Breaking News

Uncategorized

ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್ಡೌನ್ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ..!

ಶಾಲಾ- ಕಾಲೇಜುಗಳು ಮಾರ್ಚ್​ನಿಂದಲೇ ಬಂದ್​ ಆಗಿವೆ. ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ ಈವರೆಗೆ ದೇಶಾದ್ಯಂತ ಎಲ್ಲಿಯೂ ಶಾಲಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ, ಇಲ್ಲೊಂದು ಶಾಲೆ ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ನಡೆಸುತ್ತಿದೆ….! ಕೆಲ ದಿನಗಳ ಹಿಂದೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದರೆನ್ನಲಾದ ಫೋಟೋವೊಂದು ವೈರಲ್ ಆಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗೆ ಅಚ್ಚರಿ ಕಾದಿತ್ತು. ಫೋಟೋದಲ್ಲಿ ಮಕ್ಕಳು ವರಾಂಡಾದಲ್ಲಿ ಕುಳಿತು, ಪುಸ್ತಕಗಳನ್ನು ತೆಗೆದು ಓದುತ್ತಿರುವುದು ಕಂಡು ಬಂದಿದೆ. ಈ …

Read More »

ಬೀದಿ ವ್ಯಾಪಾರಸ್ಥರ ಸಮೀತಿಯಿಂದ ಮಾಸ್ಕ, ಡೆಟಲ್ ಸೋಪು ವಿತರಣೆ

ಅಮೀನಗಡ : ಬೀದಿ ಬದಿ ವ್ಯಾಪಾರಸ್ಥರಿಗೆ.ಮಾಸ್ಕ ಹಾಗೂ ಸೋಪು ವಿತರಣೆ ಅಮೀನಗಡ ಪಟ್ಟಣದಲ್ಲಿ 8-9-2020ರಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ cಸಂಘಟನೆಗಳ ಒಕ್ಕೂಟ (ರಿ )ಬೆಂಗಳೂರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮಿತಿ ಅಮಿನಗಡ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಾಸ್ಕ್ ಹಾಗೂ ಡೆಟಾಲ್ ಸೋಪು ವಿತರಣೆ ಕಾರ್ಯಕ್ರಮ ಜರುಗಿತು ಅಮೀನಗಡ ಪಟ್ಟಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆದ ಕೊನ್ನೂರು ಮಾತನಾಡಿ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಹಾಗೂ ಬ್ಯಾಂಕುಗಳಲ್ಲಿ ಹತ್ತು …

Read More »

ಮ್ಯಾದರಡೊಕ್ಕಿ ಗ್ರಾಮದಲ್ಲಿ ಅಕ್ರಮ ಗಾಂಜಾ ವಶ

ಕುಷ್ಟಗಿ : ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ತಾವರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯ ಮ್ಯಾದರಡೊಕ್ಕಿ ಗ್ರಾಮದಲ್ಲಿ ಅಕ್ರಮ ಗಾಂಜಾ ವಶ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ತಾವರಗೇರಾ ಪಿಎಸ್ ಐ ಗೀತಾಂಜಲಿ ಶಿಂಧೆ ಹಾಗೂ ಪೊಲೀಸರು ತಂಡ ಸೇರಿ ಬಂಧಿಸಿದ್ದಾರೆ.ಮ್ಯಾದರಡೊಕ್ಕಿ ಗ್ರಾಮದ ಹನಮಂತ ದೇವಪ್ಪ ಯರದೊಡ್ಡಿ ಬಂಧಿತ ವ್ಯಕ್ತಿ. ಈತ ತನ್ನ ಸ್ವಂತ ಜಮೀನಿನ ಹಳೇ ಮನೆಯ ಹಿತ್ತಲಿನಲ್ಲಿ 6 …

Read More »

ಜನಮನ ಗೆದ್ದ ಯುವ ನಾಯಕ ಹನುಮಂತ ,ಎಸ್,ಓಗಿ ಐದು ವರ್ಷ ಸಮರ್ಪಕ ಆಡಳಿತಕ್ಕೆ ಜನತೆಯ ಜೈಕಾರ

ಜಾಹಗೀರ ಗುಡದೂರು: ರಾಜ್ಯದಲ್ಲಿ ಇರುವಂತಹ ಎಷ್ಟೋ ಗ್ರಾಮ ಪಂಚಾಯತ್ ಚುನಾವಣಾ ಕಣಕ್ಕೆ ವಿಧ್ಯಾವಂತರಿಗಿಂತ ಅವಿಧ್ಯಾವಂತರು ಹೆಚ್ಚು ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಾರೆ ಅದರಲ್ಲಿ ಕೆಲವರು ಏನೂ ಕಾನೂನಿನ ಅರಿವು ಸಾಮಾನ್ಯ ತಿಳುವಳಿಕೆ ಕೂಡ ಇರದ ಎಷ್ಟೋ ಜನ ಪ್ರತಿನಿಧಿನಿಗಳನ್ನ ನಾವು ನೋಡಿದ್ದೇವೆ ಆದರೂ ಕೆಲವು ಜನ ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ಮನಗೆದ್ದು ನಿರಂತರ ಅಧಿಕಾರದಲ್ಲಿ ಇರುವವರು ನಮ್ಮ ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮ ಪಂಚಾಯತ ದಲ್ಲಿ …

