Breaking News

Recent Posts

ವಾರ್ಡ ೧೫ ರ ಸಮಗ್ರ ಅಭಿವೃದ್ಧಿಗೆ ನಾನು ಹೋರಾಟ ಮಾಡುತ್ತೇನೆ,ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ

ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದಿಂದ ವಾರ್ಡ ನಂಬರ ೧೫ ರಿಂದ ನಾನು ಸ್ಪರ್ಧೆ ಮಾಡಿದ್ದೇನೆ,ಎಲ್ಲಾ ಮತದಾರ ಪ್ರಭುಗಳು ಈ ಸಲ ನನಗೆ ಅಧಿಕಾರ ನೀಡಿ ಆರ್ಶಿವಾದ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಅಮೀನಗಡ : ಜನ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ …

Read More »

ಸಮಾಜ ಸೇವೆ ಮಾಡಲು ಬೆಂಗಳೂರಿನಿಂದ ಹಳ್ಳಿಗೆ ಬಂದರು ನಮ್ಮ ಅಣ್ಣ ಶ್ರೀ ಮಂಜು ಬಂಡಿ

ಶ್ರೀ ಮಂಜುನಾಥ ಬಂಡಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ವಾರ್ಡ ನಂಬರ್ ೦೫ ರ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧೆ ಮಾಡುತ್ತಿ ದ್ದಾರೆ.ತಮ್ಮ ಅಮೂಲ್ಯವಾದ ಮತ ನೀಡಿ ಆರಿಸಿ ತರಲು ನಮ್ಮ ವಿನಂತಿ, ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಮಂಜುನಾಥ ಬಂಡಿ ಅವರು ಒಬ್ಬ ಭಾರತೀಯ ಜನತಾ ಪಕ್ಷದ ಸಕ್ರಿಯ …

Read More »

ನಗರದ ಪಟ್ಟಣ ಪಂಚಾಯ ತ,ಚುನಾವಣಾ ಕಣದಲ್ಲಿ ದಿಟ್ಟ ಮಹಿಳೆ ‌ಬಂಜಾರ ಹುಲಿ ಶ್ರೀಮತಿ ರೇಣುಕಾ ರಾಠೋಟ

ಶ್ರೀಮತಿ ರೇಣುಕಾ ಪಾಂ, ರಾಠೋಡ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವ ಣಾ ಕಣದಲ್ಲಿ ವಾರ್ಡ್ ನಂ,೧೨ ರಿಂದ ಸ್ಪರ್ಧೆ ಮಾಡಿದ್ದು ತಮ್ಮ ಅಮೂಲ್ಯವಾದ ಮತವನ್ನು ಈ “ಬಂಜಾರ ಹುಲಿ, ಶ್ರೀಮತಿ ರೇಣುಕಾ ರಾಠೋಡ ಅವರಿಗೆ ಮತ ನೀಡಿ ಆರಿಸಿ ತಂದು ಭಾರತೀಯ ಜನತಾ ಪಾರ್ಟಿಯ ಪಕ್ಷದ ಬಲವರ್ಧನೆ ಮಾಡಿ ನಗರದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿ ಸಬೇಕೆಂದು ಶಾಸಕ ಶ್ರೀ ವೀರಣ್ಣ ಚರಂತಿ ಮಠ, ಅವರು …

Read More »