ಹುನಗುಂದ : ಶಾಲಾ–ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆದರೂ, ಗ್ರಾಮಾಂತರ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಶಾಲಾ, ಕಾಲೇಜಿಗೆ ತೆರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಬಸ್ಸ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಇಂದು ಧನ್ನೂರ್ ಕ್ರಾಸ್ ನಲ್ಲಿ ರೋಡ್ ನಲ್ಲಿ ಮುಳ್ಳುಗಳನ್ನು ಹಾಕಿ, ರೋಡಿನ ಮಧ್ಯೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಧನ್ನೂರ ಗ್ರಾಮದ ವಿದ್ಯಾರ್ಥಿಗಳು ಮತ್ತು …
Read More »ನಿವೃತ್ತ ಯೋಧ ಸಂತೋಷನಿಗೆ ಭರ್ಜರಿ ಸ್ವಾಗತ ಕೋರಿದ ಅಮೀನಗಡ ಜನತೆ
ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಬಹುವರ್ಷಗಳ ಬಳಿಕ ಗ್ರಾಮಕ್ಕೆ ಬಂದ ಯೋಧರೊಬ್ಬರಿಗೆ ಗ್ರಾಮಸ್ಥರು ಭರ್ಜರಿ ಮೆರೆವಣಿಗೆ ಮಾಡಿ ಸ್ವಾಗತಿಸಿದ್ದಾರೆ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ನಿವೃತ್ತ ಯೋಧ ಸಂತೋಷ ಹನಮಪ್ಪ ಕತ್ತಿ ಅವರಿಗೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ. ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿರುವ ಸಂತೋಷ ಕತ್ತಿ ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ರಾಜಸ್ಥಾನ ಬಾರ್ಡರ್ ನಲ್ಲಿ ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. …
Read More »ಅಮೀನಗಡ ನಗರದ ಬಾಪೂಜಿ ಪತ್ತಿನ ಸೌಹಾರ್ಧ ಸಹಕಾರಿ ನಿ, ಬ್ಯಾಂಕ್ ( ಬಾಗಲಕೋಟೆ ಶಾಖೆ,) ನಲ್ಲಿ ಧ್ವಜಾರೋಹಣ ಮಾಡಿದ ವಾಲಪ್ಪ ಕುಬಪ್ಪ ನಾಯಕ,
ಅಮೀನಗಡ: ನಗರದ ಬಾಪೂಜಿ ಪತ್ತಿನ ಸೌಹಾರ್ಧ ಸಹಕಾರಿ ನಿ,ಬ್ಯಾಂಕ್ ನಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ವಾಲಪ್ಪ ಕುಬಪ್ಪ ನಾಯಕ್ ಅವರು ೭೨ ನೇ ಗಣರಾಜೋತ್ಸವದ ಧ್ವಜಾರೋಹಣ ಮಾಡಿದರು ,ಸಂಸ್ಥೆಯ ಅಧ್ಯಕ್ಷರು ಕಾರಣಾಂತರಗಳಿಂದ ಬರದೇ ಇದ್ದುದ್ದಕ್ಕಾಗಿ ಹಿರಿಯ ನಿರ್ದೇಕರೆಂದು ನಾಯಕ ಅವರು ನೇರವೆರಿಸಿದರು. ಈ ಧ್ವಜಾರೋಹಣ ಸರಳ ಕಾರ್ಯಕ್ರಮದಲ್ಲಿ ಬ್ಯಾಂಕ್ ಮ್ಯಾನೇಜರ್ ಎನ್,ಪಿ, ಅಂತರಗಂಗಿ ಹಾಗೂ ಕಿರಿಯ ಸಹಾಯಕ ಮಹೇಶ್ ವಿ ಸರಗನಾಚಾರಿ,ಎಮ್, ತೆಗ್ಗಿ, ಶಂಕರ,ನಾಟೇಕರ, ಡಾ; ಪ್ರವೀಣ ತುಂಬಗಿ,ಉಮೇಶ ಹೊಸಮನಿ, …
Read More »ತಾಲೂಕಿನ ನೂತನ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಆರ್,ಕೆ ನಂದಿಹಾಳಮಠ, ಅವರಿಗೆ ಅಭಿನಂದನೆಗಳು,
