Breaking News

Uncategorized

ಶುಕ್ರವಾರ ಕರ್ನಾಟಕ ಬಂದ್‍..!

ಬೆಂಗಳೂರು, ಸೆ.22- ದೇಶಾದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಹಾಗೂ ರೈತರ ಪಾಲಿನ ಮರಣ ಶಾಸನ ಎಂದೇ ಆರೋಪಿಸಲಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಸೂದೆ ವಿರೋಧಿಸಿ ಶುಕ್ರವಾರ ರೈತ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಲು ಮುಂದಾಗಿವೆ. ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‍ಗೆ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ. ರೈತ ಸಂಘಟನೆಗಳು ಮಾತ್ರವಲ್ಲದೆ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, …

Read More »

ಕರ್ನಾಟಕದ ‘ಇ-ಲೋಕ್ ಅದಾಲತ್ ಗೆ ಸುಪ್ರೀಂ ಕೋರ್ಟ್‌ನಿಂದ ಪ್ರಶಂಸೆ

ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಗಳು ಮತ್ತು ವಿಧಾನಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೆಂದು ಸಾಬೀತಾಗುತ್ತಿದೆ. ಇ-ಲೋಕ್ ಅದಾಲತ್ ಅಂತಹ ಒಂದು ಪರಿಹಾರವಾಗಿದ್ದು ಲಕ್ಷಾಂತರ ಜನರಿಗೆಲು ವೇದಿಕೆಯನ್ನು ಒದಗಿಸುವ ಮೂಲಕ ಭಾರತದ ಕಾನೂನು ಆಯಾಮವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು: ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಗಳು ಮತ್ತು ವಿಧಾನಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವೆಂದು ಸಾಬೀತಾಗುತ್ತಿದೆ. ಇ-ಲೋಕ್ ಅದಾಲತ್ ಅಂತಹ ಒಂದು ಪರಿಹಾರವಾಗಿದ್ದು ಲಕ್ಷಾಂತರ ಜನರಿಗೆಲು ವೇದಿಕೆಯನ್ನು ಒದಗಿಸುವ …

Read More »

ಬಂಡೆಗಳನ್ನು’: ಏರುವ ಮೂಲಕ ಸಬಲೀಕರಣ ಮಾರ್ಗ ಕಂಡುಕೊಂಡ ದಿಟ್ಟ ಮಹಿಳೆ!

ಮಹಿಳೆಯಂತೆ ಎತ್ತರಕ್ಕೆ ಏರಿರಿ ಹಗೂ ಭಯದಿಂದ ದೂರವಾಗಿ ಎನ್ನುವುದು ಆಂಗ್ಲ ನುಡಿಗಟ್ತು ಇದನ್ನೇ ಅಕ್ಷರಶಃ ಮಾಡಿ ತೋರಿಸಿದ ಮಹಿಳೆ ಗೌರಿ ವಾರಣಾಸಿ. 2018 ರಲ್ಲಿ ಸಮಾನ ಮನಸ್ಕ ರೊಂದಿಗೆ  CLAW ಅನ್ನು ಪ್ರಾರಂಭಿಸಿದ ಗೌರಿ ಬಗೆಗೆ ಈ ವಿಶೇಷ ಲೇಖನ. ಬೆಂಗಳೂರು: ಮಹಿಳೆಯಂತೆ ಎತ್ತರಕ್ಕೆ ಏರಿರಿ ಹಗೂ ಭಯದಿಂದ ದೂರವಾಗಿ ಎನ್ನುವುದು ಆಂಗ್ಲ ನುಡಿಗಟ್ತು ಇದನ್ನೇ ಅಕ್ಷರಶಃ ಮಾಡಿ ತೋರಿಸಿದ ಮಹಿಳೆ ಗೌರಿ ವಾರಣಾಸಿ. 2018 ರಲ್ಲಿ ಸಮಾನ ಮನಸ್ಕ …

Read More »

ಚೀನಾ ಎಲ್ಇಡಿ ಸರಕು ಆಮದಿಗೆ ಬ್ರೇಕ್?

