ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಶಿಲ್ಪಾ ಹೊಸಕೋಟೆ ಇವರು ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮದ ಹಲವು ಮತ್ತು ದಸರಾ ಸಂಘಸಂಸ್ಥೆಗಳು ಇವಳ ಸಾಧನೆ ನೋಡಿ ಕ್ರೀಡಾ ಕೂಟದಲ್ಲಿ ಜಯ ಗಳಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದರು.
Read More »ಹಲಗಲಿ ಗ್ರಾಮದ ಸವಿತಾ ಕಡಕೋಳ ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆ
ಸವಿತಾ ಬಿರಪ್ಪ ಕಡಕೋಳ ಗ್ರಾಮ ಹಲಗಲಿ ತಾಲ್ಲೂಕು ಮುಧೋಳ ಜಿಲ್ಲಾ ಬಾಗಲಕೋಟೆ ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ, ಗ್ರಾಮದ ಕ್ರೀಡಾ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ .
Read More »ಹುಬ್ಬಳ್ಳಿಯ ಹಿರಿಯ ಸಾಹಿತಿ ದಂಡೆ ದಂಪತಿಗಳಿಗೆ “ಸಂಗಮ ಸಿರಿ ‘ ಪ್ರಶಸ್ತಿ ಪ್ರಧಾನ
ಹುಬ್ಬಳ್ಳಿ : ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ರಚನೆಗೊಂಡಿದ್ದು ಇದರಡಿ ವಚನಸಾಹಿತ್ಯದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ‘ಸಂಗಮ ಸಿರಿ’ ಪ್ರಶಸ್ತಿ ಹಾಗೂ ೧೦ ಸಾವಿರ ರೂ.ನಗದು ಹಾಗೂ ಫಲಕವನ್ನೊಳಗೊಂಡ ಪ್ರಶಸ್ತಿ ಈ ವರ್ಷದಿಂದ ನೀಡಲಾಗುತ್ತಿದೆ.‘ಸಂಗಮ ಸಿರಿ’ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆ ದಂಪತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ …
Read More »ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ ದೊಡ್ಡಪ್ಪದಣಿ ದೇಸಾಯಿ
ಶ್ರೀ ದೊಡ್ಡಪ್ಪಣಿ ಸಂಗಪ್ಪಣಿ ದೇಸಾಯಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಧನ್ನೂರ
Read More »ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದಿಂದ ಕುಮಾರಿ ಸೃಷ್ಟಿ ಪ್ರಕಾಶ ರಾಮದುರ್ಗ ಇವರಿಗೆ ಗೌರವ ಸನ್ಮಾನ
ಅಮೀನಗಡ : ಸಮೀಪದ ಸೂಳೇಭಾವಿ ಗ್ರಾಮದಲ್ಲಿ ಇಂದು ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಜನರಲ್ ಬಾಡಿ ಮೀಟಿಂಗ್ ನಲ್ಲಿ ನೂತನ ಇಲಕಲ್ಲ ತಾಲೂಕಿನ ಸ್ಪಂಧನಾ ಪಿ,ಯು ಕಾಲೇಜು ನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಪ್ರತಿಶತ ೭೧ ‘/. ಫಲಿತಾಂಶ ಪಡೆದ ಕುಮಾರಿ ಸೃಷ್ಟಿ ಪ್ರಕಾಶ ರಾಮದುರ್ಗ ಇವಳಿಗೆ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಆರ್ ,ಪಿ,ಕಲಬುರ್ಗಿ ಹಾಗೂ ಮಾಜಿ ಶಾಸಕರಾದ ಶ್ರೀಎಸ್ ,ಜಿ,ನಂಜಯ್ಯನಮಠ,ಶ್ರೀ ಕೃಷ್ಣಾ ರಾಮದುರ್ಗ, …
Read More »ಹಳ್ಳಿಯಿಂದ ಬೆಂಗಳೂರು ವರೆಗೂ ಡೊಳ್ಳಿನ ಗುಂಗು ಹಿಡಿಸಿದ ಬೇವಿನಾಳ ಗ್ರಾಮದ ಕಲಾವಿದರು