Read More »

ಕಾಂಗ್ರೆಸ್ ಭದ್ರಕೋಟೆಯ ಅಧಿಪತಿ ರಾಜ್ಯ ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಮರಿಯಪ್ಪ ಗೊತಗಿ

ತುಮರಿಕೊಪ್ಪ : ಹಳ್ಳಿಯಿಂದ ದಿಲ್ಲಿಯ ವರೆಗೆ ಒಂದು ಸಣ್ಣ ಕುಗ್ರಾಮದಿಂದ ರಾಜ್ಯ ರಾಷ್ಟ್ರೀಯ ರಾಜ ಕಾರಣದಲ್ಲಿ ಗುರುತಿಸಿಕೊಂಡ ಅನೇಕ ರಾಜಕೀಯ ನಾಯಕರು ನಮ್ಮ ನಿಮ್ಮ ಜೊತೆ ಹಲವರನ್ನು ನೋಡಿದ್ದೇವೆ, ಖಂಡಿದ್ದೇವೆ, ಆದರೆ ಇಂದು ಅಂತಹ ರಾಜಕೀಯ ನಾಯಕರ ಸಾಲಿನಲ್ಲಿ ಸಣ್ಣ ಕುಗ್ರಾಮವಾದ ಕುಷ್ಟಗಿ ತಾಲೂಕಿನ ಹನಮಸಾಗರ ಹೋಬಳಿ ವ್ಯಾಪ್ತಿಗೆ ಬರುವ ತುಮರಿಕೊಪ್ಪ ಗ್ರಾಮದ ಮರಿಯಪ್ಪ ಗೊತಗಿ ಎಂದರೆ ಸುತ್ತ ಹತ್ತಾರು ಹಳ್ಳಿ ಜನ ಪ್ರತಿನಿಧಿಗಳು ತಕ್ಷಣ ಹೋ ಆ ನಮ್ಮ …

Read More »

ಸ್ವಚ್ಛ ಆಡಳಿತಕ್ಕೆ ರೈತರ ಜೈಕಾರ ಜಿಲ್ಲೆಯಲ್ಲೆಯೇ ಪ್ರಥಮಸ್ಥಾನದ ಗುರಿ ಮಹಾಂತೇಶ ಹವಾಲ್ದಾರ್/ ಸಂಗಮೇಶ ಗುಜ್ಜಲ್

ಹನಮನಾಳ : ಸಾರ್ವಜನಿಕ ಸಂಘ ಸಂಸ್ಥೆಗಳು ಯಾವಾಗ ಹೇಗೆ ಯಾವ ಸ್ಥಿತಿ ತಲುಪುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಕಳೆದ ಐದು ವರ್ಷಗಳ ಹಿಂದಿನ ಆಡಳಿತಕ್ಕೆ ಹೂಲಿಸಿದರೆ ಸಂಪೂರ್ಣ ನಷ್ಟದಲ್ಲಿದ್ದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದ್ದ ಸಂಘ ಯಾವತ್ತು ರೈತರಿಗೆ ಸರಿಯಾಗಿ ಸಾಲ ನೀಡದೆ ಸಂಸ್ಥೆಯ ಸ್ಥಿತಿ ಇಡೀ ಊರ ಜನತೆ ರೈತರು ಸಂಘದ ಕಡೆ ತಿರುಗಿ ನೋಡಿದಂತೆ ಮಾಡಿದ್ದ ಸಂಸ್ಥೆಯ ಕಾರ್ಯದರ್ಶಿ ದಿ: ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು …

Read More »

ನೀವು ಬಳಸುತ್ತಿರುವ ಪಾಸ್‌ವರ್ಡ್ ಸುರಕ್ಷಿತವಾಗಿದೆಯೇ? ಅಕೌಂಟ್ ಹ್ಯಾಕ್ ಆಗದಿರಲು ಯಾವ ರೀತಿ ಪಾಸ್‌ವರ್ಡ್ ಕೊಡಬೇಕು ಇಲ್ಲಿದೆ ಮಾಹಿತಿ..

