು ಸಂಪ್ರದಾಯಕ್ಕೆ ಮಾತ್ರ ಸಿಮಿತವಿರಲಿ,PSI ಕುಲಕರ್ಣಿ

ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಹದಿ ಹರೆಯದವರಿಗೆ ಉತ್ಸಾಹ, ಹುರುಪನ್ನು ತುಂಬುವ ಹಬ್ಬಗಳ ಪೈಕಿ ಬಹುಶಃ ಮಂಚೂಣಿಯಲ್ಲಿ ನಿಲ್ಲುತ್ತದೆ ಬಣ್ಣದ ಹಬ್ಬ. ಈ ಸುಂದರ ಬಣ್ಣಗಳ ಹಬ್ಬವು ರಂಗು ರಂಗಾದ ವಾತಾವರಣವನ್ನು ಸೃಷ್ಟಿಸಿ ಆಡುವವರಲ್ಲಿ ಮತ್ತೇರಿಸುತ್ತದೆ. ಕೊರೊನಾ ತಡೆಗೆ ಬಹುತೇಕ ಹಬ್ಬಗಳು ಸಾಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದ್ದು ಏ.೧೪ ಮತ್ತು ೧೫ರಂದು ನಡೆಯುವ ಬಣ್ಣದಾಟವೂ ಸಹ ಸಂಪ್ರದಾಯ ಮಾತ್ರ ನೆನಪಿಸುವಂತಿರಲಿ ಎಂದು ಪಿಎಸ್‌ಐ ಎಂ.ಜಿ.ಕುಲಕರ್ಣಿ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ …

Read More »

ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಸೊಳೇಭಾವಿ BJP ಕಾರ್ಯಕರ್ತರು.

ಅಮೀನಗಡ: ಹುನಗುಂದ ತಾಲೂಕಿನ ಸೂಳೇಭಾವಿ ಬಿಜೆಪಿ ಘಟಕದಿಂದ ಬಿಜೆಪಿ ಸ್ಥಾಪನಾ ದಿನ‌ವನ್ನು ಭಾರತಾಂಬೆಯ ಪೋಟೊಕೆ‌ ಪೂಜೆ ಸಲ್ಲಿಸಿ ಮನೆ ಮನೆಗೆ ಸಿಹಿ ‌ಕೊಡುವುದರ ಜೊತೆಗೆ 45 ವಷ೯ ಮೆಲ್ಪಟ್ಟವರು ‌ಕೋರನ ಲಸಿಕೆ ಹಾಕಿಸಿಕೊಳ್ಳಬೇಕು ‌ಎಂದು‌ ಬಿಜೆಪಿ ಕರೋನ ಲಸಿಕೆ ಹಾಕಿಸಿಕೊಳ್ಳಲು BJP ಕಾರ್ಯಕರ್ತರಿಂದ ಸಾರ್ವಜನಿಕರಿಗೆ ತಿಳುವಳಿಕೆ ಹಾಗೂ ಜಾಗೃತಿ. ಕಾಯ೯ಕರ್ತರು ‌ಜಾಗೃತಿ ಮುಡಿಸಿ ‌ವಿಶೀಷ್ಟ ರೀತಿಯಲ್ಲಿ ‌ಬಿಜೆಪಿ‌ ಸಂಸ್ಥಾಪನ ದಿನ ಆಚರಣೆ ಮಾಡಿದರು . ಈ ಸಂದಭ೯ದಲ್ಲಿ ಬಿಜೆಪಿ ಮುಖಂಡರಾದ …

Read More »

