Breaking News

ಸೂಪರ್ ಸುದ್ದಿಗಳು

ಕರ್ನಾಟಕ ಪತ್ರಕರ್ತರ ಸಂಘದಿಂದ ಕನ್ನಡ ರಾಜೊತ್ಸವದ ಅಂಗವಾಗಿ ಸಂಗಪ್ಪ ಬಸಪ್ಪ ಕನಕನ್ನವರಿಗೆ ಅತ್ಯುತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಬಾಗಲಕೋಟೆ: ಹುನಗುಂದ ತಾಲೂಕಿನ ಗಂಜಿಹಾಳ ಸಮೀಪದ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸಂಗಪ್ಪ ಬಸಪ್ಪ ಕನಕನ್ನವರ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೇಟೆ ಹಾಗೂ BB News ಸುದ್ದಿವಾಹಿನಿ ಸಹಯೋಗದೊಂದಿಗೆ ಕನ್ನಡ ರಾಜೋತ್ಸವದ ಅಂಗವಾಗಿ ಸಂಗಪ್ಪನವರಿಗೆ ” ಅತ್ಯುತ್ತಮ ಸಮಾಜ ಸೇವಾ ರತ್ಬ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಶಾಸಕ ದೊಡ್ಡನಗೌಡ ಜಿ …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್! ಇಂದಿನಿಂದ ಅಮ್ಮನ ದರ್ಶನಕ್ಕೆ ಅವಕಾಶ ಕೊಡಲು ಡಿಸಿ ಆದೇಶ,

ಬೆಳಗಾವಿ : ಉತ್ತರ ಕರ್ನಾಟಕ ದ, ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿ ಲಕ್ಷಾಂತರ ಭಕ್ತರ ಕುಲ ದೇವತೆ ಕಳೆದ ಕರೋನಾ ಲಾಕಡೌನ್ ನಲ್ಲಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ ಸುಮಾರು ತಿಂಗಳಿಂದ ದರ್ಶನ ಬಂದ್ ಆದ ಪ್ರಯುಕ್ತ ನೂರಾರು ಸಣ್ಣಪುಟ್ಟ ಅಂಗಡಿಕಾರು,ಉಧ್ಯಮಿದಾರರು,ಲಕ್ಷಾಂತರ ರೂಪಾಯಿ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ,ಪ್ರತಿ ದಿನ ಸರಾಸರಿ ಲಕ್ಷಾಂತರ ಜನ ಈ ದೇವಿಯ ದರ್ಶನ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರು ಬರುತ್ತಾರೆ ,ಇದರಿಂದ …

Read More »

ಕೊರಮ ಸಮಾಜದ ಹಿರಿಯ ಅಜ್ಜಿ ಬಸಮ್ಮ ಬೂಷಪ್ಪ ಭಜಂತ್ರಿ ಇವಳಿಗೆ ಜಿಲ್ಲಾ ಅಧ್ಯಕ್ಷ ನಾಗರೇಶ ಅವರಿಂದ ಸಂತಾಪ ಸೂಚಿ

ಹುನಗುಂದ : ಅಮರಾವತಿ ಗ್ರಾಮದ ನ ಬೂಷಪ್ಪ ಯಲ್ಲಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಬಸಮ್ಮ ಭೂಷಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ಬೆಳಗ್ಗೆ ೦೯ ಗಂಟೆಗೆ ಧೈವಾದಿನರಾದರು ,ಸಜ್ಜಿ ಬರ ಬರದಲ್ಲಿ ಜನಿಸಿದ ಹಿರಿಯ ಜೀವ ಅವರಿಗೆ ೭೯ ವರ್ಷ ಇಂದು ಸ್ವ ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,ಮೃತರ ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊರಮ …

Read More »

ಗೃಹರಕ್ಷಕದಳ ಸಿಬ್ಬಂದಿಗಳ ಬದುಕನ್ನು ಸರಕಾರ ಕಣ್ತೆಗೆದು ನೋಡಲಿ,ಘಟಕಾಧಿಕಾರಿ ಎಮ್,ಎಚ್,ಪಾರೋಕೆ ಮನವಿ

ಬದಾಮಿ : ಸಾರ್ವಜನಿಕ ರಂಗದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವವರು ಪೊಲೀಸ್ ಇಲಾಖೆ ಆದರೆ ಮತ್ತೆ ನಮಗೆ ಕಣ್ಣಿಗೆ ಕಾಣುವುದು ಅದು ಗೃಹರಕ್ಷಕದಳ ಮಾತ್ರ ದಿನಗೂಲಿ ನೌಕರರಾಗಿ ದಿನದ ಎಲ್ಲಾ ಸಮಯದಲ್ಲಿ ಪೋಲಿಸರು ಮಾಡುವ ಶೇಕಡಾ 80ರಷ್ಟು ಕೆಲಸವನ್ನು ಗೃಹರಕ್ಷಕದಳ ಸಿಬ್ಬಂದಿ ಮಾಡುತ್ತಾರೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ಇಲ್ಲಿ ಬದಾಮಿ ತಾಲೂಕಿನ ಚೊಳಚಗುಡ್ಡದ ಗೃಹರಕ್ಷಕದಳ ಗ್ರಾಮ ಘಟಕ ಘಟಕಾಧಿಕಾರಿಯಾಗಿ ಶ್ರೀ …

