

ಪ,ಪೂ ಶ್ರೀ ಬಸವಜಯ ಮೃತ್ಯುಂಜಯ ಮಹಾ ಸ್ವಾಮಿಗಳು, ಸುಕ್ಷೇತ್ರ ಕೂಡಲಸಂಗಮ. ನೆಗಿಲನ್ನೆ ತಮ್ಮ ಧರ್ಮದಂಡವನ್ನಾಗಿಸಿದ ಪ್ರಥಮ ಪಂಚಮಸಾಲಿ ಪೀಠದ ಧರ್ಮಗುರುಗಳು. ಹಾಗೂ ವಿಶ್ವ ವಿಖ್ಯಾತ ಪಡೆದ ವಿಶ್ವ ಗುರು ಬಸವಣ್ಣನವರ ಸುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ದರಾಗಿ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೆ ಪಾತ್ರರಾದ ಶ್ರೀಗಳ ಕಾರ್ಯ ಶ್ಲಾಘನೀಯ, ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಕತ್ತಲೆ ತುಂಬಿದ ಪ್ರತಿಯೊಬ್ಬರ ಬಾಳಲ್ಲಿ ಈ ದೀಪಗಳ ಹಬ್ಬ ದೀಪಾವಳಿ ಹೊಸ ಬೇಳಕು ಮೂಡಲಿ ಎಂದು ಶುಭ ಹಾರೈಸುತ್ತೇನೆ.

ಜಗದ್ಗರು ಪ,ಪೂ,ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಪಂಚಮಸಾಲಿ ಮಹಾಪೀಠ ಕೂಡಲಸಂಗಮ, ತಾ: ಹುನಗುಂದ,
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News