Breaking News

ಆಸ್ಪತ್ರೆಗೆ ಹೋಗಲು ಕೊರೊನಾ ಸೋಂಕಿತನ ಪರದಾಟ: ಮಾನವೀಯತೆ ಮೆರೆದ ಪತ್ರಕರ್ತ

ಕುಷ್ಟಗಿ ; ಕೋವಿಡ್ ಕೇರ್ ಸೆಂಟರ್​​ಗೆ ಹೋಗಲು ಆ್ಯಂಬ್ಯುಲೆನ್ಸ್​​ಗಾಗಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಪರದಾಡಿದ ಪ್ರಸಂಗ ನಡೆದಿದ್ದು, ಪತ್ರಕರ್ತರೊಬ್ಬರು ಆತನನ್ನು ಉಪಚರಿಸಿದ್ದಾರೆ.ಕುಷ್ಟಗಿ (ಕೊಪ್ಪಳ): ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಕೇರ್ ಸೆಂಟರ್​​ಗೆ ಹೋಗಲು, ಆ್ಯಂಬ್ಯುಲೆನ್ಸ್​​ಗೆ ಪರದಾಡಿದ ಪ್ರಸಂಗ ಬೆಳಕಿಗೆ

ಬಂದಿದೆ.ಕುಷ್ಟಗಿ ತಾಲೂಕಿನ ಮೇಗೂರು ಗ್ರಾಮ ವ್ಯಕ್ತಿಯೊಬ್ಬ, ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಮಾಡಿಸಿಕೊಂಡಿದ್ದರು. ಮೇಗೂರು ಗ್ರಾಮದಲ್ಲಿದ್ದ ಅವರಿಗೆ ಆಸ್ಪತ್ರೆಯಿಂದ ಕೊರೊನಾ ಪಾಸಿಟಿವ್ ಇದ್ದು ಮುದೇನೂರಿಗೆ ಬರಲು ತಿಳಿಸಿದ್ದಾರೆ. ಹೀಗಾಗಿ ಮೇಗೂರಿನಿಂದ ಮುದೇನೂರಿಗೆ 4 ಕಿ.ಮೀ. ಕಾಲ್ನಡಿಗೆಯ ಮೂಲಕ ತೆರಳಿದ್ದಾರೆ.

About vijay_shankar

Check Also

ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ

ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.