Breaking News

ಸೂಪರ್ ಸುದ್ದಿಗಳು

ಭಾವ ಪೂರ್ಣ ಶ್ರಾದ್ದಾಂಜಲಿ

ದಿ, ರವಿ ದಾನಪ್ಪ ಭೂಯ್ಯಾರ , ಸಾ: ಅಮೀನಗಡ ಇವರು ಇದೇ ಶನಿವಾರ ೧೪ / ೧೧/೨೦೨೦ ಅನಾರೋಗ್ಯದಿಂದ ನಿಧನರಾದರು, ಶಿವಸಿಂಪಗಿ ಸಮಾಜದ ಸಕ್ರಿಯ ಯುವ ನಾಯಕರಾಗಿದ್ದ ರವಿ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಧರ್ಮ ಪತ್ನಿ,ತಂದೆ,ತಾಯಿ ಅಪಾರ ಬಂಧು ವಿತ್ರರನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಸಮಾಜದ ಮುಖಂಡರಾದ ಶ್ರೀ ಮಹಾಂತೇಶ, ಸಾ,ಐಹೊಳೆ ಶ್ರೀ ಅಂದಪ್ಪ ತಾಳಿಕೋಟೆ, ಮಲ್ಲಣ್ಣ ಬ್ಯಾಳಿ,ಶೇಖನ ಇಲಕಲ್ಲ, ಆರ್,ಕೆ ಗೌಡರ ಮುಂತಾದವರು ಸಂತಾಪ ಸೂಚಿಸಿದರು,

Read More »