Read More »

ಇಂದಿನ ಸೋಮಾರಿ ಯುವಕರಿಗೆ ಮಾದರಿಯಾದ ಗೃಹರಕ್ಷಕದಳ ಘಟಕ ಅಧಿಕಾರಿ ಸಲೀಂ ಹೊಸಮನಿ

ಇಲಕಲ್ಲ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಎಲ್ಐಸಿ ಏಜೆಂಟರಾದ ಶ್ರೀ ಸಲೀಂ ಹೊಸಮನಿ ನಗದ ಸಾರ್ವಜನಿಕ ರಂಗದಲ್ಲಿ ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡ ಯುವನಾಯಕ, ತಾಲೂಕಿನ ಗೃಹರಕ್ಷಕ ದಳದ ಘಟಕಾ ಅಧಿಕಾರಿಯಾಗಿ ಉತ್ತಮ ಸೇವೆ ಮಾಡುತ್ತಾ ಇದರೊಂದಿಗೆ ಎಲ್ಐಸಿ ಕಂಪನಿಯಲ್ಲಿ ಎಲ್ಐಸಿ ಚೇರ್ಮನ್ ಕ್ಲಬ್ ಅಸೋಶಿಯೇಶನ್ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ, ಇದರ ಮಹತ್ವ ಪ್ರತಿಶತ ನೂರಕ್ಕೆ ನೂರರಷ್ಟು ಟಾರ್ಗೆಟ್ ಮಾಡಿದಾಗ ಈ ಅಸೋಸಿಯೇಷನ್ ನಲ್ಲಿ ಸದಸ್ಯತ್ವ ಸ್ಥಾನ ಸಿಗುತ್ತದೆ, ಬಾಲ್ಯದಿಂದ …

Read More »

ಅಮೀನಗಡ ನಗರದ ಬಿದಿಬದಿ ವ್ಯಾಪಾರಿಗಳ ಸಂಘದಿಂದ ೭೫ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಕರ್ನಾಟಕ ಬಿದಿಬದಿ ವ್ಯಾಪಾರಿಗಳ ಸಂಘದಿಂದ ನಗರದ ಕಾರ್ಯಾಲಯದಲ್ಲಿ ೭೫ ನೇ ಸ್ವಾತಂತ್ರ್ರೋತ್ಸದ ದಿನಾಚರಣೆಯನ್ನು ಈ ಸಂಘದ ಜಿಲ್ಲಾ ಅಧ್ಯಕ್ಷ ರಾದ,ಶ್ರೀ ರೀಯಾಜಬಾಯ್ ಮಕಾಂದರ ಧ್ವಜಾರೋಹಣ ನೇರವೇರಿಸಿದರು. ಈ ಸಂಧರ್ಭದಲ್ಲಿ ಅಮೀನಗಡ ನಗರ ಘಟಕದ ಅಧ್ಯಕ್ಷರಾದ ಶ್ರೀ ದಾವಲಸಾಬ ಬಾಗೇವಾಡಿ ಅವರು ಅಧ್ಯಕ್ಷತೆ ವಹಿಸಿದ್ದರು, ಇಲಕಲ್ಲ ನಗರದ ತಾಲೂಕು ಅಧ್ಯಕ್ಷರಾದ ಶ್ರೀ ಪವಾಡೆಪ್ಪ ಚಲವಾದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಧ್ವಜಾರೋಹಣ ನೇರವೇರಿಸಿ ಮಾತನಾಡಿದ …

Read More »

ಎಂ,ಕೆ ಆಡಿಯೋ ಬೆಂಗಳೂರು ಇವರ ಪ್ಲೇ ಗರ್ಲ್ ಅಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯ

ಬೆಂಗಳೂರ : ಎಂ.ಕೆ.ಆಡಿಯೋ ಬೆಂಗಳೂರ ಅವರು ಯೂಟ್ಯೂಬ್ ಚಾನೆಲ್ ಗಾಗಿ ಉಮೇಶ್.ಕೆ.ಎನ್, ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಚಿತ್ರೀಕರಣ ಸತತ ಒಂದು ವಾರಗಳ ಕಾಲ ಮೈಸೂರ ಸುತ್ತಮುತ್ತ ನಡೆದು ಮುಕ್ತಾಯವಾಯಿತು.ಅತಿ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದು ನಾನಿಕೃಷ್ಣ, ಶಿವು,ಸುರೇಶ್ ಮನೋಜ್ಞವಾಗಿ ಅಭಿನಯಿಸಿದ್ದು ಯುವ ಮನಸ್ಸನ್ನು ಸೆಳೆಯಲಿದೆ. ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ, ಸಂಗೀತ, ಹಿನ್ನೆಲೆಗಾಯನ ಮಂಜುಕವಿ, ಸಂಕಲನ ನಾನಿಕೃಷ್ಣ, ಎಸ್.ಜೆ.ಸಂಜಯ್, ವಿಎಫ್ ಎಕ್ಸ್ ನವೀನ್ ಮನೋಸಂಕಲ್ಪ, …