ಅಮೀನಗಡ ನಗರದಲ್ಲಿ ದೇಶದ ಅತೀ ದೊಡ್ಡ ಮಾಸ್ಕ್ & 108 ಉದ್ದನೆಯ ಧ್ವಜದ ಅನಾವರಣಕ್ಕೆ ಕ್ಷಣಗಣನೆ,

ಅಮೀನಗಡ : ಮಾರ್ಚ್ ತಿಂಗಳು ಮಲ್ಲಯ್ಯನ ಪಾದಯಾತ್ರೆ ಮಾಡುವ ಭಕ್ತರಿಗೆ ಶ್ರೀಶೈಲ ಮಲ್ಲಿಕಾರ್ಜುನದೇ ಧ್ಯಾನ, ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದಿಂದ ಪಾದಯಾತ್ರೆ ಕೈಗೊಳ್ಳುವುದಕ್ಕೆ ಶತ ಶತಮಾನಗಳ ಇತಿಹಾಸವಿದೆ. ಆದ್ರೆ ರಾಜಧಾನಿ ಬೆಂಗಳೂರಿಗೂ ಈ ಭಕ್ತಿ ನಂಟನ್ನು ಹಚ್ಚಿಸಿ ಅಲ್ಲಿಂದ ಪ್ರತಿವರ್ಷ 25ಜನರನ್ನು ಕರೆತಂದು 450 KM ನಡೆಸಿ ಅವರಲ್ಲಿ ಭಕ್ತಿ ಬೀಜವನ್ನು ಬಿತ್ತುತ್ತಿದ್ದಾರೆ ಅಮೀನಗಡದ ಯುವ ಉದ್ಯಮಿ ಮಂಜುನಾಥ್ ಬಂಡಿ. ಈ ಬಾರಿ ಮಾರ್ಚ್ 29ರಂದು ಸೋಮವಾರ ಆರಂಭಗೊಳ್ಳಲಿರುವ ಈ …

Read More »

ಶೂಲೀಭಾವಿ ಗ್ರಾಮದಲ್ಲಿ ವೀರ ಸಾವರ್ಕರ್ ಯುವ ಸೇನೆಯಿಂದ ಕುಡಿ ನೀರಿನ ಅವರಟಿಕೆ ಪ್ರರಂಭ

ಅಮೀನಗಡ;ಪ್ರತಿ ವರ್ಷದಂತೆ ಈ ವರ್ಷವೊ ಕೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಗೂ ಕೇನರಾ ಬ್ಯಾಂಕ್, ಗ್ರಾಮ ಪಂಚಾಯತಿ ಇಂದೆ ಸ್ಥಳದಲ್ಲಿ ಎಲ್ಲವೂ ಅಕ್ಕ ಪಕ್ಕದಲ್ಲಿ ಇರುವುದರಿಂದ ನಿತ್ಯ ಬರುವ ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಟಿಯಿಂದ ಗ್ರಾಮದ ವೀರ ಸಾವರ್ಕರ್ ಯುವ ಸೇನೆ ಜಿಲ್ಲಾ ಸಂಚಾಲಕ ಶ್ರೀ ನಾಗೇಶ ಗಂಜಿಹಾಳ ಹಾಗೂ ಸಂಘದ ಕಾರ್ಯಕರ್ತರು ಕಳೆದ ನಾಲ್ಕು ವರ್ಷಗಳಿಂದ ಜನತೆಗೆ ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಇಂದು …

Read More »

ಭರತ ನಾಟ್ಯ ಕಲಾವಿದೆ ಕುಮಾರಿ ಸೌಜನ್ಯಾ ಮೋಹರೆಗೆ ಕರ್ನಾಟಕ ಸರಕಾರದ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ

ಬಾಗಲಕೋಟೆ 24 ಃ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಬೆಳಗಾವಿ ವಿಭಾಗ ಮಟ್ಟದಿಂದ ನಗರದ ನಾಟ್ಯ ಪ್ರವೀಣೆ ಕುಮಾರಿ ಸೌಜನ್ಯ ಮೋಹರೆ ಅವರು ಭಾಜನರಾಗಿದ್ದಾರೆ. ವಿದ್ಯಾಗಿರಿಯ ಸೇಂಟ ಆ್ಯನ್ಸ ಕಾನ್ವೆಂಟ ಹೈಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸೌಜನ್ಯ ಮೋಹರೆ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಈಗ ಮತ್ತೆ ಕರ್ನಾಟಕ ಸರಕಾರದ ಬಾಲ ವಿಕಾಸ ಅಕಾಡೆಮಿಯ 2021ನೇ ಸಾಲಿನ ಬಾಲ ಗೌರವ ಪ್ರಶಸ್ತಿಯು ಅವರ ಮುಡಿಗೇರಿದೆ. …

Read More »

ದಲಿತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಲಾದಗಿಯ ಅನೀಫ್ ಬೀಳಗಿ ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಜಯ ಕರ್ನಾಟಕ ಸಂಘಟನೆ ಮನವಿ.

