Breaking News

ರಾಜಕೀಯ ಸುದ್ದಿ

ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ

ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮೇಶ್ವ ಮಹಾ ಸ್ವಾಮಿಗಳು ನೇರ ನಿಷ್ಠುರ ವಚನಕಾರರು, ಅವರು ನೀಡಿದ ಅನೇಕ ಸಂದೇಶಗಳು ಈ ಸಮಾಜದ ಪ್ರತಿಯೊಬ್ಬರು ಶರಣರ ತತ್ವ ಸಿದ್ದಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು, ಶರಣರು ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ ಎಂದು ನಾವೆಲ್ಲರೂ ಅರ್ಥ …

Read More »

ಶಾಸಕರಾದ ನಂತರ ಮೊಟ್ಟ ಮೊದಲ ಬಾರಿಗೆ ಪಟ್ಟಣ ಪಂಚಾಯತಿಗೆ ದೀಡಿರ್ ಬೇಟಿ ನೀಡಿದ ಎಚ್ ವೈ ಮೇಟಿ

ಅಮೀನಗಡ : ಬಾಗಲಕೋಟೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಮೇಟಿ ಅವರು ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತಿಗೆ ಧೀಡಿರ್ ಬೇಟಿ ನೀಡಿ ನಗರದ ಅಭಿವೃದ್ಧಿ ಬಗ್ಗೆ ಹಾಗೂ ಸಾರ್ವಜನಿಕರಿಗೆ ಇವರು ಅತ್ಯ ಅಗತೇತೆಗಳ ಬಗ್ಗೆ ಕೂಶಲೋಪಚರಿ ವಿಚಾರಿಸಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ತುಕಾರಾಮ ಪವ್ಹಾರ್ ಹಾಗೂ ಇನ್ನ್ನೂರ್ವ ಪ,ಸ,ಶ್ರೀ ರಮೇಶ ಮುರಾಳ ಶ್ರೀ ರಮೇಶ. ಚವ್ಹಾಣ ಹಾಗೂ ಪಂ,ಪ ಮುಖ್ಯಾಧಿಕಾರಿ ಶ್ರೀ …

Read More »

BJP ತೋರೆದು ಕಾಂಗ್ರೆಸ್ ಕೈ ಹಿಡಿದ ರಂಗಪ್ಪ ಸುರಪೂರ

ಇಲಕಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:- ಕೆಪಿಸಿಸಿ ಸದಸ್ಯರಾದ ಶಾಂತಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಯುವ ಮುಖಂಡರಾದ ರಂಗಪ್ಪ ಸುರಪುರ ಹಾಗೂ ನೂರಾರು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಎಐಸಿಸಿ ಉಸ್ತುವಾರಿಗಳಾದ ವಿಷ್ಣು ಹಾಗೂ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ …

Read More »

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ಆದೇಶ ಹೊರಡಿಸಿದ್ದಾರೆ.ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ಈಗಿಂದಲೇ ಜಾರಿಯಾಗುವಂತೆ ಪತ್ರ ಹೊರಡಿಸಿದ್ದಾರೆ . ಬೆಂಗಳೂರಿನ United News Channel CEO ಶೇಖಬ್ ಅವರು ಸೇರಿದಂತೆ ಅನೇಕ KPCC ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ,

Read More »

ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರಿಂದ  ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಪ್ರಚಾರ ಸಭೆ

ಇಲಕಲ್ಲ : ಇಂದು ನಗರದ ಆರ್ ವೀರಮಣಿ ಸಭಾಭವನ ದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಕ್ಷೇತ್ರದ ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆ ಯ ಪ್ರಚಾರ ಸಭೆಯು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಪ್ರಕಾಶ ಬಾ ಹುಕ್ಕೇರಿ ಅವರು ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಸುನೀಲ ಸಂಕ …

Read More »

ನಾಡಿನ ಸಮಸ್ತ ಜನತೆಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಶ್ರೀ ವಿಜಯಕುಮಾರ್ ಕನ್ನೂರ

ಶ್ರೀ ವಿಜಯಕುಮಾರ್ ಎಸ್ ಕನ್ನೂರು ನೂತನ ಪಟ್ಟಣ ಪಂಚಾಯತ ಸದಸ್ಯರು ಅಮೀನಗಡ ಕಳೇದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಆಯ್ಕೆ ಮಾಡಿ ನನ್ನನ್ನು ಗೆಲ್ಲಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕ ರ್ತರಿಗೆ ಮತ್ತು ಮತದಾರ ಪ್ರಭುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

Read More »