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಭಾರತ ಹಾಗೂ ಚೀನಾ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಚೀನಾ ವಿರುದ್ಧ ಹಲವು ಆರ್ಥಿಕ ಕ್ರಮಗಳನ್ನು ಕೈಗೊಂಡಿರುವ ಭಾರತ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶದಿಂದ ಆಮದಾಗುವ ಎಲ್​ಇಡಿ ಉತ್ಪನ್ನಗಳನ್ನು ರ್ಯಾಂಡಮ್ ಪರೀಕ್ಷೆಗೆ ಒಳಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಉತ್ತಮ ಗುಣಮಟ್ಟದ ಇಎಲ್​ಡಿ ಸರಕನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಕಳಪೆ ಉತ್ಪನ್ನಗಳನ್ನು ಆಯಾ ದೇಶಗಳಿಗೆ ವಾಪಸ್ ಕಳಿಸಲಾಗುತ್ತದೆ. ಈ ಕ್ರಮದಿಂದ ಚೀನಾಕ್ಕೆ ಹಿನ್ನಡೆಯಾಗಲಿದೆ ಎಂದು …

Read More »

ಪ.ಬಂಗಾಳ, ಕೇರಳಗಳಲ್ಲಿ 9 ಅಲ್-ಖೈದಾ ಉಗ್ರರ ಬಂಧನ

ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಜಾಲದ ಮೇಲೆ ಬೃಹತ್ ಕಾರ್ಯಾಚರಣೆಯನ್ನು ಶನಿವಾರ ಬೆಳ್ಳಂಬೆಳಗ್ಗೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಆಲ್ ಖೈದಾ ಉಗ್ರಗಾಮಿ ಸಂಘಟನೆಗೆ ಸೇರಿದ ಹಲವು ದೇಶದ ವಿವಿಧೆಡೆ ದಾಳಿ ನಡೆಸಿ ಬಂಧಿಸಿದೆ. ನವದೆಹಲಿ: ದೇಶದಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಜಾಲದ ಮೇಲೆ ಬೃಹತ್ ಕಾರ್ಯಾಚರಣೆಯನ್ನು ಶನಿವಾರ ಬೆಳ್ಳಂಬೆಳಗ್ಗೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಆಲ್ ಖೈದಾ ಉಗ್ರಗಾಮಿ ಸಂಘಟನೆಗೆ ಸೇರಿದ ಹಲವು ದೇಶದ ವಿವಿಧೆಡೆ ದಾಳಿ ನಡೆಸಿ ಬಂಧಿಸಿದೆ. …

Read More »

ಮೊಬೈಲ್‌ ಟ್ಯಾರಿಫ್: ಸ್ಪಷ್ಟ ವಿವರ ನೀಡಲು ಟ್ರಾಯ್ ತಾಕೀತು

ನವದೆಹಲಿ: ದೂರಸಂಪರ್ಕ ಕಂಪನಿಗಳು ತಮ್ಮ ಯೋಜನೆಗಳ ಬಗ್ಗೆ ಪ್ರಕಟಣೆ ನೀಡುವಾಗ ಹಾಗೂ ಜಾಹೀರಾತು ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್‌) ಶುಕ್ರವಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದ ಆಫರ್‌ಗಳ ವಿಚಾರದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಇದರ ಹಿಂದಿದೆ ಎಂದು ಹೇಳಿದೆ. ‘ದೂರಸಂಪರ್ಕ ಸೇವಾದಾತರು ಈಗ ಅನುಸರಿಸುತ್ತಿರುವ ಕ್ರಮಗಳು ಪಾರದರ್ಶಕವಾಗಿ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಕೆಲವು ಕಂಪನಿಗಳು ಹೆಚ್ಚುವರಿ ಷರತ್ತು ಮತ್ತು …

Read More »

ಜಾಗತಿಕ ಸ್ಮಾರ್ಟ್‌ ಸಿಟಿ ಸೂಚ್ಯಂಕ: ಕುಸಿತ ಕಂಡ ದೇಶದ ನಗರಗಳು

ನವದೆಹಲಿ: 2020ರ ‘ಜಾಗತಿಕ ಸ್ಮಾರ್ಟ್‌ ಸಿಟಿ ಸೂಚ್ಯಂಕ’ದಲ್ಲಿ (ಎಸ್‌ಸಿಐ) ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ಬೆಂಗಳೂರು ತೀವ್ರ ಕುಸಿತ ಕಂಡಿವೆ. ಸಿಂಗಪುರ ಮೊದಲ ಸ್ಥಾನ ಪಡೆದಿದೆ. ಅಭಿವೃದ್ಧಿ ವ್ಯವಸ್ಥಾಪನಾ ಸಂಸ್ಥೆ (ಐಎಂಡಿ) ಮತ್ತು ಸಿಂಗಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯವು (ಎಸ್‌ಯುಟಿಡಿ) ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್‌-19ರ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸಿ ರ‍್ಯಾಂಕಿಂಗ್‌ ನೀಡಿವೆ. ಭಾರತದ ನಗರಗಳ ಪೈಕಿ ಹೈದರಾಬಾದ್ ಮೊದಲ ಸ್ಥಾನ ಪಡೆದಿದ್ದರೆ‌ …