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ನೂತನ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ ,ಇದರ ತಾಲೂಕಿನ ಅಧ್ಯಕ್ಷರಾಗಿ ನಗರದ ವಿವಿಧ ಪತ್ರಿಕೆಯ ಸಂಪಾದಕರ ಸಮ್ಮುಖದಲ್ಲಿ ಅಧಿಕೃತವಾಗಿ ಸದರಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ದಾನಯ್ಯಸ್ವಾಮಿ ಹಿರೇಮಠ ಅವರು ಘೋಷಣೆ ಮಾಡಿದರು, ನಗರದ ಪ್ರವಾಸಿ ಮಂದಿರದಲ್ಲಿ ಈ ಸರಳ ಸಭೆಯಲ್ಲಿ ನೂತನ ಸಾರಥಿ ನೀಡಲಾಯಿತು, ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ಸೇರಿದಂತೆ ಜಿಲ್ಲಾ ಕಾರ್ಯದರ್ಶಿ ಶ್ರೀ ಡಿ,ಬಿ ವಿಜಯಶಂಕರ್,ಹುನಗುಂದ ತಾಲೂಕಿನ …
Read More »ಕನ್ನಡ ಶಾಲೆ ಉಳಿಸಿ,ಕನ್ನಡ ಶಾಲೆ ಬೇಳೆಸಿ ,ಎಲ್ಲರಿಗೂ ಗಣರಾ ಜೋತ್ಸವದ ಹಾರ್ದಿಕ ಶುಭಾಶ ಯಗಳು, ಬಸಪ್ಪ ಹೊಸಗೌಡ್ರ ಹಾಗೂ ರಮೇಶ ಹೂವಿನಳ್ಳಿ ,
ಶ್ರೀ ಬಸಪ್ಪ ಭೀಮಪ್ಪ ಹೊಸಗೌಡರ, SDMC ಕಮೀಟಿ ಅಧ್ಯಕ್ಷರು . ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರು ಗ್ರಾಮದ ಸರಕಾರಿ ಕನ್ನಡ ಶಾಲೆ ,ಇವರಿಂದ ನಮ್ಮ ಗ್ರಾಮದ ಎಲ್ಲಾ ಪಾಲಕರಿಗೂ ಹಾಗೂ ನಾಗರಿಕರಿಗೆ ಒಂದು ವಿನಂತಿ ಸರಕಾರಿ ಶಾಲೆ ಉಳಿಸಿ ,ಸರಕಾರಿ ಶಾಲೆ ಬೇಳೆಸಿ,ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಮೊದಲ ಶಿಕ್ಷಣ ಕೊಡಿಸಿ,ಮಾತೃಭಾಷೆ ಉಳಿಸಿ ಎಲ್ಲರಿಗೂ ಗಣರಾಜೋತ್ಸವದ ಹಾರ್ದಿಕ ಶುಭಾಶಯಗಳು, ,ಶ್ರೀ ರಮೇಶ ಧರ್ಮಣ್ಣ ಹೂವಿನಹಳ್ಳಿ. SDMC ಸದಸ್ಯರು …
Read More »ಅಮೀನಗಡದಲ್ಲಿ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ
ಅಮೀನಗಡದ ವ್ಯಾಪಾರಸ್ಥರ ಸಂಘದ ವತಿಯಿಂದ ಇಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಲಾಸಾಬ ಬಾಗೇವಾಡಿ ವಹಿಸಿಕೊಂಡಿದ್ದರು .ಮುಖ್ಯ ಅತಿಥಿಗಳಾಗಿ ಉಪ ತಹಶಿಲ್ದಾರ ಎಸ್,ವಿ ಕುಂದರಗಿ, ಪಟ್ಟಣ ಪಂಚಾಯತ ಅಧ್ಯಕ್ಷ ಸಂಗಪ್ಪ ತಳವಾರ, ಪಟ್ಟಣ ಪಂಚಾಯತ ಸದಸ್ಯ ಮನೋಹರ ರಕ್ಕಸಗಿ, ಅಂಜುಮನ್ ಇಸ್ಮಾಂ ಕಮೀಟಿ ಅಧ್ಯಕ್ಷ ಅಜಮೀರ ಮುಲ್ಲಾ, ಶಿವಪುತ್ರಪ್ಪ ಹುಲ್ಲಿಕೇರಿ, ಜಗದೀಶ್ ಬಿಸಲ್ಲದಿನ್ನಿ, ಬಸವರಾಜ ನಿಂಬಿಹೋಳೆ, ಅಂಬರೀಶ್ ಮಡ್ಡಿಕಟ್ಟಿ, ಜಿಲ್ಲಾ ಘಟಕದ ಸದಸ್ಯ …
Read More »ಸಮಸ್ತ ಮತದಾರರಿಗೆ & ಗುರು ಹಿರಿಯರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶಯ ಹೇಳಿದ ಬಸಮ್ಮ / ಸ್ಪೂರ್ತಿ/ಮಲ್ಲಪ್ಪ ಗೋಣ್ಣಾಗರ,ಬಣ್ಣಿಹಟ್ಟಿ.
