Breaking News
ಚಂದ್ರಶೇಖರ ರಾಠೋಡ ಇವರಿಂದ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ ರಾಠೋಡ ಇವರಿಂದ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು

ಶ್ರೀ ಚಂದ್ರಶೇಖರ ರಾಠೋಡ ಅಮೀನಗಡ ನಗರದ ಎಸ್,ಸಿ ಮೊರ್ಚಾ ಘಟಕದ ಉಪಾಧ್ಯಕ್ಷರು, ಇವರಿಂದ ನಾಡಿಡ ಸಮಸ್ತ ಗುರು ವೃಂದಕ್ಕೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು,

{“ಸಮಸ್ತ ವಿಧ್ಯಾರ್ಥಿಗಳಿಗೆ ನನ್ನ ಮನವಿ ಇಂದಿನ ದಿನಮಾನದಲ್ಲಿ ಹಲವು ಶಾಲಾ ಕಾಲೇಜುಗಳಲ್ಲಿ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಗುರುಗಳ ಬಗ್ಗೆ ಅಭಿಮಾನ ,ಗೌರವ ಕಡಿಮೆ ಯಾಗುತ್ತಿದೆ, ಪಾಲಕರು ತಮ್ಮ ಮಕ್ಕಳ ಚಲನ ವಲನದ ಕಡೆ ಗಮನ ಹರಿಸಬೇಕು ಅವರಲ್ಲಿ ಉತ್ತಮ ಸಂಸ್ಕಾರ ನೀಡಿ ಗುರುಗಳ ಮೌಲ್ಯ, ಭಕ್ತಿ ಭಾವದ ಅರಿವು ಬಾಲ್ಯದಿಂದಲೇ ಮೂಡಿಸಬೇಕು, ಎಂದು ವಿನಂತಿಸುತ್ತೇನೆ.

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.