ಬಾಗಲಕೋಟೆ : ನಗರದ ಜಯ ಕರ್ನಾಟಕ ಸಂಘಟನೆ ಯಿಂದ ಪಾದಯಾತ್ರೆ ಮೂಲಕ ನಗರದ ಪ್ರಮುಖ ಬಿದಿಯ ಮೂಲಕ ದಿಕ್ಕಾರ ಕೂಗುತ್ತಾ ಹನೀಫ್ ಬೀಳಗಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಇಲ್ಲಾ ಅವನನ್ನು ಎನ್ ಕೌಂಟರ್ ಮಾಡಿ ಅದು ಸಾಧ್ಯ ಇಲ್ಲ ಅಂದ್ರೆ ಅವನನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ನೀಡುತ್ತೇವೆ, ಎಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಆರ್,ಡಿ ಬಾಬು ಅವರು ಕಲಾದಿಗಿ ಗ್ರಾಮದ ಕೊಲೆ ಆರೋಪಿ …

Read More »

ನಾಡಿನ ಸಮಸ್ತ ಬಂಜಾರ ಬಾಂಧವರಿಗೆ ಹಾಗೂ ನಾಡಿನ ಜನತೆಗೆ ಸಂತ ಸೇವಾಲಾಲ್ ಅವರ ೨೮೨ ನೇ ಜಯಂತಿಯ ಹಾರ್ದಿಕ ಶುಭಾಶಯಗಳು.

೨೮೨ನೇ ವರ್ಷದ ಬಂಜಾರ ಜನಾಂಗದ ಕುಲ ಗುರುಗಳಾದ ಶ್ರೀ ಸಂತ ಸೇವಾಲಾಲ್ ಅವರ ಜಯಂತೋತ್ಸವದ ಶುಭಾಶಯಗಳು. ಸನ್ಮಾನ್ಯ ಶ್ರೀ ಬಲರಾಮ್ ಪವಾರ್ ಅಧ್ಯಕ್ಷರು ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಂಪೂರು, ಹಾಗೂ ಉಧ್ಯಮಿದಾರರು. ಜಿಲ್ಲಾ/ ತಾ: ಬಾಗಲಕೋಟೆ.

Read More »

ಪ್ರೇಮಿಗಳ ದಿನವನ್ನು ದೇಶ ಪ್ರೇಮದ ದಿನವನ್ನಾಗಿ ಆಚರಿಸಿದ ಯುವ ಬ್ರಿಗೇಡ್

ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೬:೩೦ ಕ್ಕೆ ಪ್ರಾರಂಭವಾದ ಈ ವಿಶೇಷ ಕಾರ್ಯಕ್ರಮವೇ ಭಾವನೆಗಳನ್ನು ಹೊತ್ತು ತಂದ ಕಿಂದರಜೋಗಿ, ಎಂಬ ವಿನೂತನ ಕಾರ್ಯಕ್ರಮದ ಮೂಲಕ ಇಂದು 132 ಅಂಚೆ ಇಲಾಖೆಯ ಪೊಸ್ಟ ಮನ್ಗಳಿಗೆ ಗೌರವ ಸತ್ಕಾರ ಮಾಡುವ ಮೂಲಕ ಅವರ ಕರ್ತವ್ಯ ಪಾಲನೆ ಬಗ್ಗೆ ಯುವ ಬ್ರಿಗೇಡ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತು. …

Read More »

ಬಾಗಲಕೋಟೆ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಕಟ್ಟಡ ದುರಂತ

ಬಾಗಲಕೋಟೆ: ನಗರದ ಬಸವೇಶ್ವರ ಸರ್ಕಲ್ ನಲ್ಲಿ ೯೦ ವರ್ಷ ಹಳೆಯ ಬಿಲ್ಡಿಂಗ್ ಮುಂಬಾಗದ ಮೆಲ್ಚಾವಣಿ ಇದ್ದಕಿದ್ದಂತೆ ಇಂದು ಸಾಯಂಕಾಲ ೬ ಗಂ, ಸುಮಾರಿಗೆ ಕುಸಿದು ಬಿದ್ದಿದೆ, ಅದೃಷ್ಟವಶಾತ್ ಅಲ್ಲಿ ಯಾರು ಅಂಗಡಿ ಮುಂದೆ ಗ್ರಾಹಕರು ಇಲ್ಲದ ಕಾರಣ ಜೀವ ಹಾನಿ ಆಗಿಲ್ಲ ಅಂಗಡಿ ಒಳಗಡೆ ಮಾಲೀಕ ಹಾಗೂ ಸಂಗಡಿಗರು ಇದ್ರು ಅವರು ಒಳಗಡೆ ಇದ್ದ ಕಾರಣ ಏನೂ ಆಗಲಿಲ್ಲ ಅಂಗಡಿ ಮುಂಭಾಗದ ಸಜಾ ಬಹಳ ವರ್ಷಗಳ ಹಿಂದಿನ ಕಟ್ಟಡ ಹೀಗಾಗಿ …

Read More »