Read More »

ಅಮೀನಗಡ ನಗರಕ್ಕೆ ನೂತನ ಪಿ,ಎಸ್,ಐ ಶ್ರೀ M G ಕುಲಕರ್ಣಿ ಅವರಿಗೆ ಸ್ವಾಗತ ಕೊರಿದ ಪತ್ರಕರ್ತ ಹನಮಂತ ಹಿರೇಮನಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ ,PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು, ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಕೊಪ್ಪ ಗ್ರಾಮದವರಾದ ಕುಲಕರ್ಣಿ ಅವರು ಪ್ರಸಕ್ತ ೨೦೧೦ PSI ಹುದ್ದೆ ಅಲಂಕರಿಸಿದವರು. ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣಿಯಲ್ಲಿ ಸೇವೆ ಮಾಡಿ ಇಡಿ ಹುಬ್ಬಳ್ಳಿ ನಗರದ ಸಿಗಂ ಎಂದೇ ಖ್ಯಾತರಾದ ಕುಲಕರ್ಣಿ ಅವರ ಕಾರ್ಯ ವೈಖರಿ …

Read More »

ಮತ್ತೆ ಏರಿದ ಈರುಳ್ಳಿ ದರ, ತರಕಾರಿ-ಸೊಪ್ಪುಗಳ ಬೆಲೆಯೂ ಹೆಚ್ಚಳ!

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬೆಳೆಗಳ ರೋಗ ಬಾಧೆಯಿಂದ ಅಪಾರ ಪ್ರಮಾಣದಲ್ಲಿ ಬೆಲೆಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೊಪ್ಪು ತರಕಾರಿ ಸೇರಿದಂತೆ ಈರುಳ್ಳಿ ದರ ಏರಿಕೆಯ ಹಾದಿ ಹಿಡಿದಿದೆ. ಬೆಂಗಳೂರು:ಈರುಳ್ಳಿ ದರ ಮತ್ತೆ ಏರಿಕೆಯಾಗಿದೆ. ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಬೆಳೆಗಳ ರೋಗ ಬಾಧೆಯಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲೂಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಈರುಳ್ಳಿ ದರ ಎರಡು ವಾರಗಳಿಂದೀಚೆಗೆ 20-25 ರೂ. ಇದ್ದುದು ಇದೀಗ 30-45 ರೂ.ವರೆಗೆ ಏರಿಕೆಯಾಗಿದೆ. …

Read More »

ಭಾರತಕ್ಕೆ ವಿಶ್ವಕಪ್ ಫೈನಲ್‌ನಲ್ಲಿ ಶರಣಾಗಿದ್ದು ಜೀವನದುದ್ದಕ್ಕೂ ಕಾಡಲಿದೆ: ಪಾಕ್ ಆರಂಭಿಕ ಆಟಗಾರ

ಪಾಕಿಸ್ತಾನದ ಆರಂಭಿಕ ಆಟಗಾರ ಇಮ್ರಾನ್ ನಜೀರ್ ತನ್ನ ಜೀವನದುದ್ದಕ್ಕೂ ಕಾಡುವ ಸಂಗತಿಯನ್ನು ಹೇಳಿಕೊಂಡಿದ್ದಾರೆ. 2007ರಲ್ಲಿ ದಕ್ಚಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದು ಜೀವನದ ದೊಡ್ಡ ವಿಷಾದದ ಸಂಗತಿಯಾಗಿದೆ. ನನ್ನ ಕೊನೆಯುಸಿರಿನವರೆಗೂ ಆ ಸೋಲು ನನ್ನನ್ನು ಕಾಡಲಿದೆ ಎಂದು ನಜೀರ್ ಹೇಳಿದ್ದಾರೆ. ಎಂಎಸ್ ಧೋನಿ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ 5 ರನ್‌ಗಳಿಂದ ಮಣಿಸಿತ್ತು. ಈ ಮೂಲಕ ಜೊಹನ್ಸ್‌ಬರ್ಗ್‌ನಲ್ಲಿ …

Read More »