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಾಳ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಸಂಘ ಬೇವಿನಾಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ನೀಲೇರಿ ಗ್ರಾಮದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ಪ್ರದರ್ಶನ ನೀಡಿದ ಶ್ರೀ ಸಿದ್ದಪ್ಪ ಶಿವಪ್ಪ ಪೂಜಾರಿ, ಶ್ರೀ ಧರ್ಮಣ್ಣ ಶಿವಪ್ಪ ಪೂಜಾರಿ, ಶ್ರೀ ಕರಿಯಪ್ಪ ಬಸಪ್ಪ ಕೆಲೂರ, ಶ್ರೀಮತಿ ಗೀತಾ ಡಿ ಪೂಜಾರಿ, ಶ್ರೀಕಾಂತ್ ಧರ್ಮಣ್ಣ ಪೂಜಾರಿ ,ಶಿವಪ್ಪ ಈಶ್ವರಪ್ಪ ಪೂಜಾರಿ, ಶ್ರೀ ಮುದುಕನ ಯಮನಪ್ಪ ಪಾಟೀಲ್ …
Read More »ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ PKPS ಕಬ್ಬರಗಿ ಅಧ್ಯಕ್ಷರು/ ಕಾರ್ಯದರ್ಶಿಗಳು
ಶ್ರೀ ಸಂಗಮೇಶ ಚಂದಪ್ಪ ಗುರಿಕಾರ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಗೌರವಾನ್ವಿತ ಸದಸ್ಯರಿಗೆ ,ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ಜಗದೀಶ ಭ ರಾಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಬ್ಬರಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಮತ್ತು ಎಲ್ಲಾ …
Read More »ವಾರ್ಡ ನಂಬರ ೦೮ ರ ಸಮಗ್ರ ಅಭಿವೃದ್ಧಿಗೆ ನಾನು ಬದ್ದ ಯಮನಪ್ಪ ಕಲ್ಲಕುಟಗರ
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಶ್ರೀ ಯಮನಪ್ಪ ಹನಮಂತಪ್ಪ ಕಲ್ಲಕುಟಗರ ಇವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ೦೨ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಯಮನಪ್ಪ ಹ ಕಲ್ಲಕುಟಗರ ಅವರು ಇಂದು ವಾರ್ಡ ನಂಬರ್ ೦೮ ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ ,ಮತದಾರ ಪ್ರಭುಗಳು …
Read More »ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಗೆ ಗುದ್ದಲಿ ಪೂಜೆ ನೇರವೇರಿಸಿದ ಗ್ರಾಂ,ಪ,ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಜಂಬಲದಿನ್ನಿ
ಗುಡೂರು: ಇಲಕಲ್ಲ ತಾಲೂಕಿನ ಚಿಲ್ಲಾಪೂರ ಗ್ರಾಮದಲ್ಲಿ ಇಂದು ಚಿಕನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮಹಾದೇವ ಜಂಬಲದಿನ್ನಿ ಅವರು ದಾಸ ಶ್ರೇಷ್ಠ ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಯ ಗುದ್ದಲಿ ಪೂಜೆಯನ್ನು ನೇರವೇರಿಸಿದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಶ್ರೀಮತಿ ಸುಮಿತ್ರಾ ಎಮ್ ಜಂಬಲದಿನ್ನಿ ಗ್ರಾಂ,ಪ,ಅಧ್ಯಕ್ಷರು,ಶ್ರೀ ಶಂಕ್ರಪ್ಪ ಅಮಾಜೀ ಗ್ರಾಮ ಪಂಚಾಯತಿ ಸದಸ್ಯರು ಶ್ರೀ ಯಲ್ಲಪ್ಪ ಗೊಂದಿ ಹಾಲು ಮತ ,ಸಮಾಜದ ,ಮುಖಂಡರು ,ಶ್ರೀ ಶಿವಪ್ಪ …
Read More »