Breaking News

ಕೊರಮ ಸಮಾಜದ ಹಿರಿಯ ಅಜ್ಜಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ವಿಧಿವಶ – ಇವರಿಗೆ ಜಿಲ್ಲಾ ಅಧ್ಯಕ್ಷ ನಾಗರೇಶ ಅವರಿಂದ ಸಂತಾಪ

ಅಮೀನಗಡ :  ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ,ಗ್ರಾಮದ ಶ್ರೀ ಬಸಪ್ಪ ಹನಮಪ್ಪ ಭಜಂತ್ರಿ ಇವರ ಧರ್ಮಪತ್ನಿ ಶ್ರೀಮತಿ ಅಕ್ಕಮ್ಮ ಬಸಪ್ಪ ಭಜಂತ್ರಿ ಇವರು ಅನಾರೋಗ್ಯದಿಂದ ನಿನ್ನೆ ದಿನಾಂಕ ೦೬/೦೯/೨೦೨೧ರ ಸಾಯಂಕಾಲ ೭:೩೦ ಗಂಟೆಗೆ ಧೈವಾಧಿನರಾದರು ,ಇಂದು ೦೭/೦೯/೨೦೨೧ ರ ಮಂಗಳವಾರ ಸ್ವ-ಗ್ರಾಮ ಗುಡೂರು ನಲ್ಲಿ ಅಂತ್ಯಕ್ರೀಯೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ, ಅವರಿಗೆ ೬೨ ವರ್ಷ ವಯಸ್ಸು ,ಇಂದು ಸ್ವ – ಗ್ರಾಮದಲ್ಲಿ ಮಧ್ಯಾಹ್ನ ೨ಗಂಟೆಗೆ ಅಂತ್ಯಸ್ಕಾರ ಆಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,ಮೃತರ ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸುರೇಶ ನಾಗರೇಸಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ ( ಬಿಂಜವಾಡಗಿ) ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಕೊರಮ ಸಮಾಜದ ಯುವ ಮುಖಂಡ ಶ್ರೀ ಡಿ,ಬಿ,ವಿಜಯಶಂಕರ,ಹಾಗೂ ಸಮಜದ  ತಾಲೂಕು ಅಧ್ಯಕ್ಷ ಬಸವರಜ ಹುನಕುಂಟಿ ಕರಡಿ  ಪತ್ರಕರ್ತ ಶ್ರೀ ಹನಮಂತ ಹಿರೇಮನಿ,ಸಮಾಜದ ಯುವ ಮುಖಂಡ ಹಾಗೂ ತಾಲೂಕು ಪಂ,ಪ,ಮಾಜಿ ಅಧ್ಯಕ್ಷ ಮುತ್ತಣ್ಣ ಭಜಂತ್ರಿ, ಶೂಲೇಭಾವಿ ಗ್ರಾಮದ ಕೊರಮ ಸಮಾಜದ ಮುಖಂಡ ಶ್ರೀ ಯಮನಪ್ಪ ಫ ಭಜಂತ್ರಿ ,ಶ್ರೀ ರೋಮಣ್ಣ ದೊ ಭಜಂತ್ರಿ, ಹಿರೇಮಾಗಿ ಸಮಾಜದ ಯುವ ನಾಯಕ ಸಂಗಪ್ಪ ಭಜಂತ್ರಿ ,ನಂದವಾಡಗಿ ಸಮಾಜದ ಮುಖಂಡರಾದ ಶಿವಪುತ್ರಪ್ಪ ಭಜಂತ್ರಿ ಬಾಗಲಕೋಟೆ ಹಾಗೂ ಹುನಗುಂದ ,- ಇಲಕಲ್ಲ – ಗುಡೂರು ಕೊರಮ ಸಮಾಜದ ಮುಖಂಡರು ಸಂತಾಪ ಸೂಚಿಸಿದ್ದಾರೆ.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.