ಈಗಂತೂ ಎಲ್ಲದಕ್ಕೂ ಪಾಸ್‌ವರ್ಡ್‌ಗಳು, ಆನ್‌ಲೈನ್ ಶಾಪಿಂಗ್‌ನಿಂದ ಹಿಡಿದೂ ಎಟಿಎಂಗೂ ಪಾಸ್‌ವರ್ಡ್ ಬೇಕು. ನೀವೇ ಯೋಚಿಸಿ, ಫೇಸ್‌ಬುಕ್,ಇನ್ಸ್ಟಾಗ್ರಾಮ್, ಜಿ ಮೇಲ್, ಫೋನ್, ವಾಟ್ಸಾಪ್ ಹೀಗೆ ಪ್ರತಿಯೊಂದಕ್ಕೂ ಪಾಸ್‌ವರ್ಡ್ ಇದೆ. ಇವೆಲ್ಲವನ್ನೂ ನೆನಪಿಡುಕೊಳ್ಳುವುದು ಕಷ್ಟ. ಇದೆಲ್ಲ ಒಂದು ಬಾರಿ ಲಾಗಿನ್ ಆದರೆ ಮತ್ತೇನು ಚಿಂತೆ ಇಲ್ಲ. ಆದರೆ ಜಿಮೇಲ್ ಅಥವಾ ಫೋನ್ ಪೆ, ಗೂಗಲ್ ಪೆ ಹ್ಯಾಕ್ ಆದರೆ? ನಿಮ್ಮ ಹಣ ಇನ್ಫಾರ್ಮೇಶನ್ ಎಲ್ಲವೂ ಹೋಗುತ್ತದೆ. ಹೀಗಿರುವಾಗ ಪಾಸ್‌ವರ್ಡ್ ಯಾವ ರೀತಿ ಇರಬೇಕು? …

Read More »

ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿ!

ಬೆಂಗಳೂರು: ಮಾದಕ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಭಾರಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ನಟಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿ ಸಿಸಿಬಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್​ ಸಿಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. …

Read More »

ಕುಮಾರಿ: ರೇಖಾ ,ಅಮರಯ್ಯ ತಿಮ್ಮಾಪೂರಮಠ ಅವರಿಗೆ “ನಮ್ಮೂರ ಹೆಮ್ಮೆ , ಪ್ರಮಾಣ ಪತ್ರ ವಿತರಣೆ

ಮುದ್ದೇಬಿಹಾಳ : ತಾಲೂಕಿನ ಪ್ರತಿಷ್ಠಿತ ಅಭ್ಯುದಯ ಪಿ,ಯು,ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ಕುಮಾರಿ ರೇಖಾ ,ಅಮರಯ್ಯ ತಿಮ್ಮಾಪೂರಮಠ ಇವರು ಕಳೆದ ಪಿ,ಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆದು ಕನಿಷ್ಠ ೮೨ ‘/. ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಸಂಸ್ಥೆಯ ಹಿರಿಮೆ ಹಾಗೂ ಇವಳ ಸಹೋದರಿ ಕುಮಾರಿ : ಭಾಗ್ಯಲಕ್ಷ್ಮೀ ತಂ/ ಕಲ್ಲಯ್ಯ ಹಿರೇಮಠ ಸಾ!! ಬಿಜ್ಜೂರು ,ತಾಲೂಕಿನ ಆಕ್ಸಫಡ್೯ ಆಂಗ್ಲ ಮಾಧ್ಯಮ ಶಾಲೆ ನಾಗರಬೆಟ್ಟ ಶಿಕ್ಷಣ ಸಂಸ್ಥೆಯಲ್ಲಿ …

Read More »

ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯ

ಬಾಗಲಕೋಟೆ: ಇಲ್ಲಿನ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಭಾನುವಾರ ಆಕ್ಸಿಜನ್ ಕೊರತೆ ಎದುರಾಗಿದೆ. ಬಳ್ಳಾರಿಯಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಅಲ್ಲಿನ ಘಟಕದಲ್ಲಿ ಪೈಪ್ ಲೈನ್ ಸಮಸ್ಯೆಯಾಗಿದ್ದರಿಂದ ಆಕ್ಸಿಜನ್ ಟ್ಯಾಂಕರ್‌ಗಳು ಇಲ್ಲಿಗೆ ತಲುಪಿಲ್ಲ. ಪರಿಣಾಮ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಮುಂದೆ ಪರಿಸ್ಥಿತಿ ಹೇಗೆ ಎನ್ನುವ ಚಿಂತೆ ವೈದ್ಯರನ್ನು ಕಾಡುತ್ತಿದೆ. ಈ ಮಧ್ಯೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದ್ದು. ತೀವ್ರ ಉಸಿರಾಟದ ತೊಂದರೆ ಹೊಂದಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. …

Read More »