Breaking News

Recent Posts

ರೈತನ ಪಾಲಿನ ಪ್ರತ್ಯೇಕ ದೇವರಾದ ಯೋಗೀಶ್ ಶಟ್ಟಿ ಜಪ್ಪು ತುಳುವ ರಕ್ಷಣ ವೇದಿಕೆ ಸಂಸ್ಥಾಪಕ ಅಧ್ಯಕ್ಷರು/

ಶ್ರೀ ಯೋಗೀಶ್ ಶಟ್ಟಿ ಜಿಪ್ಪು ಅಧ್ಯಕ್ಷರು ತುರವೆ, ಮಂಗಳೂರು; ದೇವರು ಈ ಭೂಮಿಯ ಮೇಲೆ ಯಾವತ್ತು ಈ ಕಲಿಯುಗದಲ್ಲಿ ಕಣ್ಣಿಗೆ ಪ್ರತ್ಯಕ್ಷವಾಗಿ ಕಾನುವುದಿಲ್ಲ ಆದರೆ ಭಗವಂತನು ಮನುಷ್ಯ ರೂಪದಲ್ಲಿ ಆಗಾಗ ಬಂದು ಸಹಾಯ ಮಾಡುತ್ತಾನೆ.ನೊಂದು ಬೆಂದು ಅಸಾಯಕನಾದ ಆ ಬಡಪಾಯಿಗೆ ಆ ಕ್ಷಣದಲ್ಲಿ ದೇವರು ಅವನ ರೂಪದಲ್ಲಿ ಆದರೂ ಬಂದು ಸಹಾಯ ಮಾಡಿದ ಎಂದರೆ ಆತನ ಸಮಾಜ ಸೇವೆ,ನಿಸ್ವಾರ್ಥ ಸೇವೆಗೆ ಈ ಘಟನೆಯೇ ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ …

Read More »

ಶೂಲೇಭಾವಿ ಗ್ರಾಮದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷೆ ಇಬ್ರಾಹಿಮ್ ಮುಲ್ಲಾ (ಮಾಗಿ) ಮಾಜಿ,ಗ್ರಾಮ,ಪಂ,ಸದಸ್ಯರು

ಅಮೀನಗಡ: ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಸಕ್ರಿಯ ಕಾರ್ಯ ಕರ್ತನಾಗಿ ಕೆಲಸ ಮಾಡಿದಿನಿ ಪ್ರಸಕ್ತ ೨೦೧೫ ರ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ, ಮಾನ್ಯ ಮಾಜಿ ಶಾಸಕಾದ ಶ್ರೀ ಡಾ: ವಿಜಯಾನಂದ ಎಸ್,ಕಾಶಪ್ಪನವರು ಹಾಗೂ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಸಾಹೇಬರು,ಮತ್ತು ಪಕ್ಷದ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬುರ್ಗಿ ಸಾಹೇಬರು ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು …

Read More »

ಶೂಲೇಶ್ವರ ಜೀರ್ನೋದ್ದಾರ ಸೇವಾ ಸಮಿತಿಯಿಂದ ಶಂಕ್ರಪ್ಪ ಅಂಟಿನ ಅವರಿಗೆ ಗೌರವ ಸನ್ಮಾನ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಿನ್ನೆಯ ದಿನ ಮಣ್ಣೆತ್ತಿನ ಅಮವಾಸ್ಯೆ ದಿನ ಶಿವಾಲಯದಲ್ಲಿ ತ್ರೀಕಾಲ ಮಹಾ ರುದ್ರಾಭೀಶೇಖ ಹಾಗೂ ಮಂಗಳಾರತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು,ಪ್ರತಿ ಅಮವಾಸ್ಯೆ ದಿನ ಈ ಶಿವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ, ಕರೋನಾ ದಿಂದ ಹೋಟೆಲ್ ಅಂಗಡಿಯನ್ನೆ ನಂಬಿ ಜೀವನ ಮಾಡುತ್ತಿದ್ದ ಶಂಕ್ರಪ್ಪ ಅಂಟಿನ ಹಾಗೂ ಮಹಾಂತೇಶ ಮಡಿವಾಳರ ಈ ಶಿವಾಲಯದಲ್ಲಿ ರುಚಿಕಟ್ಟಾದ ಅಡುಗಿ ಮಾಡಿ ಜನಮನ ಗೆದ್ದ …

Read More »