Read More »

ಕೂಡಲಸಂಗಮ ದೇವಸ್ಥಾನ ಜಲಾವೃತ ಇಂದಿನಿಂದ ದರ್ಶನ ಬಂದ್

ಕೂಡಲಸಂಗಮ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಈಗ ತನ್ನಗಾಗಿದೆ ಆದರೆ ಹಳ್ಳಕೊಳ್ಳಗಳಿಂದ ಹಿಡಿದು ನದಿಗಳು ತುಂಬಿ ಹರಿಯುತ್ತಿವೆ,ಆಲಮಟ್ಟಿ ಜಲಾಶಯದಿಂದ ೪,ಲಕ್ಷ ಕ್ಯೊಶಕ್ಸ್ ನೀರು ಬಿಟ್ಟಿರುವುದರಿಂದ ಇಂದು ಸುಕ್ಷೇತ್ರ ಕೂಡಲಸಂಗಮ ದೇವಾಲಯದ ಗರ್ಭಗುಡಿ ಒಳಗಡೆ ನೀರು ಹೊಕ್ಕಿದ್ದು ಇಂದು ಬೆಳಗಿನ ಜಾವ ೧೦:೧೫ ಕ್ಕೆ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಮುಂಜಾಗ್ರತೆಯ ಸಲುವಾಗಿ ಕೂಡಲಸಂಗಮದ ಪ್ರಧಿಕಾರದ ಆಯುಕ್ತರಾದ ಶ್ರೀ ರಘ A E ಅವರು ದೇವಸ್ಥಾನ ಬಂದ್ ಮಾಡಿದ್ದಾರೆ,ಭಕ್ತರಿಗೆ ಯಾರಿಗೂ ಅವಕಾಶ ಇಲ್ಲ ನದಿ …

Read More »

ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಕ್ಕೆ ಭೇಟಿ ನೀಡಿದರೆ 3 ವರ್ಷಗಳ ಪ್ರಯಾಣ ನಿಷೇಧ!

ಭಾರತ ಸೇರಿದಂತೆ ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಗಳಿಗೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಪ್ರಯಾಣ ನಿಷೇಧ ಮತ್ತು ಭಾರಿ ದಂಡ ವಿಧಿಸಿ ಆದೇಶಿಸಿದೆ. “ನಿಷೇಧಿತ ದೇಶಗಳಿಗೆ ಪ್ರಯಾಣಿಸುವುದು ಕೊರೊನಾ ಸಂಬಂಧಿತ ಪ್ರಯಾಣ ನಿರ್ಬಂಧಗಳು ಮತ್ತು ಸೌದಿ ಅರೇಬಿಯಾ ಹೊಸದಾಗಿ ನೀಡಿರುವ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸರ್ಕಾರಿ ಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. …

Read More »

ಹುನಗುಂದ ನಗರಕ್ಕೆ ಇತ್ತಿಚ್ಚಿಗೆ ಆಗಮಿಸಿದ ನೂತನ CPI ಹೊಸಕೇರಪ್ಪ ಕೆ. ಅವರಿಗೆ ಚಿಕನಾಳ ಗ್ರಾಂ,ಪಂ,ಉಪಾಧ್ಯಕ್ಷ ಸಂಗಪ್ಪ ಭಜಂತ್ರಿ ಅವರಿಂದ ಸನ್ಮಾನ,

ಅಮೀನಗಡ : ಇತ್ತಿಚ್ಚಿಗೆ ಹುನಗುಂದ ನಗರಕ್ಕೆ ಸರ್ಕಲ್ ಇನ್ಸ್ ಪೇಕ್ಟರ್ ಆಗಿ (CPI) ಆಗಮಿಸಿದ ಹೊಸಕೇರಪ್ಪ ಕೆ ,ಅವರನ್ನು ಇಲಕಲ್ಲ ತಾಲ್ಲೂಕಿನ ಚಿಕನಾಳ ಗ್ರಾಮದ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀ ಸಂಗಪ್ಪ ಭಜಂತ್ತಿ, ಹಾಗೂ ಭಗೀರತ ಉಪ್ಪಾರ ಸಮಾಜದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣನವರ ಹಾಗೂ ಶ್ರೀ ದಶರಥ ಈರಪ್ಪ ನಾಗರಾಳ ಗ್ರಾಮ ಪಂಚಾಯತಿ ಸದಸ್ಯರು,ಶ್ರೀ ಷಣ್ಮುಖಪ್ಪ ಹನಮಪ್ಪ ಮೊಕಾಶಿ ಗ್ರಾಮ,ಪಂ,ಸದಸ್ಯರು ಚಿಕನಾಳಶ್ರೀ ಕಾಶಣ್ಣ ಭೀಮಪ್ಪ ಜಡಿಕಾಂಗ್ರೆಸ್ ಮುಖಂಡರು ಚಿಕನಾಳ …

Read More »