ಹೊಸ ವರ್ಷದ ಶುಭಾಶಯ ಕೋರಿದ ನೂತನ ಪಟ್ಟಣ ಪಂಚಾಯತ ಸದಸ್ಯೆ ಶ್ರೀಮತಿ ಸುಮಿತ್ರಾ ಆರ್ ಲಮಾಣಿ

ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ ೦೯ ರಿಂದ ನಾನು ಸ್ಪರ್ಧೆ ಮಾಡಿದ್ದೆ ಇಂದು ಚುನಾವಣೆ ಫಲಿತಾಂಶದಲ್ಲಿ ನನ್ನನ್ನು ಅತ್ಯಂತ ಪ್ರಚಂಡ ಮತದಿಂದ ಆರಿಸಿ ತಂದು ಈ ವರ್ಷಕ್ಕೆ ಹೊಸ ಕೊಡುಗೆಯನ್ನು ನೀಡಿದ ತಮ್ಮೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಗೆಲುವಿಗೆ ಹಗಲು ರಾತ್ರಿ ಮತಯಾಚನೆ ಮಾಡಿ ಪ್ರಚಾರ ಮಾಡಿ ಶ್ರಮಿಸಿದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂ …

Read More »

ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ ನೂತನ ಪ,ಪಂಚಾಯತ ಸದಸ್ಯೆ ಶ್ರೀಮತಿ ಫಾತೀಮಾ

ಶ್ರೀ ದಾವಲಸಾಬ ಫೀರಸಾಬ ಅತ್ತಾರ. ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಅಮೀನಗಡ ಇವರಿಂದ ಎಲ್ಲಾ ಮತದಾರ ಪ್ರಭುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಸನ್ಮಾನ್ಯ ಶ್ರೀಮತಿ ಫಾತೀಮಾ ದವಲಸಾಬ ಅತ್ತಾರ ನೂತನ ಪಟ್ಟಣ ಪಂಚಾಯತ ಸದಸ್ಯರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ೭ನೇ ವಾರ್ಡಿನ ಸಮಸ್ತ ಮತದಾರ ಪ್ರಭುಗಳಿಗೆ ಹಿರಿಯರಿಗೆ,ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಹುನಗುಂದ ತಾಲೂಕಿನ ಅಮೀನಗಡ …

Read More »

ಗುಡೂರುsc ಗ್ರಾಮ ಪಂಚಾ ಯತಿ ಉಪ ಚುನಾವಣೆಯಲ್ಲಿ SRNE ಫೌಂಡೇಶನ್ ಬೆಂಬ ಲಿತ ಅಭ್ಯರ್ಥಿ ಶ್ರೀ ಲಕ್ಷಣ ಮಂತ್ರಿ ಗೆಲವು

ಶ್ರೀ ಲಕ್ಷ್ಮಣ್ಣ ಮಂತ್ರಿ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ, ಗ್ರಾಮ ಪಂಚಾಯತಿಯಿಂದ ಆಯ್ಕೆ ಯಾದರು, ಉಪ ಚುನಾವಣೆಯಲ್ಲಿ ಎಸ,ಆರ್,ಎನ್,ಇ, ಫೌಂಡೇಶನ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದರು, ವಾರ್ಡ ೦೮ ರ ಎಲ್ಲಾ ಫೌಂಡೇಶನ್ ಕಾರ್ಯಕರ್ತರು ಶ್ರಮ ವಹಿಸಿ ಲಕ್ಷಣ್ಣ ಮಂತ್ರಿ ಅವರಿವೆ ಗೆಲುವು ತಂದು ಕೊಟ್ಟಿದ್ದಕ್ಕಾಗಿ ಫೌಂಡೇಶನ್ ಸಂಸ್ಥಾಪಕ/ ಅಧ್ಯಕ್ಷರಾದ ಶ್ರೀ ಎಸ್,ಆರ್,ನವಲಿ ಹಿರೇಮಠ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು, ಈ …

Read More »

ಪಟ್ಟಣ ಪಂಚಾಯತ ಚುನಾ ವಣೆಯಲ್ಲಿ BJP ಪಕ್ಷದಿಂದ ಭರ್ಜರಿ ಗೆಲವು ಸಾಧಿಸಿದ ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ

ಶ್ರೀ ಮಹಾಂತೇಶ ಬಿಸನಾಳ – ನನ್ನ ಧರ್ಮಪತ್ನಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದ ನಿಮಗೆ ನನ್ನ ಹೃದಯ ಪೂರ್ವಕ ನಮನಗಳು ಕಮತಗಿ; ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಭರ್ಜರಿ ಗೆಲುವನ್ನು ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ ಅವರು ವಾರ್ಡ ನಂಬರ್ ೧೦ ರಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.ಇವರ ಸಹೋದರ ಮಹಾಂತೇಶ ಹಾಗೂ BJP ಪಕ್ಷದ ಎಲ್ಲಾ ಕಾರ್ಯಕರ್ತರು ಹಗಲು ರಾತ್ರಿ ಶ್ರಮ …

Read More »