Breaking News

Recent Posts

ಹಿರಿಯ ನಾಗರಿಕರ ದಿನದ ಅಂಗವಾಗಿ ವೃದ್ದರಿಗೆ ಉರುಗೋಲು ವಿತರಣೆ ಮಾಡಿದ ನಾಗೇಶ ಗಂಜಿಹಾಳ

ಶೂಲೇಭಾವಿ : ಇಂದು ಹಿರಿಯ ನಾಗರಿಕರ ದಿನದ ಅಂಗವಾಗಿ ಶೂಲೇಭಾವಿ ಗ್ರಾಮದ ವಯೋ ವೃದ್ದರಿಗೆ ಹುನಗುಂದ ತಾಲೂಕಿನ ಭಾರತೀಯ ಜನತಾ ಪಕ್ಷದ OBC ಘಟಕದ ತಾಲೂಕು ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಹಾಗೂ ಪಕ್ಷದ ಕಾರ್ಯಕರ್ತರು ವೃದ್ದರಿಗೆ ಉರುಗೋಲು ನೀಡಿ ಅವರ ಆರ್ಶಿವಾದ ಪಡೆದರು, ಈ ಸಂದರ್ಭದಲ್ಲಿ PKPS ನಿರ್ದೆಶಕ ಆನಂದ ಮೊಕಾಶಿ,ಹಣಗಿ,ಲಕ್ಷ್ಮಣ್ಣ ಮೇಟಿ ,ಗ್ಯಾನಪ್ಪ ಗೋನಾಳ, ಯಮನೂರ ಹುಲ್ಲಾಳ ,ರಾಮಚಂದ್ರ ನೆಮದಿ, ರಮೇಶ ಭಾಫ್ರಿ ಅನೇಕ ಕಾರ್ಯಕರ್ತರು ತಮ್ಮ …

Read More »

ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್,ಜಿ,ಬೆಳ್ಳೆನವರ ಅವರಿಗೆ ಪ್ರಶಾಂತ ನಾಯಕ ಅವರಿಂದ ಗೌರವ ಸನ್ಮಾನ

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು / ಕಾರ್ಯದರ್ಶಿಗಳು ಮತ್ತು ಸಮಾಜ ಸೇವಕಾರಾದ ಡಾ: ಪ್ರಾಶಾಂತ ಅವರ ಶಾಲೆಗೆ ಆಕಸ್ಮಿಕ ಬೇಟಿ ನೀಡಿದ ಹುನಗುಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ಮಹಾದೇವ ಜಿ ಬೆಳ್ಳೆನವರ ಅವರಿಗೆ ಈ ಸಂಧರ್ಭದಲ್ಲಿ ಅಮ್ ಆದ್ಮಿ ಟೀ ಶಾಫ್ ನಲ್ಲಿ ಚಹಾ ಸ್ವೀಕರಿಸಿದ ನಂತರ ಅವರಿಗೆ ಪ್ರಶಾಂತ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ: ಕಾವ್ಯ ಪ್ರಶಾಂತ …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್! ಇಂದಿನಿಂದ ಅಮ್ಮನ ದರ್ಶನಕ್ಕೆ ಅವಕಾಶ ಕೊಡಲು ಡಿಸಿ ಆದೇಶ,

ಬೆಳಗಾವಿ : ಉತ್ತರ ಕರ್ನಾಟಕ ದ, ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿ ಲಕ್ಷಾಂತರ ಭಕ್ತರ ಕುಲ ದೇವತೆ ಕಳೆದ ಕರೋನಾ ಲಾಕಡೌನ್ ನಲ್ಲಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ ಸುಮಾರು ತಿಂಗಳಿಂದ ದರ್ಶನ ಬಂದ್ ಆದ ಪ್ರಯುಕ್ತ ನೂರಾರು ಸಣ್ಣಪುಟ್ಟ ಅಂಗಡಿಕಾರು,ಉಧ್ಯಮಿದಾರರು,ಲಕ್ಷಾಂತರ ರೂಪಾಯಿ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ,ಪ್ರತಿ ದಿನ ಸರಾಸರಿ ಲಕ್ಷಾಂತರ ಜನ ಈ ದೇವಿಯ ದರ್ಶನ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರು ಬರುತ್ತಾರೆ ,ಇದರಿಂದ …

Read More »