ಶ್ರೀ ಮಲ್ಲಪ್ಪ ಸಂಗಪ್ಪ ಗೋಣ್ಣಾಗರ, ಗ್ರಾಮ ಪಂಚಾಯಿತಿ ಸದಸ್ಯರು,ಹಿರೇಬಾದವಾಡಗಿ, ಹುನಗುಂದ ತಾಲೂಕಿನ ಬಣ್ಣಿಹಟ್ಟಿ ಗ್ರಾಮ ದಿಂದ ಆಯ್ಕೆಯಾದ ಮಲ್ಲಪ್ಪ ಅವರು ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಮತದಾರ ಬಾಂಧವರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು. ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಕಾರ್ಯಕರ್ತರ ಜೊತೆಗೆ ಗೆಲುವಿನ ನಗೆ ಬೀರಿದ ಮಲ್ಲಪ್ಪ ಸಂಗಪ್ಪ ಗೋಣ್ಣಾಗರ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ನಂತರ ಸುಕ್ಷೇತ್ರ ಶ್ರೀ ಸಿದ್ದನಕೊಳ್ಳದ …
Read More »ಕಾಂಗ್ರೇಸ್ ಭದ್ರ ಕೋಟೆಯನ್ನು ಬೇದಿಸಿದ ಕಲಿಯುಗದ ರಾಮ – ಶ್ರೀ ರಾಮನಗೌಡ,ತುರಮರಿ
ಕುಷ್ಟಗಿ :ತಾಲೂಕಿನ ಹುಚನೂರು ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ನಾಯಕರಾದ ರಾಮನಗೌಡ ಉಫ್೯ ರಮೇಶ ತುರಮರಿ ಅವರು ಸಮಾಜ ಸೇವೆ ಜೊತೆಯಲ್ಲಿ ಪಕ್ಷದ ಬಲಾಢ್ಯ ಸಂಘಟನೆ ಯನ್ನು ,ಗ್ರಾಮದಲ್ಲಿ ಕಟ್ಟಿದ ಯುವ ನಾಯಕ, ಕಳೆದ ಗ್ರಾಮ ಪಂಚಾಯತಿ ೨೦೨೧ನೇ ಸಾಲಿನ ಚುನಾವಣೆಯಲ್ಲಿ ಗ್ರಾಮದ ಕಾಂಗ್ರೆಸ್ ಭದ್ರ ಕೋಟಿಯನ್ನು ಬೇದಿಸಿ ಕಮಲ ಅರಳಿಸಿದ ಕಿರ್ತಿ ರಮೇಶ ಅವರಿಗೆ ಸಲ್ಲುತ್ತದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಧರ್ಮಪತ್ನಿ ಶ್ರೀಮತಿ ಚೈತ್ರಾ …
Read More »ಮತದಾರನಿಗೆ ಧನ್ಯವಾದ ಹೇಳಿದ ಶೀಮತಿ ಇಂದುಮತಿ ಸಾಲಿಮಠ ನೂತನ ಗ್ರಾಂ,ಪ,ಸೊಳೇಭಾವಿ,
ಶ್ರೀಮತಿ ಇಂದುಮತಿ ಎಸ್,ಸಾಲಿಮಠ, ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ಗ್ರಾಮದ ವಾಡ್೯ ೦೪ ರ ಅಭ್ಯರ್ಥಿಯಾಗಿ ನಾನು ವಿಜಯಶಾಲಿ ಆಗಿದ್ದು ಇದಕ್ಕೆ ಮೂಲ ಕಾರಣ ನನ್ನ ವಾರ್ಡಿನ ಕಾರ್ಯಕರ್ತರು,ಹಾಗೂ ಹಿರಿಯರು,ಮತ್ತು ಮತಬಾಂದವರು ಈ ಹೊಸ ವರ್ಷ ನನಗೆ ಅಧಿಕಾರ ಕೊಟ್ಟಿರಿ ನಿಮ್ಮ ಮನೆ ಮಗಳಾಗಿ ನಾನು ಕೆಲಸ ಮಾಡುತ್ತೇನೆಂದು ತಮ್ಮಲ್ಲಿ ಕಳಕಳಿ, ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಸನ್ಮಾನ್ಯ ಶ್ರೀ ಶ್ರೀಮತಿ ಇಂದುಮತಿ ಎಸ್, ಸಾಲಿಮಠ, ಪೊನ್ …
Read More »ನೂತನ ಗ್ರಾಮ ಪಂಚಾಯತ್ ಸದಸ್ಯರಾಗಿ 29 ಮತಗಳಿಂದ ಜಯಶಾಲಿಯಾದ ಬಸಪ್ಪ ಸಿದ್ರಾಮಪ್ಪ ಬೀಳಗಿ,ಎಡಳ್ಳಿ
ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತ್ ವ್ಯಾಪ್ತಿ ಎಡಳ್ಳಿ ಗ್ರಾಮದ ಬಸಪ್ಪ ಸಿದ್ರಾಮಪ್ಪ ಬೀಳಗಿ , ಅಭ್ಯರ್ಥಿಯಾಗಿ ಕನದಲ್ಲಿ ಇದ್ದು ಇಂದಿನ ಫಲಿತಾಂಶ 29 ಮತಗಳ ಅಂತರದಿಂದ ಜಯಗಳಿಸಿದ್ದಾರೆ, ಕಾರ್ಯಕರ್ತರು ಬಣ್ಣ ಹಾಕಿ ಇದು ಧರ್ಮದ ಜಯ ಎಂದು ಬಣ್ಣ ಹಾಕಿ ಜಯ ಘೋಷಣೆ ಕೂಗಿದರು, ಕಾರ್ಯಕರ್ತರ ಜೊತೆ ಗೆಲುವಿನ ನಗೆ ಬೀರಿದ ಬಸಪ್ಪ ಸಿ ಬೀಳಗಿ, ಸಾ: ಎಡಳ್ಳಿ
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News