Breaking News

ಶ್ರೀಮತಿ ಐಶ್ವರ್ಯ ಚೇತನ ಪವ್ಹಾರ್ B,com ವ್ಯಾಸಂಗದಲ್ಲಿ Distinction Reank ಬಂದಿದ್ದಕ್ಕೆ ಪವಾರ್ ಬಂಧಗಳಿಂದ ಅಭಿನಂದನೆಗಳು

ಗುಡುರೂsc :    ಇಲಕಲ್ಲ ತಾಲೂಕಿನ ಶ್ರೀ ಕಾಳಿದಾಸ ಕಲಾ & ವಾಣಿಜ್ಯ ಮಹಾವಿದ್ಯಾಲಯ ಗುಡೂರಿನ ಶಿಕ್ಷಣ ಸಂಸ್ಥೆಯಲ್ಲಿ ಬಿಕಾಮ್ ವಿಭಾಗದಲ್ಲಿ ಕಾಲೇಜ್ಗೆ ಪ್ರಥಮ ಸ್ಥಾನ ಪಡೆದಿದ್ದು  ಬಾಗಲಕೋಟೆ ಜಿಲ್ಲೆಗೆ Distinction Rank ಪಡೆದಿದ್ದಾರೆ, ಸದರಿ ಶ್ರೀಮತಿ ಐಶ್ವರ್ಯ ಅವರು ಗುಡುರಿನ ಉಧ್ಯಮಿ ಶ್ರೀ ಪ್ರಧೀಫ್ ಪಾಟೀಲ ಅವರ ದ್ವತೀಯ ಪುತ್ರಿ ಕೊನೆಯ ಸೆಮ್ ನಲ್ಲಿ ಮದುವೆಯಾದರು ತಮ್ಮ ಓದನ್ನು ಬಿಡದೆ ಕಷ್ಟಪಟ್ಟು ರ್ಯಾಂಕ್ ಬಂದಿದ್ದು ಪವಾರ್ ಬಂಧುಗಳು ಇಂದು ಶ್ರೀಮತಿ ಐಶ್ವರ್ಯ ಚೇತನ್  ಅವರಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು.ಶ್ರೀಮತಿ ಐಶ್ವರ್ಯ ಅವರ ಈ ಸಾಧನೆಗೆ ಶಾಲೆಯ ಪ್ರಾಶುಂಪಾಲರು ಹಾಗೂ ಶಿಕ್ಷಕರು, ಪವ್ಹಾರ್ ಬಂದುಗಳು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಮತಿ ಐಶ್ವರ್ಯ ಚೇತನ ಪವ್ಹಾರ್

About vijay_shankar

Check Also

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ  ಆಯ್ಕೆ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.